@kalyan__cult@PawanKalyan@JanaSenaParty@JSPShatagniTeam ಯಾವನೋ ಸಿನಿಮಾ ಹೀರೋ ಗೋಸ್ಕರ ನಿಮ್ಮ ಕೆಲಸ ಬಿಟ್ಟು ಹೋಗಿ ಸತ್ರೆ ಅದಕ್ಕೆ ಯಾರ್ ಹೊಣೆ? ಈಗ ಪವನ್ ಕಲ್ಯಾಣ್ ಬಂದು ಬದುಕಿಸ್ತಾನ? ಪವನ್ ಕಲ್ಯಾಣ್ ಏನ್ ನಿಮಗೆ ಅನ್ನ ಹಾಕೋ ಧಣಿನ? ಸಿನಿಮಾ ಹೀರೋ ಗಳು ದೇವರಲ್ಲ, ಅವರು ಕೇವಲ ಸಾಮಾನ್ಯ ಮನುಷ್ಯರು. ಅವ್ರೇನು ಆಕಾಶದಿಂದ ಉದುರಿಲ್ಲ.
@officialsalaga@vinayrajkumar@monishavijayy@charanrajmr2701@aanandaaudio Mr. Vijay ಮೊದ್ಲು ನಿನ್ನ ಮಗನಿಗೆ ಸಂಸ್ಕಾರ ಕಲಿಸು. ನಿಂಗೆ ಇಲ್ಲ ಇನ್ನೇನ್ ಕಲಿಸ್ತಿಯಾ ಅವ್ನಿಗೆ. ದುರಹಂಕಾರ ಜಾಸ್ತಿ ದಿನ ಉಳಿಯಲ್ಲ. ಮೊದ್ಲು ತಗ್ಗಿ ಬಗ್ಗಿ ನಡೆಯೋದನ್ನ ನಿನ್ನ ಮಗನಿಗೆ ಕಲಿಸು. ಇಲ್ಲಾಂದ್ರೆ ಒಂದಲ್ಲ ಒಂದು ದಿನ ಕಾಲವೇ ಉತ್ರ ಕೊಡುತ್ತೆ. ಕಾಲನ ಮುಂದೆ ಯಾವ ಸುಡುಗಾಡು ದುರಹಂಕಾರವು ನಡೆಯಲ್ಲ.
@tv9kannada ರೇಖಾ ದಾಸ್ ಬಂಗಾಳಿ ಮೂಲದವರು, ಕನ್ನಡ ಬರ್ತಾನೆ ಇರ್ಲಿಲ್ಲ, ಕೆಲವೇ ವರ್ಷದಲ್ಲಿ ಬರ್ಯೋಕೆ,ಓದೋಕೆ, ಮಾತಾಡೋಕೆ ಕಲಿತರು.ಹೀಗೆ ಸಾಕಷ್ಟು ಜನ ಇದಾರೆ. ನೀನೂ ಇದ್ದೀಯ, ಕರ್ನಾಟಕದಲ್ಲೇ ಹುಟ್ಟಿ ಬೆಳೆದು ನೆಟ್ಟಗೆ ಮಾತಾಡೋಕು ಬಾರದೆ, ತೆಲುಗು ಫಿಲಂಸ್ ಮಾಡಿದ ಮಾತ್ರಕ್ಕೆ ಕನ್ನಡ ಬರ್ತಿಲ್ಲ ಅನ್ನೋಳು
@tv9kannada ಹಿರಿಯ ನಟಿ ಲಕ್ಷ್ಮಿ ತಮಿಳಿಯನ್. ಕನ್ನಡದಲ್ಲಿ ಹೆಚ್ಚಿನ ಫಿಲಂಸ್ ಮಾಡಿದ್ರು, ತೆಲುಗಲ್ಲಿ ಕೂಡ ತುಂಬಾ ಮಾಡಿದ್ರು, ಆದರು ಅವ್ರ ಮಾತೃಭಾಷೆ ನು ಮರಿಲಿಲ್ಲ, ಜೊತೆಗೆ ಬೇರೆ ಭಾಷೆ ಕೂಡ ಚನ್ನಾಗಿ ಮಾತಾಡ್ತಾರೆ. ರಮೇಶ್ ಅರವಿಂದ್ ತಮಿಳಿಯನ್, ಆದ್ರೆ ಮಾಡಿದ್ದು ಹೆಚ್ಚಾಗಿ ಕನ್ನಡದ ಸಿನಿಮಾ, ಆದ್ರೂ ಅವ್ರ ಮಾತೃಭಾಷೆನೂ ಮರಿಲಿಲ್ಲ, ಜೊತೆಗೆ ಕನ್ನಡ ಕೂಡ
@MadhukumarVP1 Haage sadhane maadidavru lakshagattale jana idaare, avrelrigu eshteshto awards bandide, idyavdo ond kottilla anda maatrakke yen avrella waste anta artha na
@milindpunkster @OneindiaKannada@CPBlr@CPBlr Tomorrow if anything happened to that shop, your dept will be responsible, becoz can't believe your dept, just because they caught your ppl taking bribe, they may torture them also..
@OneindiaKannada adke police dept andre jana kyakarsi ugitare... nachke agbeku nim dept ge... kalla baddi makla, jana samanyara mele darpa thorustira, nimmavru maatra saachagalu... thu nim rollcall dept ge ishtu benki haaktu