ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಹೆಬ್ಬಾಳ ಕ್ಷೇತ್ರದ ಅಟಲ್ ಬ��ಹಾರಿ ವಾಜಪೇಯಿ ಉದ್ಯಾನವನದಲ್ಲಿ ಗಿಡವನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.
#WorldEnvironmentDay #ವಿಶ್ವಪರಿಸರದಿನಾಚರಣೆ @BJP4India @BJP4Karnataka
Indefinite riot from the #MamataBanarjee dominion seized its direction!
Even before 24 hours of election results, they are showing their real face!
Today karyakarthas of #ABVP strongly condemned the event arising across the State of #Bengal#BengalViolence#Bengalisburning
#ParishadKiPathshala is ABVP’s effort to ensure no student misses out on education due to lack of resources.
Karyakartas of ABVP in Dapoli, Ratnagiri have started Parishad ki Pathshala in their homes where they teach school going students from underprivileged background.
National Education Policy is to bring in a huge transformational change in the Indian Education system through holistic and multidisciplinary approaches. Focus on different aspects will lead to the overall development of the children across the country. #StudentFriendlyNEP
34 ವರ್ಷಗಳ ನಂತರ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ ಒಂದೇ ಸಂಸ್ಥೆ ಇರಲಿದೆ.
#NEPForBharat
Education in mother tongue will not only shows importance of mother tongue, but will play vital role for basic and primary education. It shows forsight of #NEPForBharat
ನಿಮಗೆ ಶೈಕ್ಷಣಿಕ ಸಮಸ್ಯೆ, ಗೊಂದಲಗಳಿದ್ದರೆ ಪ್ರಶ್ನೆ ರೂಪದಲ್ಲಿ ನಮಗೆ ಕಳುಹಿಸಿಕೊಡಿ.ನಿಮ್ಮ ಪ್ರಶ್ನೆಗಳಿಗೆ ದಾವಣಗೆರೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಎ.ಬಿ.ವಿ.ಪಿ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಉತ್ತರಿಸಲಿದ್ದಾರೆ.
ದಿನಾಂಕ:11-06-2020,ಗುರುವಾರ,
ಸಮಯ:4.30 ಸಂಜೆ.
@ABVPKarnataka@ABVPBengaluru#DavanagereUniversity
ABVP Mangalore karyakartas arranged transportation for Manipuri students from Mangalore to Bengaluru so that they could board the train to Manipur on time. Karyakartas also made dinner arrangements for all 63 students from Manipur.
#ABVPForSociety#Seva4NorthEast
ABVP mangalore Karyakartas facilitated 60+ North East students to travel from Udupi & DK district back to their home . Karyakartas provided food and necessary aid for all the students. #Seva4NorthEast @#Abvpkarnataka