ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಕೊಂಡಿದ್ದೆವು...!
ಆದರೆ ಈ ಬಾರಿ ಬಿಜೆಪಿ, ಕಾರ್ಯಕರ್ತರನ್ನು ಟಿಸ್ಯೂ ಪೇಪರ್ ತರಹ ಬಿಸಾಕಿದೆ...!!
ಬಿಜೆ���ಿ ಅಧಿಕಾರಕ್ಕೆ ಬಂದರೆ ಭ್ರಷ್ಟ ರಾಜಕಾರಣಿಗಳು ಜೈಲು ಪಾಲಾಗುತ್ತಾರೆ ಎಂದುಕೊಂಡಿದ್ದೆವು...!
ಆದರೆ ಇಂದು ಭ್ರಷ್ಟರೆಲ್ಲಾ ಬಿಜೆಪಿ ಸೇರುತ್ತಿದ್ದಾರೆ...!!
#BJPcandidatesList
ನಡೆದಾಡುವ ದೇವರು, ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅನಂತ ಪ್ರಣಾಮಗಳು.
#ಪವಿತ್ರದಿನ