@pvsubramanyam@Tejasvi_Surya Tat is all. Just get lost. If u want business serve in my language. Ur not doing charity to learn ur language. Banking is just a business. Serve in my language Or else ur free to go wherever u can impose Hindi
ಪೆಟ್ರೋಲ್ -ಡೀಸಲ್ -ಗ್ಯಾಸ್ ಮೇಲಿನ ತೆರಿಗೆ ಇಳಿದಾಗ ಮಾತ್ರ ಜನರಿಗೆ ಬಜೆಟ್ ಬೆನಿಫಿಟ್ ಆಗುತ್ತದೆ.. @iamrudramurthy
GST ಕಟ್ಟುತ್ತಿರುವ ಕೇವಲ 1 ಕೋಟಿ ಜನರ ಬಗ್ಗೆ ಚರ್ಚೆ ಆಗುತ್ತಿದೆ, ಪರೋಕ್ಷ ತೆರಿಗೆ ಪಾವತಿಸುವ ನೂರಾರು ಕೋಟಿ ಜನರ ಬಗ್ಗೆ ಮಾತೇ ಇಲ್ಲ..
#Budget2023
Created by #Tiskyaov
Last but not least:
Notice the average child. All that child wants is a smile or a kind word from us adults for just being himself to give him assurance to trust the world
Each child is different, so is each parenting Style 🙏
10/10
ನೋಡಿ ಖುಷಿಯಾಯ್ತು. ಇನ್ನಾದರೂ ದೆಹಲಿ ಸುಲ್ತಾನರ ಓಲೈಕೆ ನಿಲ್ಲುತ್ತಾ ನೋಡ್ಬೇಕು. ಸ್ವಾಭಿಮಾನ ಅನ್ನೋದು ಇನ್ನಾದ್ರೂ ಬರಲಿ. ಇನ್ನು ಮುಂದೆ ಹೂಗುಛ್ಛ ಕೊಡಬಾರ್ದು, ಪುಸ್ತಕ ಮಾತ್ರ ಕೂಡ್ಬೇಕು ಅನ್ನೋ ಕಸದ ಬುಟ್ಟಿಗೆ ಎಸೆದ ಆದೇಶದಂತೆ ಆಗದಿರಲಿ.
@rajanna_rupesh@ajavgal@BLRrocKS
I ❤️ the arrogance of this clown @ArvindLBJP who just like other #Karnataka BJP leaders know that we the cattle will definitely vote for BJP as there isn't one suitable alternative..
Shame on us, specifically #Bengaluru cattle..
We deserve such rogues!
https://t.co/LmduLtHObH
ಪವಿತ್ರ ಕಾವಿ ಧರಿಸಿ ಮೊಮ್ಮಕ್ಕಳ ವಯಸ್ಸಿನ ಹೆಣ್ಣು ಮಕ್ಕಳನ್ನು ರೇಪ್ ಮಾಡುವುದು ಬಿಜೆಪಿ ಭಕ್ತರಿಗೆ ಹಾಗೂ ಸರ್ಕಾರಕ್ಕೆ ದೊಡ್ಡ ವಿಚಾರವೇ ಅಲ್ಲ..!
ಅದೇ ಮೀನು ತಿಂದು ದೇವಸ್ಥಾನಕ್ಕೆ ಹೋದರೆ ಮಾತ್ರ ದೊಡ್ಡ ವಿಚಾರ ಕನಿಷ್ಠ 15 ದಿನ ಮಾಧ್ಯಮಗಳಲ್ಲಿ ಬಿಡುವ���ಲ್ಲದಂಗೆ ಬಿಜೆಪಿ ಭಕ್ತರು ಹಾಗೂ ಸರ್ಕಾರ ಬಾಯಿ ಬಡೆದುಕೊಳ್ಳುತ್ತಾರೆ.!
ಹೊಡಿರಿ ಚಪ್ಪಾಳೆ.