#ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂ ಧರ್ಮ ಪ್ರಸಾರ ಮಾಡುವ #Facebook ಪೇಜ್ ಗಳನ್ನು ಬಂದ್ ಮಾಡುವ @FacebookIndia
#Facebook_Suppress_Hindu_Voices
ಕೇಂದ್ರ ಸರಕಾರವು ಇದರ ಕಡೆ ಗಮನಹರಿಸಿ ‘ಫೇಸ್ಬುಕ್’ ಮೇಲೆ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !
ಹಿಂದೂ ಜನಜಾಗೃತಿ ಸಮಿತಿ ಪುಟವನ್ನು ಅಮಾನತುಗೊಳಿಸಿದ ಹಿಂದಿನ ಫೇಸ್ಬುಕ್ನ ಸಂಶಯಾಸ್ಪದ ಉದ್ದೇಶಗಳನ್ನು ಕ್ರಿಶ್ಚಿಯನ್ ಪರ ಮತ್ತು ಹಿಂದೂ ವಿರೋಧಿ ನಿಲುವು ಎಂದು ಯಾರಾದರೂ ವ್ಯಾಖ್ಯಾನಿಸಿದರೆ ಆಶ್ಚರ್ಯವಿಲ್ಲ!
#facebook_suppress_hindu_voices
ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂ ಧರ್ಮ ಪ್ರಸಾರ ಮಾಡುವ #Facebook ಪೇಜ್ ಗಳನ್ನು ಬಂದ್ ಮಾಡುವ @FacebookIndia
#Facebook_Suppress_Hindu_Voices
ಕೇಂದ್ರ ಸರಕಾರವು ಇದರ ಕಡೆ ಗಮನಹರಿಸಿ ‘ಫೇಸ್ಬುಕ್’ ಮೇಲೆ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !
#WesupportBabaRamdev
Baba Ramdev is known for popularising Yoga and #Ayurveda in Bharat and rest of the World. He created awareness about age old tradations of #Yogasans and made people understand it's importance by organizing yoga camps.
ಆಯುರ್ವೇದವನ್ನು ಸತತವಾಗಿ ಟೀಕಿಸುವ, ಕೊರೊನಾದ ಕಾಲದಲ್ಲಿಯೂ ಕ್ರೈಸ್ತ ಮತಾಂತರದ ಕಾರ್ಯಕಲಾಪವನ್ನು ನಡೆಸುವ ‘ಇಂಡಿಯನ್ ಮೆಡಿಕಲ್ ಅಸೋಸಿಯೆಶನ್ (IMA)’ನ ಪ್ರಸ್ತುತ ಅಧ್ಯಕ್ಷರಾದ ಡಾ. ಜಾನ್ರೋಜ್ ಆಸ್ಟೀನ್ ಜಯಲಾಲ ಇವರು ಭಾರತೀಯರಲ್ಲಿ ಕ್ಷಮೆಯನ್ನು ಯಾವಾಗ ಕೇಳುವರು ? #WeSupportBabaRamdev#DrJayalal#IMAexposed#COVID19India
By the illactivities of one doctor, the whole doctor community has been questioned ...
Baba ramdev has targeted the chief who wanted to use hospitals for the conversion of Hindus to Christian.
#WeSupportBabaRamdev
Bengal's post poll violence
Bengal Governor : A test of the Constitution and democratic system in Bengal !
'The law will spare nobody', Bengal Governor Jagdeep Dhankhar said in a strongly worded message
#BengalViolence#HindusLivesMatter
👉 Read more :
https://t.co/xfXm6EPdwb
Missionaries converted over 1 lakh people in India during the pandemic!
Is missionary mafia and their agents sitting in high chairs of Indian Medical association behind attack on #Patanajali or is it yet another veild attack on Hindu knowledge systems ???
#WeSupportBabaRamdev
_ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ_🎓 *ಜಾತ್ಯತೀತ ಶಿಕ್ಷಣವೋ ಅಥವಾ ಹಿಂದೂ ವಿರೋಧಿ ಪ್ರಚಾರ ವ್ಯವಸ್ಥೆಯೋ ?*
🗓️ *ಶನಿವಾರ, 29 ಮೇ 2021*
*ಸಾಯಂಕಾಲ 7 ಗಂಟೆಗೆ
(ಹಿಂದಿಯಲ್ಲಿರುವುದು)
🖥️ *Watch Live and Get Updates :*
🔸 https://t.co/38RObw9HwY
🔸 https://t.co/ANe1htAx21
🔸 https://t.co/YWCbi21zwZ
#VeerSavarkar ರವರ ಜೀವನ, ವಿಚಾರ ಲಕ್ಷಾಂತರ ಕ್ರಾಂತಿಕಾರಿಗಳಿಗೆ, ರಾಷ್ಟ್ರ ಪ್ರೇಮಿಗಳಿಗೆ ಪ್ರೇರಣೆ ಆಗಿದೆ.ಅವರ ತ್ಯಾಗ, ಬಲಿದಾನ, ಹಿಂದೂ ರಾಷ್ಟ್ರದ ದೂರದೃಷ್ಟಿ ವಿಚಾರ ಇಂದಿಗೂ ಸಹ ನಮಗೆಆದರ್ಶವಾಗಿದೆ.ಅವರ ಜನ್ಮದಿನದಂದು ಅದನ್ನು ಕೃತಿ ತರಲು ಪ್ರಯತ್ನ ಮಾಡೋಣ ಮತ್ತು ಸಾವರ್ಕರ್ ರ ಹಿಂದೂ ರಾಷ್ಟ್ರದ ಸ್ವಪ್ನ ಸಾಕಾರ ಮಾಡೋಣ #VeerSavarkar
#VeerSavarkar ರವರ ಜೀವನ, ವಿಚಾರ ಲಕ್ಷಾಂತರ ಕ್ರಾಂತಿಕಾರಿಗಳಿಗೆ, ರಾಷ್ಟ್ರ ಪ್ರೇಮಿಗಳಿಗೆ ಪ್ರೇರಣೆ ಆಗಿದೆ.ಅವರ ತ್ಯಾಗ, ಬಲಿದಾನ, ಹಿಂದೂ ರಾಷ್ಟ್ರದ ದೂರದೃಷ್ಟಿ ವಿಚಾರ ಇಂದಿಗೂ ಸಹ ನಮಗೆಆದರ್ಶವಾಗಿದೆ.ಅವರ ಜನ್ಮದಿನದಂದು ಅದನ್ನು ಕೃತಿ ತರಲು ಪ್ರಯತ್ನ ಮಾಡೋಣ ಮತ್ತು ಸಾವರ್ಕರ್ ರ ಹಿಂದೂ ರಾಷ್ಟ್ರದ ಸ್ವಪ್ನ ಸಾಕಾರ ಮಾಡೋಣ #VeerSavarkar
#VeerSavarkarರವರ ಜೀವನ, ವಿಚಾರ ಲಕ್ಷಾಂತರ ಕ್ರಾಂತಿಕಾರಿಗಳಿಗೆ, ರಾಷ್ಟ್ರ ಪ್ರೇಮಿಗಳಿಗೆ ಪ್ರೇರಣೆದಾಯಕವಾಗಿದೆ.
ಅವರ ತ್ಯಾಗ, ಬಲಿದಾನ, ಹಿಂದೂ ರಾಷ್ಟ್ರದ ದೂರದೃಷ್ಟಿ ವಿಚಾರ ಇಂದಿಗೂ ಸಹ ನಮಗೆ ಆದರ್ಶವಾಗಿದೆ.
ಅವರ ಜನ್ಮದಿನದಂದು ಅದನ್ನು ಕೃತಿಯಲ್ಲಿ ತರಲು ಪ್ರಯತ್ನ ಮಾಡೋಣ ಮತ್ತು #ಸಾವರ್ಕರ್ ರವರ ಹಿಂದೂ ರಾಷ್ಟ್ರದ ಸ್ವಪ್ನ ಸಾಕಾರ ಮಾಡೋಣ
ಅಂಡಮಾನ್ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ! # ವೀರ್ಸಾವರ್ಕರ್ ಜೊತೆಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರ ಕ್ಕಾಗಿ ತೀವ್ರ ಚಿತ್ರಹಿಂಸೆ ಅನುಭವಿಸಿದ ಸ್ಥಳ. ಇಲ್ಲಿ ಸೆಲ್ಯುಲಾರ್ ಜೈಲನ್ನು ನೋಡುವಾಗಲೂ ಒಬ್ಬರಿಗೊ ರಾಷ್ಟ್ರದ ಬಗ್ಗೆ ಹೆಮ್ಮೆ ಪಡುತ್ತಾರೆ.
#हिंदू_संघटक_सावरकर#FridayMotivation
ವೀರ ಸಾವರ್ಕರ್(ವಿನಾಯಕ್ ದಾಮೋದರ್ ಸಾವರ್ಕರ್) ಒಬ್ಬ ಮಹಾನ್ ವಾಗ್ಮಿ,ಸಮೃದ್ಧ ಬರಹಗಾರ,ಇತಿಹಾಸಕಾರ,ಕವಿ,ದಾರ್ಶನಿಕ ಮತ್ತು ಸಮಾಜ ಸೇವಕ.ವೀರ್ಸಾವರ್ಕರ್ ಅಸಾಧಾರಣ ಹಿಂದೂ ವಿದ್ವಾಂಸರಾಗಿದ್ದರು.ಅವರು ಟೆಲಿಫೋನ್,ಛಾಯಾಗ್ರಹಣ,ಸಂಸತ್ತು ಮುಂತಾದವುಗಳಿಗೆ ಮರಾಠಿ ಪದಗಳನ್ನು ರಚಿಸಿದರು.ಸ್ವಾತಂತ್ರ್ಯ ಹೋರಾಟಗಾರ
#VeerSavarkar#FridayMotivation
ಸ್ವಾಂತ್ರ್ಯಾವೀರ್ ಸಾವರ್ಕರ್ ಅವರನ್ನು ಬ್ರಿಟನ್ ಗೌರವಿಸಿತು ಮತ್ತು ಅವರು ಬ್ರಿಟಿಷರ ವಿರುದ್ಧ ದಂಗೆ ಎದ್ದರು ಮತ್ತು ಅವರು ದಂಗೆ ಎದ್ದ ದೇಶದ ಸರ್ಕಾರ, ಯಾವಾಗಲೂ ಅವರನ್ನು ತಿರಸ್ಕರಿಸಿದರು. ಇದು ಜಗತ್ತಿನಲ್ಲಿ ಈ ರೀತಿಯ ಏಕೈಕ ಉದಾಹರಣೆಯಾಗಿರಬೇಕು!
#veer Savarkar ji ki jai
#AzadiKaAmritMahotsav#Swatantryaveer