@JanataDal_S@iPrajwalRevanna@drashwathcn@hd_revanna ಶಿಕ್ಷಣ ಗೊತ್ತೆ ಇಲ್ಲದವರು ಹಾಸನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ಕ್ರಾಂತಿ ಮಾಡಿದರು,,, ಈಗ ಎಲ್ಲ ರೀತಿಯ ಕಾಲೇಜುಗಳು ಇವೇ,, ಮುಂಚೆ ��ಿಲ್ಲೆಯ ಮಕ್ಕಳು ವಿದ್ಯೆ ಪಡೆಯಲು ವಂಚಿತರಾಗಿದರೂ
ಶಿಕ್ಷಣವನ್ನು ಪಡೆದಿರುವ ನಿಮ್ಮ ಕೊಡುಗೆ ಏನು ಹಾಸನಕ್ಕೆ ಅಶ್ವಥ್ ನಾರಾಯಣರವರೆ
@rajanna_rupesh ನಿಯತ್ತು ಇಲ್ಲದ ಸರಕಾರ ಯಾರಿಗೆ ಬೇಕು ಎಲ್ಲವೂ ಮಾರಾಟದ ವಸ್ತು ಆಗಿದೆ ಕಷ್ಟ ಪಟ್ಟು ಓದಿದ ಎಲ್ಲರಿಗೂ ನನ್ನ ನಮನಗಳು ಮ��ಂದಿನ ದಿನಗಳಲ್ಲಿ ಒಂದು ಹೋರಾಟ ಮಾಡಿ ಮುಂದೆ ��ರುವ ಪರೀಕ್ಷಾ ವಿಧಾನ ಬದಲಾಗಲಿ
@BJP4Karnataka ಹೌದು ತಪ್ಪೇನು ನಮ್ಮ ಗೌಡರ ಕುಟುಂಬ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿದರೆ ತಪ್ಪೇ, ನಿಮ್ಮ ಪಕ್ಷದವರ ನಾಯಕರ ಪತ್ನಿ ಮತ್ತು ಮಕ್ಕಳ��� ಎಲೆಕ್ಷನ್ ಸಮಯದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರು ಮನೆ ಬಾಗಿಲಿಗೆ ಸಮಸ್ಯೆ ಹೇಳಿಕೊಳ್ಳಲು ಬಂದಾಗ ಮುದುರಿಕೊಂಡು ಮನೆ ಮೂಲೆ ಸೇರುತ್ತಾರೆ ಹೌದ?