@KEA_karnataka Across Indian states for revenue and land record departments allowed only ITI surveyor trade, 3-year Diploma in Civil, BE in Civil /Technology clear violation of C&R Rules in Land surveyors please make qualifications changes we will fight changes
More the a crore voters removed in #Karnataka, why?
Look at this small sample At my home: 3 voters, two BLOs, none visited. I went submitted forms, but ASDDO marked me and son "absent" and recorded my wife as ‘shifted.’
Why Genuine voters are being erased? #SIR@ceo_karnataka
ಕೆಪಿಎಸ್ಸಿಯ ಭ್ರಷ್ಟಾಚಾರದ ಕಥೆಗಳಿಗೆ ಕೊನೆಯೇ ಇಲ್ಲ!
ಇತ್ತೀಚೆಗೆ ಪಶು ವೈದ್ಯಕೀಯ ಹುದ್ದೆಗೆ 80 ಲಕ್ಷ ಡಿಮಾಂಡ್ ಮಾಡಿದ ಸುದ್ದಿ ಬಯಲಿಗೆ ಬಂದ ಬೆನ್ನಲ್ಲೇ, ಕೆಎಎಸ್ ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಹೊರಬಂದಿದೆ. 25 ಅಂಕಗಳಿಗೆ 1.5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಅಲ್ಲಿಗೆ ಕೆಪಿಎಸ್ಸಿ ಮೇಲೆ ಜನರು 1% ನಂಬಿಕೆಯನ್ನೂ ಇಡುವಂತಿಲ್ಲ ಎಂದಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ತಡೆಗಟ್ಟುವ ಬದಲು ಭ್ರಷ್ಟರ ಜೊತೆಗೆ ಪಾರ್ಟ್ನರ್ಶಿಪ್ ನಡೆಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ಹೀಗೆ ಎಗ್ಗಿಲ್ಲದ ಅವ್ಯವಹಾರಗಳು ಮುಂದುವರಿದಿವೆ. ಭ್ರಷ್ಟಾಚಾರಕ್ಕೆ ಮೂಗುದಾರ ಹಾಕದೆ, ಲೈಸೆನ್ಸ್ ನೀಡಿರುವುದೇ ಈ ಸರ್ಕಾರದ ಸಾಧನೆ.
Mr @AmitShah
This is the how an Home Minsiter should be!
LEARN FROM THIS BHIMA PUTRA!
@PriyankKharge Home Minister, Govt of Karnataka @ Freedom Park, Bengaluru addressing thousands of students from their own stage.
Across Indian states for revenue and land record departments ITI surveyor trade, 3-year Diploma in Civil, BE in Civil /Tech in kea Land surveyors notification qualification allowed all degrees its injustice to who studied survey in there degree remove others allow only Civil eng
@DKShivakumar Hon'ble Chief Minister, kindly revise the Land Surveyor recruitment eligibility by restricting it to candidates with surveying and civil engineering qualifications and excluding unrelated agricultural degrees.
@CMofKarnataka ಭೂಮಾಪಕರ ಹುದ್ದೆಗೆ ಬೇರೆ ರಾಜ್ಯಗಳಲ್ಲಿ ಕೇವಲ ಡಿಪ್ಲೊಮಾ ಸಿವಿಲ್ ಮತ್ತು B E ಸಿವಿಲ್ ಮಾತ್ರ elligible ಇದೆ ಬೇರೆ ರಾಜ್ಯಗಳಲ್ಲಿ..
ನಮ್ಮ ರಾಜ್ಯ ಸರ್ಕಾರ any degree ಪಡೆದ ಅಭ್ಯರ್ಥಿ ಗಳನ್ನ ಪರಿಗಣಿಸಿದೆ...🤔
ಮುಗಿತು ಕಥೆ 😂😂😂
Aug 7ಕ್ಕೆ ನಮ್ಮ ಪ್ರಕಾರ ಹೈ ಕೋರ್ಟ್ ನ
justice ನಾಗಪ್ರಸನ್ನ ಸರ್ ಅವರ ಪೀಠ ಸಿಬಿಐ ಕೊಡುತ್ತೆ ಅನ್ನೋ ನಂಬಿಕೆ 😊😊😊
ಬಿಲ ಕೊರೆದ ಎಲ್ಲಾ ಭ್ರಷ್ಟ ಹೆಗ್ಗಣಗಳು
ಸಿಕ್ಕಿ ಹಾಕಿಕೊಳ್ಳೋದು ಗ್ಯಾರೆಂಟಿ 💁
ನಮ್ಮ ಸರಕಾರ - 🤔
ಯಾಕೆ ನಮ್ಮ ಪೊಲೀಸ್ ರ ಮೇಲೆ ನಂಬಿಕೆ ಇಲ್ವಾ? ಅನ್ನೋ old ಟೈಪ್ರೆಕಾರ್ಡರ್ ಡೈಲಾಗ್ ಹೊಡೆಯೋದು ಗ್ಯಾರೆಂಟಿ 💁
ದೇವ್ರೇ ದೇವ್ರೇ ದೇವ್ರೇ 🤞🤞🤞🤞
ಒಟ್ಟಿನಲ್ಲಿ ಒಮ್ಮೆ ಎಲ್ಲಾ ಶುದ್ಧವಾಗಲಿ 😎
ಯುವಕರಿಗೆ ನ್ಯಾಯವಾಗಲಿ 😌
The damage has already been done, @PTI_News. What is the use of your apology?
This misinformation wasn’t amplified only by political parties. It has also been picked up and spread by independent content creators across social media, including @lakhshya_speaks.
Who is going to undo the damage now? How many creators can realistically be held accountable for spreading misinformation once it has gone viral?
Responsible journalism is increasingly becoming a myth in India.
—————————
“Falsehood flies, and truth comes limping after it, so that when men come to be undeceived, it is too late; the jest is over, and the tale hath had its effect: like a man, who hath thought of a good repartee when the discourse is changed, or the company parted; or like a physician, who hath found out an infallible medicine, after the patient is dead.”
~ Jonathan Swift