@orangetravels 7.40 pickup time has posteponed to 8.40 and the bus came to the location at 10.05. And in addition to that your staff behaving rude wen asked for the delay. Horrible
@RailwaySeva AC kept off for whole night.only fan is not running no cooling at all. Literally sweating.And nobody responding. Train no 16571 Ypr to bidar. 4346513067 PNR No. Seat no 32. B3 coach.
@RailwaySeva Train No 06513 Departure time from tumkur station is 8.05. Now the time is 08.56 still train has not arrived the station. And we haven't received any information regarding proper time. Kindly do reply at what time it will arrive to tumkur station
@drashwathcn ರಾಜ್ಯದ ಉಪಮುಖ್ಯಮಂತ್ರಿ ಯಾಗಿ ನಿಮ್ಮ ಯೋಗ್ಯತೆಗೆ 115 ದಿನಗಳಿಂದ ಟೊಯೊಟ ಕಂಪನಿಯ ಕಾರ್ಮಿಕರ ಸಮಸ್ಯೆಯನ್ನ ಬಗೆಹರಿಸೋಕೆ ಆಗಿಲ್ಲ., ಸಸ್ಪೆoಡ ಆಗಿರೋ ಕಾರ್ಮಿಕರು ಇವತ್ತು ಕೂಡ ಬೀದಿಯಲ್ಲಿ ಬಿದ್ದಿದ್ದಾರೆ., ಎಲ್ಲ ಸಮಸ್ಯೆ ಬಗೆಹರಿದಿದೆ ಅಂತ ಸುಳ್ಳು ಹೇಳ್ತಾ ಇದ್ದಿರಲ್ಲಾ ನೀವೇನು ಜನ ನಾಯಕರೊ ಅಥವಾ ಟೊಯೊಟ ಮ್ಯಾನೇಜ್ಮೆಂಟ್ನ ಅಧಿಕಾರಿನಾ.?
ಪಕ್ಷದ ಕಾರ್ಯಕರ್ತರು ಕಠಿಣವಾಗಿ ಕೆಲಸ ಮಾಡಬೇಕು ಅಂತ ಹೇಳ್ತಾ ಇದಾರೆ. ಪಕ್ಷದ ಕಾರ್ಯಕರ್ತರು ಏನಾದರೂ ಸಮಸ್ಯೆಗಳನ್ನ ನಿಮ್ಮ ಮುಂದೆ ತಂದರೆ ನಿಮಗೆ ಸಮಯ ಇರಲ್ಲ. ರೀ ಸ್ವಾಮಿ Toyota Kirloskar Motors ಕಂಪೆನಿ ಅಲ್ಲಿ 3500 ನೌಕರರ ಜೀವನ ಕಷ್ಟವಾಗಿದೆ 58 ದಿನದಿಂದ ಮುಷ್ಕರ ನಡೀತಾ ಇದೆ ಬಂದು ಪರಿಹಾರ ಕೊಡಿ ಅಂದ್ರೆ, ಬಂಡವಾಳಶಾಹಿಗಳ ಪರವಾಗಿ
@BSYBJP@nalinkateel ಮೊನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪಕ್ಷದ ಕಾರ್ಯಕರ್ತರೆಲ್ಲ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸೀಟ್ ಗೆಲ್ಲೋದಕ್ಕೇ ಪೂರಕವಾಗಿ ಕೆಲಸ ಮಾಡಬೇಕು ಅಂತಾರೆ. ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 80% ಸೀಟ್ ಗೆಲ್ಲಲು
#WeWantJustice
ಸ್ವಾಮಿ.ನಾವು ಸುಮಾರು 3500ಜನ ಕಾರ್ಮಿಕರು 57 ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ ಇದು ತಪ್ಪಾ? ಕಾರ್ಮಿಕರ ಸಮಸ್ಯೆ ಬಗೆಹರಿಸದ ನಿಮಗೆ ನೈತಿಕತೆ ಇದೆಯೆ. @BSYBJP @drashwat
#WeWantJustice
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಲ್ಲಿ ಕೇಳುವುದು ಕಂಪನಿಯಲ್ಲಿ ನಮಗೆ ಕೆಲಸದ ಭದ್ರತೆ ಮತ್ತು ನೈಸರ್ಗಿಕ ಕ್ರಿಯಗೆ ಸಮಯ ಕೊಡಿಸಿ ಎಂದು.
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ