ಬಾಬು ಜಗಜೀವನ ರಾಮ್ (೫ ಏಪ್ರಿಲ್ ೧೯೦೮ - ೬ ಜುಲೈ ೧೯೮೬) "ಬಾಬೂಜಿ" ಎಂದು ಖ್ಯಾತರಾದ #ಜಗಜೀವನರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು
ಸರ್ಕಾರ ಬುರುಡೆ ಬಿಟ್ಟ ಹಾಗೆ ನಿಗಮಗಳು ಲಾಭದಲ್ಲಿದ್ದರೆ , ಸರ್ಕಾರದ ಅನುದಾನ ಯಾಕೆ ಬೇಕು?
ಟಿಕೆಟ್ ಹಣ ರಾಜ್ಯ ಸರ್ಕಾರ ನೀಡದೆ ಇದ್ದರೇ ಸಿಬ್ಬಂದಿ ವೇತನಕ್ಕೂ ಸಮಸ್ಯೆಯಾಗಲಿದೆಯಂತೆ.
ಸುಳ್ಳು ಹೇಳಿ ಜನರನ್ನು ಮೋಸ ಮಾಡಿದ ಹಾಗೆ, ಹೇಳಿದ ಸುಳ್ಳನ್ನು ತೇಪೆ ಹಚ್ಚಲು ಮತ್ತೊಂದು ಸುಳ್ಳು ? @RLR_BTM
ಈ ಅಮಾನವೀಯ ವಿಡಿಯೋ ಸಂಸದ ಬಿಜೆಪಿ ಶಾಸಕ ಕೇದಾರಈ ವೀಡಿಯೋ ನೋಡಿದ ನಂತರ ಕೋಪವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಮುಖ್ಯಮಂತ್ರಿ @ChouhanShivraj ನಿಮ್ಮಲ್ಲಿ ಸ್ವಲ್ಪವಾದರೂ ನಾಚಿಕೆ ಮತ್ತು ಮಾನವೀಯತೆ ಉಳಿದಿದ್ದರೆ, ಬಡವರ ಮೇಲೆ ಬಳಸುವ ಬುಲ್ಡೋಜರ್ ಅನ್���ು ಈ ಬಿಜೆಪಿಯವರ ಮೇಲೆ ಪ್ರಯೋಗಿಸಿ. 😡
ಬಂಧನಕ್ಕೊಳಗಾಗುವುದಕ್ಕಿಂತ ಹೆಚ್ಚಾಗಿ, ಗೌರವಾನ್ವಿತ ಗಣ್ಯರಂತೆ ಪೊಲೀಸ್ ಠಾಣೆಗೆ ಹೋಗುವುದು ಕಂ��ುಬರುತ್ತದೆ.
ಕೇವಲ ಈ ವ್ಯಕ್ತಿ ಬಿಜೆಪಿ ಕಾರ್ಯಕರ್ತನೇ?
ಬೇರೆ ಯಾರಾದ್ರೂ ಕ್ರಿಮಿನಲ್ ಇದ್ದಿದ್ದರೆ ಇಷ್ಟೊತ್ತಿಗೆ ಆ ಕುಟುಂಬ ಬುಲ್ಡೋಜರ್ನಡಿ ಮುಳುಗಿ ಹೋಗುತ್ತಿತ್ತು.
#ಬಿಜೆಪಿಯ ಮೂತ್ರ ಎಣಿಕೆ ಹೀಗೇ ಇರುತ್ತೆ?
ಮೊನ್ನೆ ಕನ್ನಡ ಹೋರಾಟಗಾರರ ಬಗ್ಗೆ ಟೀಕೆ ಮಾಡಿ ಮಾತನಾಡಿದ Morris garage ಸಿಬ್ಬಂದಿಗೆ ನೆನ್ನೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದವರು ಮುಟ್ ನೋಡ್ಕೊಳೋ ಹಾಗೆ ಹಬ್ಬ ಮಾಡಿದ್ದಾರೆ #ಜೈಕನ್ನಡಿಗ 💪 💛❤️
ಬ್ರಾಹ್ಮಣರಲ್ಲಿ ಸಾಮಾಜಿಕ ಸುಧಾರಣಾ ಚಳವಳಿಯ ಬಲವಾದ ಅವಶ್ಯಕತೆಯಿದೆ. ರಾಮ್ ಮೋಹನ್ ರಾಯ್ ನಂತರ ಯಾರೂ ಬ್ರಾಹ್ಮಣ ಸಮಾಜವನ್ನು ಸುಧಾರಿಸುವ ಪ್ರಯತ್ನ ಮಾಡಿಲ್ಲ.
ಉತ್ತರ ಭಾರತದಲ್ಲಿ ಬ್ರಾಹ್ಮಣರಾದ ಹಲವಾರು ಡಾನ್ಗಳಿದ್ದಾರೆ. ಶ್ರೀಪ್ರಕಾಶ್ ಶುಕ್ಲಾಸ್ ಮತ್ತು ವಿಕಾಸ್ ದುಬೇಸ್ ಉದಾಹರಣೆಗಳಾಗಿವೆ.
ಈ ಅಮಾನವೀಯ ವಿಡಿಯೋ ಸಂಸದ ಬಿಜೆಪಿ ಶಾಸಕ ಕೇದಾರಈ ವೀಡಿಯೋ ನೋಡಿದ ನಂತರ ಕೋಪವನ್ನು ಪದಗಳಲ್ಲ�� ವ್ಯಕ್ತಪಡಿಸಲು ಸಾಧ್ಯವಿಲ್ಲ.
ಮುಖ್ಯಮಂತ್ರಿ @ChouhanShivraj ನಿಮ್ಮಲ್ಲಿ ಸ್ವಲ್ಪವಾದರೂ ನಾಚಿಕೆ ಮತ್ತು ಮಾನವೀಯತೆ ಉಳಿದಿದ್ದರೆ, ಬಡವರ ಮೇಲೆ ಬಳಸುವ ಬುಲ್ಡೋಜರ್ ಅನ್ನು ಈ ಬಿಜೆಪಿಯವರ ಮೇಲೆ ಪ್ರಯೋಗಿಸಿ. 😡
ಕನ್ನಡದಲ್ಲೂ ಹೆಸರಹಲಗೆ ಹಾಕಿ ಎಂದು ಕನ್ನಡಪರ ಹೋರಾಟಗಾರ ಪ್ರಶ್ನೆ ಮಾಡಿದ್ದಕ್ಕೆ #MG ಆ ಶೋ ರೂಮಿನವನು ಅಹಂಕಾರ ತೋರಿದ್ದ ಅದಕ್ಕೆ
ಎಂಜಿ ಕಾರು ಸಂಸ್ಥೆಗೆ ಮುತ್ತಿಗೆ ಹಾಕಿದ #ಕರವೇ
ಕನ್ನಡ ದ್ರೋಹಿಗಳಿಗೆ ಹೀ��ೆ ಬಿಸಿ ಮುಟ್ಟಿಸಬೇಕು