ಕಾಂಗ್ರೆಸ್ ಪ್ರಗತಿಯ ಪ್ರತೀಕ
ಕಾಂಗ್ರೆಸ್ ಸರ್ಕಾರದ ದಕ್ಷ ಆಡಳಿತ ಪರಿಣಾಮವಾಗಿ ರಾಜ್ಯದ ಸಾರ್ವಜನಿಕ ಉದ್ಯಮ, ಸಹಕಾರಿ ಸಂಸ್ಥೆಗಳು ನಷ್ಟದಿಂದ ಲಾಭದತ್ತ ಸಾಗಿವೆ.
ಮೈಸೂರು ಸ್ಯಾಂಡಲ್ ಸೋಪ್ ನಿಂದ ಬಮೂಲ್ ವರೆಗೆ, ಕೆಎಸ್ಆರ್ ಟಿಸಿಯಿಂದ ಬಿಎಂಟಿಸಿವರೆಗೆ, ಮೆಟ್ರೋನಿಂದ ಕೆಎಸ್ಐಐಡಿಸಿವರೆಗೆ, ಬಿಡಬ್ಲ್ಯೂಎಸ್ಎಸ್ ಬಿ ಸೇರಿದಂತೆ ಎಲ್ಲಾ ಸಂಸ್ಥೆ ಲಾಭದ ಹಾದಿಯಲ್ಲಿದ್ದು, ಗ್ರಾಹಕರು, ಸಿಬ್ಬಂದಿಗೆ ಉತ್ತಮ ಸೇವೆ, ಸೌಲಭ್ಯ ಒದಗಿಸುತ್ತಿವೆ.
ಅಚ್ಛೇ ದಿನ ಎನ್ನುತ್ತಾ ಸಾರ್ವಜನಿಕ ಉದ್ದಿಮೆ ಖಾಸಗಿಯವರಿಗೆ ಮಾರುವುದಕ್ಕಿಂತ, ಅವುಗಳನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸುವುದೇ ನಿಜವಾದ ಪ್ರಗತಿ ಎಂದು ನಂಬಿದೆ ಕಾಂಗ್ರೆಸ್ ಸರ್ಕಾರ.
@varthabharati ನೀನಂತೂ ಹೋದೋದಕಡೆ ಅಲ್ಲಿ ನ ಪೋಷಾಕು ಅಲೊಂದ್ ಗಾಡಿ ಸುಳ್ಳು ಇದೇ ನಿನ್ ಸಾಧನೆ ಮಣಿಪುರಕ್ಕೆ ಹೋಗಿ ಅಲ್ಲಿನ ಕರ್ಮಕಾಂಡ ರೆಡಿಮಾಡು ಥೂ ನಮ್ ಕರ್ಮನೀ ವಕ್ಕರಿಸಿಕೊಂಡಿರೋದಕ್ಕೆ...
3 ವರ್ಷಗಳಲ್ಲಿ ನಮ್ಮದಾಗಲಿದೆ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲಾ ವ್ಯವಸ್ಥೆ
ಸದೃಢ ಸಮಾಜಕ್ಕಾಗಿ ಶಿಕ್ಷಣದ ಗ್ಯಾರಂಟಿಗಳು
ಗ್ಯಾರಂಟಿ 8 : ಕೌಶಲ್ಯ ಮತ್ತು ಸ್ಪರ್ಧಾತ್ಮ ತರಬೇತಿ : 6ನೇ ತರಗತಿಯಿಂದಲೇ ವೃತ್ತಿ ಕೌಶಲ್ಯ ಶಿಕ್ಷಣ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ
#EducationForAll#GuaranteeSarkara
@KannadaRepublic ಲೋ ಕಾರಜೋಳ ಮಣಿಪುರಕ್ಕೋಗಿ ಅಲ್ಲೇನ್ ನಡೀತಿದೆ ನೋಡು ಗಾಳದಲ್ಲಿ ಉಲಗಟಪಲ್ಟ ಅಧಿಕಾರಕ್ಕಾಗಿ ಪ್ರದಾನಿ ಗೃಹಮಂತ್ರಿ ಅನ್ನೊದು ಕಾಣದೆ ಬಾಯಿಗೆ ಬಂದಂಗೆ ಹೆಣ್ಣು ಅನ್ನೊ ಗೌರವ ಸಹ ಕೊಡದೆ ಏನ್ ಬಗುಳ್ತ ಇದಿರ? ಎಸ್ ಐಆರ್ ತಂದು ನೀವು ಗೆಲ್ಲಲ್ಲ ಅನ್ನೋದು ತಿಳಿದು ವೋಟ್ ಚೋರಿ..ಇದೆಲ್ಲ ನೋಡು ನಿಮ್ ಯಾವಾಟನು ನಡೆಯಲ್ಲ ಇಲ್ಲಿ
@MBPatil ಮನೆಯಿಲ್ಲದವರ ಕಷ್ಟದ ಬಗ್ಗೆ ಗಮನಿಸಿ ಕಾಂಗ್ರೆಸ್ ನಾಯಕಿ ನಮ್ ಇಂದಿರಾಜಿಯವರ ೨೦ ಅಂಶದ ಕಾರ್ಯಕ್ರಮಗಳು ಇನ್ನು ಮುಂದುವರಿಯಬೇಕಿದೆ .ಈಗ ಆ ರೀತಿಯ ಯೋಜನೆಗಳು ವಿರಳವಾಗಿದೆ ದಯಮಾಡಿ ಆ ಬಗ್ಗೆ ಗಮನ ಕೊಡಿ ಬಡವರ ಬಾಳು ಬೆಳಕಾಗಿಸಿ...
@siddaramaiah ನಿಮಗೇನ್ ಕಷ್ಟ? ಪಕ್ಷದ ಯಾರಿಗೂ ಇಲ್ಲದ ಬೇನೆ ಬಿಜೆಪಿ ಅಥವ ಬೇರೆಪಕ್ಷಗಳಿಗೇನು ಮೂಗುತೂರಿಸೊ ಕೆಲಸ? ಐದು ವರ್ಷ ಪೂರ್ತಿ ಸಿಎಮ್ ಆಗೇ ಇರಲಿನಿಮಗ್ಯಾಕೆ ಉರಿ? ಕೆಲ್ಸ ನೋಡ್ಕೊಂಡು ನಿಮ್ ನಿಮ್ ಪಕ್ಷದ ಜಗಳ ಕದನ ನೋಡ್ಕೊಳಿ ನಿಮ್ದೆ ಊರ್ ಬಾಗಿಲು ಇನ್ನೇನಿದ್ರು ಅದನ್ ಸರಿಮಾಡೊಬಗ್ಗೆ ನೋಡ್ಕೊಳ್ರೊ ಸಂಘಿಗಳ..😜😜
@DKShivakumar ಸರ್ ಗ್ಯಾರಂಟಿ ಮನೆಯ ಗೃಹಲಕ್ಷ್ಮಿ ಹಣ ನಾಲ್ಕುತಿಂಗಳಿಂದ ಮೈಸೂರು ಹಾಗೂಮಂಡ್ಯ ಜಿಲ್ಲೆಗಳಲ್ಲಿ ವಿತರಣೆಯಾಗದೆ ಮಹಿಳೆಯರು ತುಂಬಾಕಷ್ಟದಲ್ಲಿದ್ದಾರೆ ಈ ಬಗ್ಗೆ ಬೇಗನೆ ಮಹಿಳೆಯರಿಗೆ ಹಣ ಬರುವಂತೆ ಮಾಡಬೇಕಾಗಿ ಕೋರಿಕೆ ಸರ್
ಸರ್ಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನನಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತಪ್ಪೇನಿದೆ? ಇಂತಹ ಬೆದರಿಕೆಗಳಿಗೆ ಯಾರೂ ಹೆದರುವುದಿಲ್ಲ.
ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರೆಗಳ ಕುರಿತ ಆಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು. ಪ್ರಿಯಾಂಕ್ ಖರ್ಗೆಯವರಿಗೆ ರಕ್ಷಣೆಯನ್ನು ಕೂಡ ಒದಗಿಸಲಾಗುವುದು.
ದುಷ್ಟ ಶಕ್ತಿಗಳು ಯಾವಾಗಲೂ ಹೀಗೆ ಬೆದರಿಕೆ ಒಡ್ಡುವ ಕೆಲಸವನ್ನೇ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ್ ಅವರು ಹೆದರುವುದಿಲ್ಲ, ನಾನೂ ಹೆದರುವುದಿಲ್ಲ.
ಬಿಜೆಪಿಯವರು ತಾಕತ್ತಿದ್ದರೆ ಆರ್.ಎಸ್.ಎಸ್. ಮೇಲೆ ನಿಷೇಧ ಹೇರಲಿ ಎಂದು ಸವಾಲು ಹಾಕಿದ್ದಾರೆ. ಅವರು ಹೀಗೆ ಹಿಂದೊಮ್ಮೆ ಸವಾಲು ಹಾಕಿದ್ದನ್ನು ನೆನಪು ಮಾಡಿಕೊಂಡರೆ ಉತ್ತಮ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಬಿಜೆಪಿಯವರು ತಾಕತ್ತಿದ್ದರೆ ಬನ್ನಿ ಎಂದಿದ್ದರು, ಕೊನೆಗೆ ಸೋತು ಹೋದರು.
ಮನೆ, ಮನ ಬೆಳಗುವ ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ ಕೂಡ ಆಗಿದ್ದಾಳೆ. ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಸಾಧನೆ ಮಾಡಿದರೂ, ಇಂದಿಗೂ ಲಿಂಗತಾರತಮ್ಯವೆಂಬುದು ಸಮಾಜದಲ್ಲಿ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು, ಅವರು ಎದುರಿಸುತ್ತಿರುವ ಸವಾಲು ಹಾಗೂ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಸಹ ಜೊತೆಗೂಡಬೇಕು.
ಯಾವುದೇ ತೆರನಾದ ಅಸಮಾನತೆ, ಶೋಷಣೆಯಿಲ್ಲದ, ಸಮಾನ ಗೌರವ, ಅವಕಾಶ ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುವ ಸಮಸಮಾಜ ನಿರ್ಮಾಣ ನಮ್ಮ ಸಂಕಲ್ಪವಾಗಲಿ ಎಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಸಂದರ್ಭದಲ್ಲಿ ಆಶಿಸುತ್ತೇನೆ.
ನಾಡಿನ ನನ್ನೆಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು. ನಿಮ್ಮ ಜೊತೆ ಕರ್ನಾಟಕ ಸರ್ಕಾರ ಸದೃಢವಾಗಿ ನಿಂತಿದೆ.
#InternationalDayOfGirlChild
@sudarshanunique ಇನ್ನೊಂದೈದು ವರ್ಷದಲ್ಲಿ ಮೋದಿ ಚರಿತ್ರಾಪುರುಷ ಜಗದೋಧ್ದಾರಕನಾಗಿ ಬಿಂಬಿಸೊ ವಾಟ್ಸಾಪ್ ಕೃಪೆ ಖಂಡಿತ ಬರುತ್ತೆ..ಆದರೂ ಈ ಅವಮಾನನ ಅನುಭವಿಸಲೆಂದೇ ಮಹಾತ್ಮ ಇಷ್ಟು ಕಷ್ಟಪಟ್ಟು ಸ್ವಾತಂತ್ರ್ಯ ದಕ್ಕಿಸಿದ್ದ??
@siddaramaiah ಆದರೆ ಕಾಂ ನೊಳಗಿನ ಒಳಮನಸ್ಸಿನ ಸಂಘಿಮನಸ್ಥಿತಿಯ ಶಾಸಕರೊ ಮಂತ್ರಿಗಳೊ ಯಾರೇ ಇರಲಿ ಹೊರಹಾಕಿ ಪಕ್ಷ ಶುದ್ದಿಕರಿಸಿ ಇಂತಹವರು ಪಕ್ಷಕ್ಕೆ ಮಾರಕ..ಹಾಗೂ ಹಿತಶತೃಗಳಬುದು ಮರೆಯಬೇಡಿ ಕಾರ್ಯಕರ್ತರ ಗಮನಿಸಿ ಶಾಸಕ ಮಂತ್ರಿಗಳ ಮಕ್ಕಳ ಅವಕಾಶಕ್ಕಿಂತ ಕಾರ್ಯಕರ್ತರ ಮುಂಚೂಣಿಗೆ ತಂದು ಪಕ್ಷವನ್ನು ಪರಿಪಕ್ವಗೊಳಿಸುದು ಈ ಬಗ್ಗೆ ಕಾರ್ಯಗತರಾದರೆ ಮಾತ್ರ ಪಕ್ಷ..