ಪರೀಕ್ಷೆ ಬರೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು ಎರಡೆರಡು ಪರೀಕ್ಷೆಗಳನ್ನ ಒಂದೇ ದಿನ ನಿಗದಿಪಡಿಸಿ ನಮ್ಮ ಹಕ್ಕನ್ನು ಕಸಿದು ಕೊಳ್ಳುತ್ತಿದ್ದೀರಿ ಇದು ಯಾವ ನ್ಯಾಯ? ಪರೀಕ್ಷೆಯ ದಿನಾಂಕ ವನ್ನು ಮರುನಿಗದಿಗೊಳಿಸಿ @secretarykpsc@siddaramaiah@PriyankKharge@DKShivakumar
#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ತಮ್ಮ ಸಹಿ ಮಡುವ ಮೂಲಕ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ.@DrParameshwara@siddaramaiah@DgpKarnataka
@DrParameshwara@CMofKarnataka@PriyankKharge PSI 545 ಹುದ್ದೆಗಳಿಗೆ ಸಂಬಂಧಿಸಿದಂತೆ ಪಲಿತಾಂಶ ಬಿಡುಗಡೆಗೊಳಿಸಲು ಒತ್ತಾಯಿಸಿ ಮಾನ್ಯ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಬಂಧಿಸಲಾಗಿದೆ ಕೂಡಲೇ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳ ಮನವಿ
ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ.@secretarykpsc
@DrParameshwara@DgpKarnataka ಮಾನ್ಯರೇ
ನೀವು ಪಿಎಸ್ಐ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಯುವಕರನೋ ಅಥವಾ ಮುದುಕರನ್ನೂ ?
ಪಿಎಸ್ಐ ಆಕಾಂಕ್ಷಿಗಳು ಸಾರ್ವಜನಿಕ ಸೇವೆ ಮಾಡಲೆಂದು ಕಾಯುತ್ತಿದ್ದಾರೆ ಯುವ ಉತ್ಸಾಹವನ್ನು ಬಳಸಿಕೊಳ್ಳಿ ನಿರಾಸೆ ಮೂಡುವ ಮುನ್ನ ಫಲಿತಾಂಶ ಪ್ರಕಟಿಸಿ ನೇಮಕಾತಿ ಆದೇಶ ನೀಡಿ @CMofKarnataka#PSI545RESULT
@KEA_karnataka ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಅಂಕಪಟ್ಟಿ ಪ್ರಕಟಿಸಿದ್ದೀರಿ, ಆದರೆ ತಿಂಗಳು ಕಳೆದರು ಇನ್ನು ಪರಿಷ್ಕೃತ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ ಕೂಡಲೆ ಫಲಿತಾಂಶವನ್ನು ಪ್ರಕಟಿಸಿ
ನಿಮ್ಮ ಈ ವಿಳಂಬ ಧೋರಣೆಯನ್ನು ಕೈಬಿಡಿ ಯುವ ಸಮೂಹ ನಿರುದ್ಯೋಗದಿಂದ ತತ್ತರಿಸುತ್ತಿದೆ ;
@drmcsudhakar
@KEA_karnataka ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 08/05/2024 ರಂದು ನಿಗದಿಯಾಗಿದ್ದ #PSI402 ಪರೀಕ್ಷೆಯನ್ನು ಮುಂದೂಡಲಾಗಿದ್ದು
ಕೂಡಲೇ ಬದಲಿ ದಿನಾಂಕವನ್ನು ಪ್ರಕಟಿಸಲು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಪರಿಗಣಿಸಿ
@CMofKarnataka@DrParameshwara@osd_cmkarnataka
@DrParameshwara@DgpKarnataka ಮಾನ್ಯರೇ @KEA_karnataka ಇಲಾಖೆಯು #PSI545 ಹುದ್ದೆಗಳಿಗೆ ಪರೀಕ್ಷೆ ನಡೆಸಿ 28/03/2024 ರಂದು ಅಂಕಪಟ್ಟಿ ಪ್ರಕಟಿಸಿ
ಅಂತಿಮ ಪಟ್ಟಿ ಪ್ರಕಟಿಸಲು ನಿಮ್ಮ ಸುಪರ್ದಿಗೆ ನೀಡಿದ್ದಾರೆ
ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ ಕೂಡಲೇ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ
#PSI545RESULT
ರಾಜ್ಯದಲ್ಲೇ ಅತ್ಯಂತ ಬೇಜವಾಬ್ದಾರಿ ಇಲಾಖೆ ಎಂದರೆ ಅದು @KEA_karnataka VAO ಹುದ್ದೆಗಳಿಗೆ 2 ದಿನದಿಂದ ಸರ್ವರ್ ಸಮಸ್ಯೆಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ
ಈಗಾಗಲೇ ಇದ್ದ ಶುಲ್ಕ ಸಮಸ್ಯೆ ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ! ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ @drmcsudhakar@CMofKarnataka
@secretarykpsc@s_prakashpatil ಮಾನ್ಯರೆ ಹೈಕೋರ್ಟ್ ಆದೇಶದಂತೆ JTO ಅಭ್ಯರ್ಥಿಗಳ ರೀಡೋ ತಾತ್ಕಾಲಿಕ ಆಯ್ಕೆ ಪಟ್ಟಿ ಕೂಡಲೇ ಪ್ರಕಟಿಸಿ
ಒಂದು ಹುದ್ದೆಗೆ ಏಳು ವರ್ಷಗಳಿಂದ ಅಭ್ಯರ್ಥಿಗಳು ಕಾಯುತ್ತಿದ್ದಾರೆ
ನೊಂದವರಿಗೆ ಉದ್ಯೋಗ ಬೇಕಾಗಿದೆ ಸಮಸ್ಯೆ ಬಗೆಹರಿಸಿ
#jtoresult#kpsc
@kanthakumarr ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿದ್ದಾರೆ ಕ್ರಮ ಸಂಖ್ಯೆ 12 ಚಿನ್ನೆ ಸ್ಕೂಲ್ ಬ್ಯಾಗ್ ಕ್ಷೇತ್ರದ ಜನತೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಬೆಂಬಲಿಸಬೇಕಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವಿನಂತಿಸಿಕೊಳ್ಳುತ್ತದೆ
#voteforkanthakumarr
@KEA_karnataka@drmcsudhakar
K-SET ಹಾಗೂ KPCL ಪರೀಕ್ಷೆಗಳು ಮುಗಿದು ತಿಂಗಳುಗಟ್ಟಲೆ ಕಳೆದಿವೆ ಪರೀಕ್ಷಾರ್ಥಿಗಳು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಫಲಿತಾಂಶ ಬಿಡುಗಡೆಗೆ ಈ ನಿಧಾನಗತಿಯ ಧೋರಣೆ ಏಕೆ ?
ಪರೀಕ್ಷಾರ್ಥಿಗಳ ಹಿತ ಕಾಪಾಡುವುದು ನಿಮ್ಮ ಆದ್ಯ ಕರ್ತವ್ಯ;
ನಿಮ್ಮ ಕರ್ತವ್ಯಕ್ಕೆ ದ್ರೋಹ ಬಗೆಯದಿರಿ ನೇಮಕಾತಿ ಇಲಾಖೆಯ ಘನತೆ ಉಳಿಸಿ.