ಅನ್ಯಾಯ ಎಲ್ಲಿ ಆಗುತ್ತೋ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಪ್ರಶ್ನೆ ಮಾಡುವ ಅಧಿಕಾರ @BasanagoudaBJP ನಮ್ಮ ಗೌಡ್ರುದು.. 🙏
ಕೇಳುವ ಪ್ರಶ್ನೆಯಲ್ಲಿ ಸ್ವಾರ್ಥಕ್ಕಿಂತಲೂ ಹೆಚ್ಚಾಗಿ ಕಾಳಜಿ ಇರುತ್ತದೆ 🙏
#justiceforlicensedsurveyors
ಗೌರವಾನ್ವಿತ @BasanagoudaBJP ಸರ್ — ಹೃತ್ಪೂರ್ವಕ ಧನ್ಯವಾದಗಳು 🙏
"ಗೌರವಯುತ ಬದುಕು" ಮತ್ತು "ಸೇವಾ ಭದ್ರತೆ" — ತಾವು ಬಳಸಿದ ಈ ಪದಗಳೇ 7,500+ ಪರವಾನಗಿ ಭೂಮಾಪಕರ ಬೇಡಿಕೆ.
27 ವರ್ಷಗಳ ನಂತರ ಒಬ್ಬ ಶಾಸಕ ಧ್ವನಿ ಎತ್ತಿದ್ದಾರೆ.
@siddaramaiah ಸರ್ — ಆದ್ಯತೆಯ ಮೇಲೆ ಪರಿಗಣಿಸಿ.
PM ನರೇಂದ್ರ ಮೋದಿಯವರ ಮಹ��್ವಾಕಾಂಕ್ಷಿ ಯೋಜನೆ — SWAMITHVA. ಗ್ರಾಮೀಣ ಆಸ್ತಿ ಹಕ್ಕುಪತ್ರ ವಿತರಣೆ.ಕರ್ನಾಟಕದಲ್ಲಿ ಈ ಕೆಲಸ ಯಾರು ಮಾಡುತ್ತಿದ್ದಾರೆ?ಪರವಾನಗಿ ಭೂಮಾಪಕರು.ಜೊತೆಗೆ Bhoomi, Dishaank, ಇ-ಸ್ವತ್ತು — ಎಲ್ಲ ಡಿಜಿಟಲ್ ಕೆಲಸ.ರಾಷ್ಟ್ರೀಯ ಯೋಜನೆಗಳ ಬೆನ್ನೆಲುಬು ನಾವು. ನಮ್ಮ ಭದ್ರತೆ ಎಲ್ಲಿ?@narendramodi @siddaramaiah
@BasanagoudaBJP@CMofKarnataka@siddaramaiah@tv9kannada@AsianetNewsSN
2010ವಿರೋಧ ಪಕ್ಷದಲ್ಲಿದಾಗ ಮಾನ್ಯ ಬೈರೇಗೌಡರು ಹಾಗೂ ಸಿದ್ದರಾಮಯ್ಯ ರವರು ಪರ���ಾನಗಿ ಭೂಮಾಪಕರ ಪರವಾಗಿ ಧ್ವನಿ ಎತ್ತಿದ್ದರು! ಆದ್ರೆ ಪ್ರಸ್ತುತ ಸರ್ಕಾರದ ನ್ಯಾಯಕೊಡಿಸುವ ಸ್ಥಾನದಲ್ಲಿರುವಾಗ ಅವರಿಬ್ಬರ ಮೌನ ಪರವಾನಗಿ ಭೂಮಾಪಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದ
ಪ ಭೂಮಾಪಕರ🎁 ಎರಡು ಪ್ರಮುಖ ನ್ಯಾಯಸಮ್ಮತ ಬೇಡಿಕೆಗಳಾದ:
(1) ಒಂದು ಬಾರಿಯ ವಿಶೇಷ ನೇಮಕಾತಿ
(2) ಸಮಾನ ಕೆಲಸಕ್ಕೆ ಸಮಾನ ವೇತನ
ಸಂಬಂಧಿಸಿದಂತೆ,
ಈ ಹೋರಾಟವು ಯಾವುದೇ ವ್ಯಕ್ತಿಗಳ ವಿರುದ್ಧವಲ್ಲ; ಇದು ನಮ್ಮ ವೃತ್ತಿ ಗೌರವ, ಬದುಕ���ನ ಭದ್ರತೆ ಮತ್ತು ನ್ಯಾಯಕ್ಕಾಗಿ ಹೋರಾಟ
@tv9kannada I @AsianetNewsSN
@krishnabgowda @siddaramaiah
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ?
@siddaramaiah@krishnabgowda#JusticeForLicensedSurveyors
ಒಬ್ಬ ��ೈತ — ಜಮೀನು ಪೋಡಿ ಬೇಕು. ಮಗಳ ಮದುವೆಗೆ ಸಾಲ ಬೇಕು. ಹಕ್ಕುಪತ್ರ ಬೇಕು.
ಯಾರ ಬಳಿ ಬರುತ್ತಾನೆ?
ಪರವಾನಗಿ ಭೂಮಾಪಕನ ಬಳಿ.
ರಾಜ್ಯದ ಲಕ್ಷಾಂತರ ರೈತರ ಭೂ ಸಮಸ್ಯೆಗಳಿಗೆ ನಾವೇ ಮೊದಲ ಸಂಪರ್ಕ.
ರೈತರಿಗೆ ಸೇವೆ ಸಲ್ಲಿಸುವ ನಮ್ಮ ಬದುಕು ಸುರಕ್ಷಿತವಾಗಬೇಡವೇ?
@siddaramaiah @krishnabgowda
#JusticeForLicensedSurveyors
ನಮ್ಮಲ್ಲಿ ಮಹಿಳಾ ಪರವಾನಗಿ ಭೂಮಾಪಕರೂ ಇದ್ದಾರೆ.
ಗ್ರಾಮ ಗ್ರಾಮ ಸುತ್ತಿ ಸರ್ಕಾರಿ ಸರ್ವೇ ಕೆಲಸ ಮಾಡುತ್ತಾರೆ.
ಮಾತೃತ್ವ ರಜೆ ಇಲ್ಲ. ಆರೋಗ್ಯ ವಿಮೆ ಇಲ್ಲ. ಪ್ರಯಾಣ ಭದ್ರತೆ ಇಲ್ಲ.
ಸಮಾನ ಪರೀಕ್ಷೆ, ಸಮಾನ ತರಬೇತಿ, ಸಮಾನ ಕೆಲಸ — ಆದರೆ ಸಂರಕ್ಷಣೆ ಶೂನ್ಯ.
@siddaramaiah@krishnabgowda#JusticeForLicensedSurveyors
1999: ರಾಜ್ಯದಲ್ಲಿ 3 ಲಕ್ಷ ಪೋಡಿ ಪ್ರಕರಣ ಬಾಕಿ. ಸರ್ಕಾರಕ್ಕೆ ಪರಿಹಾರ ಬೇಕಿತ್ತು.
ಆಗ ಹುಟ್ಟಿತು — ಪರವಾನಗಿ ಭೂಮಾಪಕ ವ್ಯವಸ್ಥೆ (KLR Act 14/1999).
ನಾವು ಸಮಸ್ಯೆ ಬಗೆಹರಿಸಿದೆವು. 27 ವರ್ಷ ಸೇವೆ ಸಲ್ಲಿಸಿದೆವು.
ಈಗ ಸರ್ಕಾರ ನಮ್ಮನ್ನು ಮರೆತಿದೆಯೇ?
@siddaramaiah@krishnabgowda#JusticeForLicensedSurveyors