@DeccanHerald URGENT 🚩🚩
Rescue boats are required as #Old#Children not receiving emergency food, supplies, My relatives are Stuck!!!!
Please contact - Sudhirs Lotus, Arasankalani, Sithalapakkam, Chennai, Tamil Nadu
Startup’s who can help rural women owned business grow by bringing new revenue opportunities or scale existing businesses participate in "Accelerating Women Enterprises"Start-Up Challenge launched by @KarnatakaKsrlps & knowledge partner @TiEBangalore@Startup_Kar@Skill_Karnataka
I am pleased to share SHGs are displaying their products in Kanteerava Stadium & Jain Campus during Khelo India events. Star attractions are GI products, Bidriware from Bidar, & Chennapatna toys with traditional Lavancha products from Uttar Kannada. Don’t miss these stalls!
The evergreen and hilarious comedian, Pranesh Kumar is set to take the stage in #NammaSanjeeviniSaras this Friday! Walk-in to National College Grounds, Basavanagudi and enjoy the comedy while you shop from a array of stalls! #event#handmade #SHG#handicrafts #comedy#comedian
Sanjeevini - KSRLPS hosted a Startup Conclave on February 18, 2022, to discuss and expound on the prospective relationship between DAY-NRLM and start-ups.
#skilldevelopment#startupconclave#sanjeevini
ರಾಜ್ಯದ ನಮ್ಮ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಸಹೋದರಿಯರು ತಯಾರಿಸಿದ ಉತ್ಪನ್ನಗಳಿಗೆ ಡಿಜಿಟಲ್ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ @amazonIN ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾವಲಂಬಿ ನಡೆಗೆ ನಮ್ಮ @BJP4Karnataka ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ.
@KarnatakaKsrlps@Chetankrishna
ಸ್ವಾತಂತ್ರ್ಯ ಮತ್ತು ಏಕೀಕೃತ ಭಾರತದ ನಮ್ಮ ಕನಸನ್ನು ನನಸು ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರ ಸೈನಿಕರ ತ್ಯಾಗ ಬ���ಿದಾನವನ್ನು ಇಂದು ಎಲ್ಲರೂ ಸ್ಮರಿಸೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು! Jai Hind! 🇮🇳🇮🇳 #RepublicDayIndia
This fair gave the women SHGs, more confidence, exposure and experience to sell their products. I am sure they will emerge stronger and see them cross many more milestones.
My hearty congratulations and best wishes.
@BSBommai@smritiirani@KarnatakaKsrlps@Skill_Karnataka
A workshop was conducted for Project Directors and District Program Managers by@KarnatakaKsrlps on 6th & 7th Jan-22 in Bengaluru.The workshop enabled peer learning between districts by sharing of best practices and also helped understand the plan of action for 2022-23
#skillindia
ಬೆಳಗಾವಿಯಲ್ಲಿ ಇಂದು ಉದ್ಘಾಟನೆಗೊಂಡ ಸಂಜೀವಿನಿ ವ್ಯಾಪಾರ ಮೇಳವನ್ನು ಮಾನ್ಯ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ @BSBommai ಹಾಗೂ ಗೌರವಾನ್ವಿತ ಸಚಿವರು @drashwathcn ಉದ್ಘಾಟಿಸಿದರು . ಸಾಂಪ್ರದಾಯಿಕ ಕೃಷಿ ಪರಿಕರ ಮತ್ತು ಪರಂಪರೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಾನ್ವಿತರು ಉದ��ಘಾಟಿಸಿರುವುದು ಅವಿಸ್ಮರಣೀಯ! @ManjushreeN_IAS
ಬೆಳಗಾವಿಯಲ್ಲಿ ಇಂದು ಉದ್ಘಾಟನೆಗೊಂಡ ಸಂಜೀವಿನಿ ವ್ಯಾಪಾರ ಮೇಳವನ್ನು ಮಾನ್ಯ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ @BSBommai ಹಾಗೂ ಗೌರವಾನ್ವಿತ ಸಚಿವರು @drashwathcn ಉದ್ಘಾಟಿಸಿದರು . ಸಾಂಪ್ರದಾಯಿಕ ಕೃಷಿ ಪರಿಕರ ಮತ್ತು ಪರಂಪರೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಾನ್ವಿತರು ಉದ್ಘಾಟಿಸಿರುವುದು ಅವಿಸ್ಮರಣೀಯ! @ManjushreeN_IAS