#KERALA#Wayanad Landslide: Mudslide at the Kalladi tunnel work site blocks the road, injuring 5 workers. Victims are hospitalized; no fatalities reported. Operations were halted earlier due to heavy rains, with KSDMA recording 265mm of rainfall in 24 hours. 🌧️⚠️ #KeralaRains
A landslide at the Kalladi tunnel work site in #Wayanad blocked the road and injured 5 people. They have been taken to the hospital. No deaths have been reported. Work at the site had already been stopped because of heavy rain. The area received 265 mm of rain in the last 24 hours, according to KSDMA. #Kerala
@sardesairajdeep Khamenei is responsible for mass kiling of young people of his own country specially women who were just asking basic freedom to live according to their wish and you the most gyandu journalist is lecturing us not to talk about how he was an evil.
ಎಲ್ಲರಿಗೂ ಆಯುಧ ಪೂಜೆ ಮತ್ತು ಮಹಾನವಮಿಯ ಶುಭಾಶಯಗಳು. 🙏✨
As the spirit of Maha Navami fills the air, here’s wishing you joy, prosperity, and festive cheer this Ayudha Puja! 😊
#PlayBold#ನಮ್ಮRCB#Navratri#Dasara
ಗುಜರಾತ್ನ ಅಹ್ಮದಾಬಾದ್ ನಗರದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ಆಘಾತಕಾರಿ ಹಾಗೂ ನೋವಿನ ಸಂಗತಿ.
ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ದೊರಕಲಿ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಲಭಿಸಲಿ.
#AirIndiaCrash
The Ahmedabad Air India crash is heartbreaking.
The pain and anxiety the families of the passengers and crew must be feeling is unimaginable. My thoughts are with each one of them in this incredibly difficult moment.
Urgent rescue and relief efforts by the administration are critical - every life matters, every second counts.
Congress workers must do everything they can to help on the ground.
#WATCH | Delhi: Foreign Secretary Vikram Misri says, "Pakistan's Directors General of Military Operations (DGMO) called Indian DGMO at 15:35 hours earlier this afternoon. It was agreed between them that both sides would stop all firing and military action on land and in the air and sea with effect from 1700 hours Indian Standard Time. Today, instructions have been given on both sides to give effect to this understanding. The Directors General of Military Operations will talk again on the 12th of May at 1200 hours."
ಕಳೆದುಕೊಂಡರು ಕೊಡ ಧೈರ್ಯದಿಂದ ಇದ್ದೇನೆ ನೋಡೋಣ 2017 ಆಗಸ್ಟ್ 17 ರಂದು ಆದ ಆ ಘಟನೆ ಕಳೆದು 8 ವರುಷ ಕಳೆದರೂ ಒಂದು ಚೂರೂ ಸ್ಪಂದನೆ ಸಿಗದೆ ಇದ್ದರೂ ನಾನು ನನ್ನ ಪ್ರಯತ್ನ ಬಿಟ್ಟಿಲ್ಲ ಈಗಿನ ರಾಜ್ಯ ರೈಲ್ವೇ ಸಚಿವರಾದಂತ @VSOMANNA_BJP ಅವರಿಗೆ ನನ್ನ ಮನವಿ ಪತ್ರ ಸಲ್ಲಿಸಿದು ಸ್ಪಂದನೆ ಹಾಗೂ ಸಹಾಯ ಸಿಗುವ ನಿರೀಕ್ಷೆಯಲ್ಲಿ ಇದ್ದೇನೆ.
ಇದೆ ತರಹದ ದೊಡ್ಡ ಗಾತ್ರದ ಬಂಡೆ ಉರುಳಿ ನಾನು ಪ್ರಯಾಣಿಸುತ್ತಿದ್ದ ರೈಲಿನ ಬೋಗಿಯ ಮೇಲೆ ರಭಸವಾಗಿ ಬಿದ್ದ ಕಾರಣ ಬೋಗಿಯ ಕಬ್ಬಿಣದ ಮೇಲಚಾವಣೆ ಹರೆದು ನನಗೆ ದೈತ್ಯ ದಹಕ್ಕೆ ಹಾನಿ ಮಾಡಿ ನನ್ನ ಜೀವನವೇ ನರಕ್ ಆಗ್ಗಿದೆ. ಏನ್ ಮಾಡೋಣ ರೈಲ್ವೆ ಇಲಾಖೆಯಿಂದ ಸಹಾಯ ಕೂಡ ಇಲ್ಲ ಸಚಿವರಿಂದ ಸ್ಪಂದನೆಯು ಇಲ್ಲ.ನನ್ನ ಆತ್ಮಸ್ಥೈರ್ಯದಿಂದ ದೇಹದಿಂದ ಒಂದು ಅಂಗ
Modi has systematically destroyed prestigious institutions of India. In BJP govt’s rule, institutional autonomy and democracy have been under attack.
From CBI to RBI, even a constitutional authority like the Election Commission was not spared.
जनता को प्रणाम, जनमत को सलाम!
उप्र की जागरूक जनता ने देश को एक बार फिर से नयी राह दिखायी है, नयी आस जगायी है।
ये संविधान, लोकतंत्र और आरक्षण बचाने की और सामाजिक न्याय सुनिश्चित करवाने की जीत है। उप्र की प्रगतिशील जनता के विचार ही वोट के रूप में हमें मिले हैं। ये बँटवारे की नकारात्मक राजनीति के ख़िलाफ़, सौहार्द-भाईचारे और सकारात्मक राजनीति की जीत है। ये INDIA गठबंधन और PDA की एकता की जीत है।
सबको हृदय से धन्यवाद, दिल से शुक्रिया!
ಕನ್ನಡಿಗರೇ,
ಮತ ಹಾಕುವ ಮುನ್ನ ಎಚ್ಚರ..
ವ್ಯಾಪಿಸುತ್ತಿರುವ ಸರ್ವಾಧಿಕಾರಿಯ ಹಿಡಿತದಿಂದ ಭಾರತವನ್ನು ರಕ್ಷಿಸಬೇಕಿದೆ, ದೇಶದ ಸ್ವತಂತ್ರವನ್ನು ಉಳಿಸುವುದಕ್ಕಾಗಿ ನಿಮ್ಮ ಮತವಿರಲಿ.
ಸಮಾಜವನ್ನಾಗಲಿ, ಸರ್ಕಾರವನ್ನಾಗಲಿ ಸರಿ ದಾರಿಯಲ್ಲಿ ಸಾಗುವಂತೆ ಮಾಡುವಲ್ಲಿ ಮಾಧ್ಯಮಗಳ ಹೊಣೆ ದೊಡ್ಡದಿದೆ, ಆರೋಗ್ಯವಂತ ಹಾಗೂ ಸ್ವತಂತ್ರ ಮಾಧ್ಯಮವು ಉತ್ತಮ ಪ್ರಜಾಪ್ರಭುತ್ವಕ್ಕೆ ಕನ್ನಡಿಯಾಗಿರುತ್ತದೆ.
ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಪತ್ರಿಕಾ ಸ್ವತಂತ್ರದ ಸೂಚ್ಯಂಕ ನಿರಂತರವಾಗಿ ಕುಸಿಯುತ್ತಿದೆ, ಪ್ರಸ್ತುತ ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಪತ್ರಿಕಾ ಸ್ವತಂತ್ರ ಅಪಾಯದಲ್ಲಿರುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.
ಧ್ವನಿಗಳನ್ನು ಹತ್ತಿಕ್ಕುವ ಸರ್ಕಾರದ ಧೋರಣೆ ಮುಂದುವರೆದಿದೆ..
ನಮ್ಮ ಹಕ್ಕುಗಳನ್ನು, ಧ್ವನಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಮತವಿರಲಿ.