ಸಾಮಾಜಿಕ ಜಾಲತಾಣದಲ್ಲಿ #Chinthan__shetty_ ಎಂಬ ಹೆಸರಿನ ಒಬ್ಬ ಸಂಘಿ ಅಶ್ಲೀಲ ಹಾಗೂ ನಿಂದನಾತ್ಮಕವಾದ ಒಂದು ಕಾಮೆಂಟ್ ಹಾಕುವ ಮೂಲಕ ಮುಸಲ್ಮಾನ ಸಮುದಾಯವನ್ನು ಕೆರಳಿಸುವಂತೆ ಮಾಡಿದ್ದು, ತಕ್ಷಣವೇ ಆತನನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@spdkpolice@compolmlr@dgpkarnataka
ಮಾನ್ಯ ಗೃಹ ಮಂತ್ರಿಗಳಾದ @PriyankKharge ಯವರೇ…!
ನಮ್ಮ ಕಾನೂನಿಗೆ ಯಾವ ಬೆಲೆಯನ್ನು ನೀಡದೆ ಈ ರೀತಿಯಾಗಿ ಸೆಗಣಿ ಭಕ್ತರ ಮುಂದೆ ಭಾಷಣ ಮಾಡಿ ಅವರನ್ನು ಪ್ರಚೋದಿಸುವ ಈ ಭಯೋತ್ಪಾಕನನ್ನು ಕೂಡಲೇ ಬಂಧಿಸಿದರೆ ನಮ್ಮ ಕರ್ಣಾಟಕದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ನೆಮ್ಮದಿಯಿಂದ ಜೀವಿಸಬಹುದು..!
@HMOKarnataka@DgpKarnataka
#WATCH | Delhi | Senior Advocate S Balan, counsel for PFI leaders, says, "...If you look at the FIR, Column No. 4, which indicates the scene of occurrence, it is blank. Even the date of occurrence is left blank. This is a case manufactured by the State for reasons best known to it, targeting a particular community. The PFI was registered under the Societies Registration Act, and all its transactions and activities were open. It is a secular organisation, yet it has been projected as a terrorist organisation. The fact remains that when these accused were arrested, the PFI was a legal organisation. It was banned only later, and even then, it was declared an unlawful organisation, not a terrorist organisation. Therefore, when the organisation was legal, all its activities were lawful. There were no unlawful activities anywhere in the State of Delhi. The accused are from different states, yet they are being prosecuted for the same cause of action. There were six cases registered, and all the documents are common. The same document appears in Chennai, the same document appears in Patna, and the same document appears here. This is what we call the doctrine of sameness. For one act, there cannot be six charge sheets. But, peculiarly, in this case, six charge sheets have been filed despite there being no event at all. It is all imaginary...This is a case built on imagination..."
ಬಂಟ್ವಾಳದ ಕೋಡಿಬೆಟ್ಟುನಲ್ಲಿ ಅವೈಜ್ಞಾನಿಕ ಗುಡ್ಡ ಅಗೆದಿರುವುದರಿಂದ ಈ ಸಲದ ಭಾರೀ ಮಳೆಗೆ ದರೆ ಕುಸಿದಿದ್ದು, ಮಕ್ಕಳು ಸೇರಿ 25ಕ್ಕೂ ಹೆಚ್ಚು ಮಂದಿ ಜೀವಭಯದಲ್ಲಿ ದಿನ ಕಳೆಯುತ್ತಿದ್ದಾರೆ.4
ಮನೆಗಳು ಅಪಾಯದ ಅಂಚಿನಲ್ಲಿವೆ.ಅವಘಡ ಸಂಭವಿಸುವ ಮುನ್ನವೇ ಕೂಡಲೇ ತಡೆಗೋಡೆ ನಿರ್ಮಿಸಿ,ನಿವಾಸಿಗಳ ಸುರಕ್ಷತೆಗೆ ಮುಂಜಾಗ್ರತೆ ವಹಿಸಬೇಕು @DCDKOfficial
ಮಂಚಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತೆಯ ಮೇಲೆ ಜನ್ಸಾರ್ ಎಂಬ ನರಭಕ್ಷಕ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಕೊಲೆಯತ್ನ ನಡೆಸಿರುವುದು ಆತಂಕಕಾರಿಯಾಗಿದೆ.ಈ ಹಿಂದೆ ಪುತ್ತೂರು ಚಿಕ್ಕಮಗಳೂರು ಹಾಗೂ ರಾಜ್ಯದ ವಿವಿಧ ಕಡೆ ಈ ರೀತಿಯ ಘಟನೆಗಳು ನಡೆದಿದೆ,ಹೆಣ್ಣು ಮಕ್ಕಳು ನಿರ್ಭಯದಿಂದ ಶಾಲಾ ಕಾಲೇಜುಗಳಿಗೆ ತೆರಳಲು ಅಸುರಕ್ಷಿತ ಭಾವನೆ 1/2
BREAKING:
Iran has launched WhartoCell, a new umbilical cord stem cell therapy for osteoarthritis.
It was developed by Iranian researchers using domestic technology and is designed to reduce inflammation, promote cartilage repair, and improve joint function.
"ಸಂಸ್ಕೃತಿ ರಕ್ಷಣೆ ಎಂದು ಭಾಷಣ ಮಾಡುವವರ ಅಸಲಿ ಮುಖವಾಡವೇ ಇದು.ಸಂಘಪರಿವಾರದ ಕಾರ್ಯಕರ್ತನೆಂದು ಹೇಳಿಕೊಳ್ಳುವವನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ನಂತರ ಆಕೆ ಆತ್ಮಹತ್ಯೆಗೆ ಶರಣು!ಇವರ 'ಧರ್ಮ ರಕ್ಷಣೆ'ಯ ಅಸಲಿ ಅರ್ಥ ಇದೇನಾ?
ನ್ಯಾಯಕ್ಕಾಗಿ ಕಾಯುತ್ತಿರುವ ಬಾಲಕಿಯ ಕುಟುಂಬಕ್ಕೆ ಸಿಗುವುದೇ ನ್ಯಾಯ ಅಥವಾ ಕೇವಲ ಭರವಸೆಗಳೇ?
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ಬೆಳಗಾವಿಯಲ್ಲಿ ಭಾರಿ ಅಕ್ರಮ ಬಂದೂಕು ಜಾಲ ಬಯಲು : 13 ಮಂದಿ ಬಂಧನ.
ಬಂಧಿತರನ್ನು ಮಾರುತಿ, ಸೋಮನಾಥ, ಸಂತೋಷ, ಮಾರುತಿ, ಬಾಳು, ಲಕ್ಷ್ಮಣ, ಬಸವರಾಜ, ಬಸವಂತ, ಲಕ್ಷ್ಮಣ, ಮರಿಯಪ್ಪ, ವಿಶ್ವನಾಥ ಎಂದು ಗುರುತಿಸಲಾಗಿದೆ.
24×7 ಬ್ರೇಕಿಂಗ್ ನ್ಯೂಸ್ ಕೊಡುವ ಮಾಧ್ಯಮಗಳು ಎಲ್ಲಿವೆ?
@tv9kannada@AsianetNewsSN@publictvnews@tv_vikrama
ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸುವ ಸಿಎಂ @DKShivakumar ಅವರ ನಿರ್ಧಾರ ಸ್ವಾಗತಾರ್ಹ.ಇದು ನಮ್ಮ ಅಗ್ರಹವೂ ಆಗಿದೆ.ಕರಾವಳಿಯ ಬಹುಕಾಲದ ಬೇಡಿಕೆಗಳಾದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪುತ್ತೂರು ಹೊಸ ಜಿಲ್ಲಾ ರಚನೆ,ಮೀನುಗಾರರ ಬೇಡಿಕೆ ಈಡೇರಿಕೆ,ಸ್ಥಳೀಯರಿಗೆ ಉದ್ಯೋಗ ಸೃಷ್ಟಿ,ಸಮಗ್ರವಾದ ರಸ್ತೆ ನಿರ್ಮಾಣ 1/2
🚨BREAKING:
Bro just dropped a chilling warning.
🇮🇷 He said:"Keep hitting our energy infrastructure. Iran’s military will wipe out every oil and gas site tied to Israel,the US,and their allies. All of them https://t.co/x9AJNSwesb
ದ.ಕ ಜಿಲ್ಲೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಯವರನ್ನು ಯಾವುದೇ ಸಮರ್ಥ ಮತ್ತು ಪಾರದರ್ಶಕ ಕಾರಣಗಳಿಲ್ಲದೆ ವರ್ಗಾವಣೆ ಮಾಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. @CMofKarnataka & @PriyankKharge ಯವರು ಜನತೆಗೆ ಸ್ಪಷ್ಟನೆ ನೀಡಬೇಕು.
ಅನಿವಾಸಿ ಕನ್ನಡಿಗರಿಗಾಗಿ ಸಚಿವಾಲಯ ಮಾತ್ರ ಸಾಲದು: ಭರವಸೆಗಳ ಲೆಕ್ಕ ಕೇಳುವ ಸಮಯ ಬಂದಿದೆ
ಕರ್ನಾಟಕ ಸರ್ಕಾರ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಇಂತಹ ಘೋಷಣೆಗಳ ನಡುವೆ ಕಳೆದ ಹಲವು ವರ್ಷಗಳಿಂದ ನೀಡಲಾಗುತ್ತಿರುವ ಭರವಸೆಗಳ ಸ್ಥಿತಿ ಏನು ಎಂಬ ಪ್ರಶ್ನೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಡಿಸೆಂಬರ್ 2017ರಲ್ಲಿ ಕರ್ನಾಟಕ ಎನ್ಆರ್ಐ ಫೋರಂನ ಉಪಾಧ್ಯಕ್ಷೆಯಾಗಿ ಕುವೈತ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅನಿವಾಸಿ ಕನ್ನಡಿಗರು https://t.co/0t5tqfHYtp ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡು NRK Card ಪಡೆಯುವಂತೆ ಮನವಿ ಮಾಡಲಾಗಿತ್ತು. ಆ ಕಾರ್ಡ್ ಮೂಲಕ ಉಚಿತ ವಿಮೆ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ ಎಂದು ಭರವಸೆ ನೀಡಲಾಗಿತ್ತು.
ಅದೇ ರೀತಿಯಲ್ಲಿ, ನವೆಂಬರ್ 2022ರಲ್ಲಿ ಮತ್ತೆ ಕುವೈತ್ಗೆ ಭೇಟಿ ನೀಡಿದಾಗಲೂ ಇದೇ ಭರವಸೆಗಳನ್ನು ಪುನರಾವರ್ತಿಸಲಾಯಿತು. ಆದರೆ, ಇಂದು ಸುಮಾರು ಒಂಬತ್ತು ವರ್ಷಗಳಾದರೂ NRK Card ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅದರ ಪ್ರಯೋಜನಗಳ ವಿಸ್ತರಣೆ ಅಥವಾ ನೆಲಮಟ್ಟದಲ್ಲಿ ಅದರ ಪ್ರಭಾವದ ಕುರಿತು ಸ್ಪಷ್ಟ ಉತ್ತರ ದೊರಕಿಲ್ಲ.
2023ರಲ್ಲಿ ಡಿ.ಕೆ. ಶಿವಕುಮಾರ್ ಅವರಿಂದಲೂ ಇದೇ ರೀತಿಯ ಭರವಸೆಗಳು ಕೇಳಿಬಂದವು. ಆದರೆ, ಅನಿವಾಸಿ ಕನ್ನಡಿಗರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತಂದಂತಹ ಫಲಿತಾಂಶಗಳು ಇನ್ನೂ ಗೋಚರಿಸುತ್ತಿಲ್ಲ.
ಘೋಷಣೆಗಳಿಗಿಂತ ಅನುಷ್ಠಾನ ಮುಖ್ಯ
ಅನಿವಾಸಿ ಕನ್ನಡಿಗರಿಗೆ ಇಂದು ಬೇಕಾಗಿರುವುದು ಹೊಸ ಹುದ್ದೆಗಳು ಅಥವಾ ಸಮಿತಿಗಳ ಘೋಷಣೆಗಳಲ್ಲ. ಬದಲಾಗಿ, ಶಾಶ್ವತ ಮತ್ತು ಕಾರ್ಯನಿರತ ವ್ಯವಸ್ಥೆಗಳೇ ಅವಶ್ಯಕ:
• ಪ್ರತ್ಯೇಕ, ಸಕ್ರಿಯ ಮತ್ತು ಉತ್ತರದಾಯಿತ್ವ ಹೊಂದಿರುವ ಶಾಶ್ವತ ವ್ಯವಸ್ಥೆ
• ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ Non Resident Kannada (NRK) Card ಯೋಜನೆ
• NRI Policy ಅಡಿಯಲ್ಲಿ Welfare Committee ರಚನೆ ಮತ್ತು ಪಾರದರ್ಶಕ ಕಾರ್ಯಚಟುವಟಿಕೆ
• ಅಧಿಕಾರಿಗಳು, ಜಿಲ್ಲಾವಾರು ಸಂಯೋಜಕರು ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಸಾರ್ವಜನಿಕ ಪಟ್ಟಿ
• ಪ್ರತಿ ದೇಶದಿಂದ ನೈಜ ಅನಿವಾಸಿ ಪ್ರತಿನಿಧಿಗಳನ್ನು ಕೋರ್ ಸಮಿತಿಯಲ್ಲಿ ಸೇರಿಸುವ ವ್ಯವಸ್ಥೆ
• ಪ್ರಭಾವಿಗಳಿಗಿಂತ ನೆಲಮಟ್ಟದ ಸಾಮಾಜಿಕ ಕಾರ್ಯಕರ್ತರಿಗೆ ಆದ್ಯತೆ
• ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ನಡುವೆ ನೇರ ಸಂವಹನ ವ್ಯವಸ್ಥೆ.
ಅನಿವಾಸಿ ಕನ್ನಡಿಗರ ಸಮಸ್ಯೆಗಳು ಕೇವಲ ಹೂಡಿಕೆ ಅಥವಾ ನೆಟ್ವರ್ಕಿಂಗ್ಗೆ ಸೀಮಿತವಾಗಿಲ್ಲ. ವಿದೇಶಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು, ಸಂಕಷ್ಟದಲ್ಲಿರುವ ಕುಟುಂಬಗಳು, ಉದ್ಯೋಗ ಕಳೆದುಕೊಂಡವರು, ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವವರು ಮತ್ತು ತುರ್ತು ನೆರವಿನ ಅಗತ್ಯವಿರುವವರು ಈ ವ್ಯವಸ್ಥೆಯ ನಿಜವಾದ ಫಲಾನುಭವಿಗಳಾಗಬೇಕು.
ಈ ಹಿನ್ನಲೆಯಲ್ಲಿ, ಕೇರಳ ಸರ್ಕಾರದ ‘ನೋರ್ಕಾ’ (NORKA) ಮಾದರಿ ಗಮನಾರ್ಹವಾಗಿದೆ. ಅಲ್ಲಿ ಅನಿವಾಸಿ ಮಲಯಾಳಿಗಳಿಗೆ ಸಮಗ್ರ ಸೇವೆಗಳು ವಿಮೆ, ಕಾನೂನು ನೆರವು, ಪುನರ್ವಸತಿ ಯೋಜನೆಗಳು ಮತ್ತು ತುರ್ತು ಸಹಾಯ ಒಂದು ವ್ಯವಸ್ಥಿತ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಯಾವುದೇ ಹೊಸ ಸಚಿವಾಲಯ ಅಥವಾ ಹುದ್ದೆ ರಚನೆಯಾಗುವ ಮುನ್ನ, ಕಳೆದ ಹಲವು ವರ್ಷಗಳಿಂದ ನೀಡಲಾದ ಭರವಸೆಗಳ ಬಗ್ಗೆ ಸಾರ್ವಜನಿಕ ವರದಿ ಹೊರಬರಬೇಕು. NRK Card ಯೋಜನೆಯ ಪ್ರಸ್ತುತ ಸ್ಥಿತಿ, ಅದರ ಪ್ರಯೋಜನಗಳ ಲಭ್ಯತೆ ಮತ್ತು ವ್ಯವಸ್ಥೆಯ ಕಾರ್ಯಕ್ಷಮತೆ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು.
ಅನಿವಾಸಿ ಕನ್ನಡಿಗರು ಮತ್ತೊಂದು ಭರವಸೆಯನ್ನು ನಿರೀಕ್ಷಿಸುತ್ತಿಲ್ಲ. ಅವರಿಗೆ ಬೇಕಾಗಿರುವುದು ಕಾರ್ಯರೂಪಕ್ಕೆ ಬಂದಿರುವ, ಸ್ಪಷ್ಟವಾಗಿ ಕಾರ್ಯನಿರ್ವಹಿಸುವ ಮತ್ತು ಸಂಕಷ್ಟದ ಸಮಯದಲ್ಲಿ ನೆರವಾಗುವ ಶಾಶ್ವತ ವ್ಯವಸ್ಥೆ.
ಘೋಷಣೆಗಳಿಂದ ಅಲ್ಲ, ಕಾರ್ಯದಿಂದ ವಿಶ್ವಾಸ ನಿರ್ಮಾಣವಾಗುತ್ತದೆ.
@DKShivakumar@CMofKarnataka@KarnatakaVarthe@INCKarnataka@PMOIndia@narendramodi@MEAIndia@DrSJaishankar@IndianDiplomacy
@IndiansAbroad_
@MEA_MADAD
@eMigrateGov
@ANI@PTI_News@DeccanHerald@timesofindia@TheHindu@CMofKarnataka@siddaramaiah@DKShivakumar@MEAIndia@DrSJaishankar
#NRK #NRIKarnataka #NRKCard #NORKAModel #Accountability #KarnatakaGovernment #AarthiKrishna #NRKForum #OverseasKannadigas #ImplementationMatters #WelfareState #PravasiKannadiga #BeyondPromises
BREAKING: Iran's Khatam al-Anbiya HQ warns residents of northern Israel and military settlements to evacuate if Netanyahu orders strikes on Beirut's southern suburbs.