ದಿನಾಂಕ : 31-05-2026 ರಂದು ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯ ತೋರಣಗಲ್ಲು ಲಾರಿ ಪಾರ್ಕಿಂಗ್ ಹತ್ತಿರ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka
ದಿನಾಂಕ : 31-05-2026 ರಂದು ಬಳ್ಳಾರಿ ಜಿಲ್ಲೆಯ ಪಿ ಡಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೆಗ್ಗಿನ ಬೂದಿಹಾಳ್ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka
ದಿನಾಂಕ : 31-05-2026 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka
ದಿನಾಂಕ :27-05-2026 ರಂದು ಪಿಡಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೂಪನಗುಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ���ೂಡಿಸಲಾಯಿತು.@BallariSp @112Karnataka
ದಿನಾಂಕ: 19-05-2026 ರಂದು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಸಿಲಹಳ್ಳಿ ಗ್ರಾಮದಲ್ಲಿ ಕಲಹವಾಗುತ್ತಿರುವ ಬಗ್ಗೆ ERSS -112 ಗೆ ಕರೆ ಬಂದಿದ್ದು ತಕ್ಷಣವೇ ERSS -112 ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸ್ಥಳದಲ್ಲಿ ಬಗೆಹರಿಸಿ��ುತ್ತಾರೆ. @112Karnataka
ದಿನಾಂಕ : 19-05-2026 ರಂದು ಬಳ್ಳಾರಿ ಜಿಲ್ಲೆಯ ಮೋಕ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಯರಗುಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka
ದಿನಾಂಕ : 19-05-2026 ರಂದು ಬಳ್ಳಾರಿ ಜಿಲ್ಲೆಯ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕುರುಗೋಡು ಪಟ್ಟಣದ ಎದುರು ಬಸವಣ್ಣ ದೇವಸ್ಥಾನದ ಹತ್ತಿರ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka
ದಿನಾಂಕ : 19-05-2026 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಪ್ಲಿ ಪಟ್ಟಣದ ಎಪಿಎಂಸಿ ಹತ್ತಿರ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka
ದಿನಾಂಕ :15-05-2026 ರಂದು ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕ���ಪ್ಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.@BallariSp @112Karnataka
ದಿನಾಂಕ :11-05-2026 ರಂದು ಕಂಪ್ಲಿ ಪೊಲೀಸ್ ಠಾಣಾ ��್ಯಾಪ್ತಿಯ ಸುಗ್ಗೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.@112Karnataka @BallariSp
ದಿನಾಂಕ : 30-04-2026 ರಂದು ಬಳ್ಳಾ���ಿ ಜಿಲ್ಲೆಯ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.@112Karnataka @BallariSp
ದಿನಾಂಕ : 30-04-2026 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಪ್ಲಿ ಪಟ್ಟಣದ ಬೆಳಗೊಡು ಗ್ರಾಮದಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.@112Karnataka@BallariSp
ದಿನಾಂಕ: 29-04-2026 ರಂದು ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಹಟ್ಟಿ ಗ್ರಾಮದಲ್ಲಿ ಕಲಹವಾಗುತ್ತಿರುವ ಬಗ್ಗೆ ERSS -112 ಗೆ ಕರೆ ಬಂದಿದ್ದು ತಕ್ಷಣವೇ ERSS -112 ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸ್ಥಳದಲ್ಲಿ ಬಗೆಹರಿಸಿರುತ್ತಾರೆ. @112Karnataka
ದಿನಾಂಕ: 29-04-2026 ರಂದು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಎನ್ ಪೇಟೆ ರಾಘವೇಂದ್ರ ದೇವಸ್ಥಾನದ ಹತ್ತಿರ ಕಲಹವಾಗುತ್ತಿರುವ ಬಗ್ಗೆ ERSS -112 ಗೆ ಕರೆ ಬಂದಿದ್ದು ತಕ್ಷಣವೇ ERSS -112 ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸ್ಥಳದಲ್ಲಿ ಬಗೆಹರಿಸಿರುತ್ತಾರೆ. @112Karnataka
ದಿನಾಂಕ: 29-04-2026 ರಂದು ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರದಲ್ಲಿ ಕಲಹವಾಗುತ್ತಿರುವ ಬಗ್ಗೆ ERSS -112 ಗೆ ಕರೆ ಬಂದಿದ್ದು ತಕ್ಷಣವೇ ERSS -112 ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸ್ಥಳದಲ್ಲಿ ಬಗೆಹರಿಸಿರುತ್ತಾರೆ. @112Karnataka
ದಿನಾಂಕ : 29-04-2026 ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಪ್ಲಿ ಪಟ್ಟಣದ ಕೊಟ್ಟಾಲ್ ರಸ್ತೆಯಲ್ಲಿ ಸಾರ್ವಜನಿಕರಿಗೆ ERSS -112 ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. @112Karnataka