The way the media have twisted the narrations over the murder of Fazil clearly indicates they have a bigger agenda of inciting communal tensions!!
#KannadaMediaAgainstMuslims
Popular Front is that neo-social movement about which future Indian generations will be proud about. Let us all join Popular Front to be remembered and eternalized. #IndiaWithPFI
ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹಿಜಾಬ್ ನಿರ್ಬಂಧವನ್ನು ಹಿಂದೆಗೆಯದಿದ್ದರೆ ಇದುವರೆಗೆ ಕಾಣದ ಹೋರಾಟಕ್ಕೆ ಉಡುಪಿ ಸಾಕ್ಷಿಯಾಗ ಬೇಕಾದೀತು. ಇಲ್ಲಿ ಮುಸ್ಲಿಂ ರ ಪರವಾಗಿ ನಿಲ್ಲಬೇಕೆಂದು ಹೇಳುತ್ತಿಲ್ಲ ಕಡೇ ಪಕ್ಷ ಸಂವಿಧಾನಕ್ಕಾದರೂ ಬೆಲೆ ಕೊಡಬೇಕಲ್ಲವೇ
#HijabisOurRight#UdupiStudentsNeedJustice
How come hijab became issue which isn't for those who wear it .Here hijab is not the issue for them , here being identified as muslim is became issue to them.
#HijabisOurRight#UdupiStudentsNeedJustice
The lost lives are still waiting for justice , police unmannered actions and support of fascist sanghis made this loss . We strongly condemn the golibar
#19DecMangaloreGolibar
We deeply appreciate your solidarity & willingness to stand by justice against the Police brutality faced by our members & supporters in Uppinangady,Dakshina Kannada. Let us together take forward this struggle till the guilty officers are punished.
@HateSpeechBeda@AISA_karnataka
Brutal attacks on the protesters is to stop peoples from rasi g the concern against the Oppression!!
They shouldn't succeed for a better democracy
#MangalorePoliceBrutality
During the CAA/NRC Protest in Uttar Pradesh alone, sedition was imposed on many. These are the minorities who protest demanding their right to live. #RepealSeditionLaw
ಬೆಳ್ತಂಗಡಿಯ ಕಳಿಯ ಗ್ರಾಮದ ಅಮಾಯಕ ಆಟೋಚಾಲಕ ಹೈದರ್ ಮತ್ತು ಆತನ ಅಣ್ಣ ರಫೀಕ್ ರಿಗೆ ಮಾರಕ ಆಯುಧಗಳಿಂದ ಅಶುತೋಷ್ ಎಂಬವನ ಗೂಂಡಾತಂಡ ದಾಳಿ ನಡೆಸಿದ್ದು ಖಂಡನೀಯ. ಬಂಧಿಸಿದ ಆರೋಪಿಗಳ ಮೇಲೆ ಕಠಿಣ ಸೆಕ್ಷನ್ ಹಾಕಿ ಶಿಕ್ಷೆಗೊಳಪಡಿಸಿ. @spdkpoliceಜಿಲ್ಲೆಯಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಯುತ್ತಿದ್ದು ಕೂಡಲೇ ಕಡಿವಾಣ ಹಾಕಬೇಕು.
ಸಂತ್ರಸ್ತನ ಪರ ನ್ಯಾಯ ಕೇಳಲು ಹೋದ ನಮ್ಮ ಪಕ್ಷದ ಜಿಲ್ಲಾಧ್ಯಕ್ಷ& ಕಾರ್ಯದರ್ಶಿಯ ಮೇಲೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ PSI ಹಲ್ಲೆ ನಡೆಸಿ, ಬಂಧಿಸಿದ್ದಾರೆ. ನ್ಯಾಯ ಕೇಳಿದ ಪೊಲೀಸ್ ಠಾಣೆಯಲ್ಲೇ ಅನ್ಯಾಯವೆಸಗಿರುವ PSIಯನ್ನು ತಕ್ಷಣ ಅಮಾನತುಗೊಳಿಸಬೇಕು ಮತ್ತು ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಲು @spraichur1 ರಿಗೆ ಆಗ್ರಹಿಸುತ್ತೇನೆ.