Heartbreaking : GenZ PO committed suicide!de in Bank of Baroda, due to Work load and recruitment policy with High Bond of ₹5Lakh.
Requested to reduce stress from all the senior officers who are far from their family & Give them home posting.
I am ashamed that a MP like @Tejasvi_Surya is from South India , such a immature politician ! Brilliant replay . We want unity but with dignity maintaining separate identity
Kannadigas u have to do one thing.
Share this video as much as possible.
ನಮ್ಮಿಂದ ಆಯ್ಕೆಯಾಗಿ ಹಿಂದಿ ಪರ ನಿಂತಿರುವ ಕಪಟಿಗರ ಬಣ್ಣ ಎಲ್ಲರಿಗೂ ತಿಳಿಯಲಿ.
Good one brother @Kannadiga_Kunal
👏💛���✊
Just bhimaru things
ನಮ್ಮ ರಾಜ್ಯಗಳ ತೆರಿಗೆ ಹಣ ಯಾವ ರೀತಿ ಪೋಲು ಮಾಡುತ್ತಿದ್ದಾರೆ ನೋಡಿ..
ಈ ರೋಡ್ ಸ್ಥಿತಿ
ಸ್ಪೆಸ್ ಟೀಕ್ನಾಲಜಿಗೆ ಗೊತ್ತಿಲ್ವ..🤦🏻♂️
ಹೆಂಗ್ ಪುಂಗಲಿ ಗಳೆಲ್ಲ ಇದನ್ನೆಲ್ಲ ಮುಚ್ಚಿಟ್ಟೆ
ಇಲ್ಲಿ ಸುಳ್ಳಿನ ಕಥೆ ಕಟ್ಟೋದು.. 😡
ವಲಸೆ ತಡೆಗೆ ಸ್ಟ್ರಾಂಗ್ ಅಂಶ ಇಲ್ಲಿದೆ!
ಸುಸ್ಥಿರ ( sustainable ) ಮಾದರಿ ಬಗ್ಗೆ ಇದುವರೆಗೂ ಮಾತನಾಡಿವ ಒಬ್ಬನೇ ಒಬ್ಬ ರಾಜಕೀಯ ವ್ಯಕ್ತಿ ಅಂದರೆ ಕ್ರಷ್ಣ ಭೈರೆ ಗೌಡ ಅವರು.
ವಲಸೆ ತಡೆ ನಿಯಂತ್ರಣ ಕಾಯಿಡೆಗೆ ಇವರು ಹೇಳುತ್ತಿರುವ ಅ���ಶಗಳು ನ್ಯಾಯಾಲಯ ಪರಿಗಣನೆಗೆ ತೆಗೆದು ಕೊಳ್ಳಬಹುದು.
ಒಂದೇ ರಾಜ್ಯದ ಎಲ್ಲಾ ಸಂಪನ್ ಮೂಲಗಳನ್ನು ಇಡೀ 140 ಕೋಟಿ ಜನ ಬಂದು ಮುತ್ತಿಗೆ ಹಾಕಿದ್ರೆ ಹೇಗೆ, ವಲಸೆ ತಡೆಯನ್ನು ರಾಜ್ಯ ಸಂಪನ್ ಮೂಲ ಉಳಿಸಿಕೊಳ್ಳುವ ಪ್ರಾದೇಶಿಕ ಹಕ್ಕು ರಾಜ್ಯಕ್ಕೆ ಇರಬೇಕು ಎಂಬ ಕಾನೂನು ಬರಬೇಕು. ಇದನ್ನು ನಾನು ಸಂತೋಷ್ ಲಾಡ್ ಅವರಿಗೆ ಹೇಳಿದರೆ ಅವರು ಒಪ್ಪಲಿಲ್ಲ, "ಕಾಡೆಲ್ಲಾ ನಾಡಾಗುತ್ತೆ,, ಹಸಿರು ನಾಡಾಗುತ್ತೆ ಜನರಿಗೆ ದುಡ್ಡು ಸಿಗುತ್ತೆ " ಎಂದರು. ಅವರ ಜೊತೆ ಇದ್ದ ಕವಿತಾ ರೆಡ್ಡಿ ಅವರು ಜಗಳಕ್ಕೆ ಬಂದರು.
ಕೃಷ್ಣ ಅವರು ಮಾತನಾಡುತ್ತಿರುವುದು ತುಂಬಾ ಅರ್ಥಪೂರ್ಣ.
#ವಲಸೆತಡೆಕಾನೂನು
#ಬೆಂಗಳೂರು���ರ್ನಾಟಕಕನ್ನಡಿಗರಸ್ವತ್ತು
ಈ ಬ್ಯಾನರ್ ಹಾಕಿದವನು ಯಾವನೇ ಆಗಿರ್ಲಿ ಯಾವುದೇ ಪಕ್ಷಕ್ಕೆ ಸೇರಿದವನಾಗಿರ್ಲಿ ಮುಲಾಜಿಲ್ಲದೆ ಕೇಸ್ ಹಾಕಿ.!✊
@ICCCBengaluru
ಈಗಾಗಲೇ ಕ್ಯಾಕರಿಸಿ ಹಾದಿ ಬೀದಿಯಲ್ಲಿ ಉಗಿಯುತ್ತಿರುವ ಪ್ರಜೆಗಳು‚
ತಮ್ಮ ಕಾಲಿನ ಚಪ್ಪಲಿ ಕಳಚುವ ಮುನ್ನವೇ
ಬದಲಾಗಿ ಅಯೋಗ್ಯರೇ.
ನಿಮ್ಮ ಹೆಸರು ನೀವು ಮಾಡೋ ಕೆಲಸ ಮೂಲಕ ಜನರ ಹೃದಯದಲ್ಲಿರ���ಬೇಕು ಬ್ಯಾನರ್ ಮೇಲಲ್ಲ.
ಕರ್ನಾಟಕದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾ��್ಯಕ್ಷರಾದ ಸನ್ಮಾನ್ಯ ಟಿಎ ನಾರಾಯಣಗೌಡರ ನೇತೃತ್ವದ ಕರವೇ ನಿಯೋಗ ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.!
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.
ಈ ವೇಳೆ ಮುಖ್ಯಮಂತ್ರಿಗಳ ಕನ್ನಡಪರ ಕಾಳಜಿಯನ್ನು ಅಭಿನಂದಿಸಿ, ರಾಜ್ಯದಲ್ಲಿ ���್ವಿಭಾಷಾ ನೀತಿಯನ್ನು ಜಾರಿ ಮಾಡುವಂತೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಕ.ರ.ವೇ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಕರ್ನಾಟಕದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ��ಾದ ಟಿ ಎ ನಾರಾಯಣಗೌಡರ ನೇತೃತ್ವದ ಕರವೇ ನಿಯೋಗ ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
#ಕರವೇಸಾಮಾಜಿಕಜಾಲತಾಣ
#ಕರವೇ #KRV #karave
#StopHindilmposition
ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಶ���ಕ್ಷಣಾ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದ್ದು ಸ್ವಾಭಿಮಾನಿ ಕನ್ನಡಿಗರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ.