ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
@CMofKarnataka@siddaramaiah ರವರೇ ರಾಜ್ಯದ ಸುವ್ಯವಸ್ಥೆ ಕಾಪಾಡಲು ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇರುವಾಗ ಅನೈತಿಕ ಪೊಲೀಸ್ ಗಿರಿ ಮೆರೆಯಲು ಯಕಶ್ಚಿತ್ ಒಬ್ಬ ಬೀದಿ ಗೂಂಡಾ ಪುನೀತ್ ಕೆರೆಹಳ್ಳಿಗೆ ಪೊಲೀಸ್ ಇಲಾಖೆಯ ಜವಾಬ್ದಾರಿ ವಹಿಕೊಟ್ಟವರು ಯಾರು? ಈತನನ್ನು ಹದ್ದು ಬಸ್ತಿನಲ್ಲಿಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?
ಇಲ್ಲಿ ಹಾಕಿರುವ fb ಪೋಸ್ಟ್ ನ ಸ್ಕ್ರೀನ್ ಶಾರ್ಟ್ ಚಿತ್ರಗಳು ಆತೂರಿನ ಒಬ್ಬರು ಶಿಕ್ಷಕಿಗೆ 10/5/26ರಂದು ಸರ್ಕಾರಿ ಬಸ್ಸಿನಲ್ಲಿ ಆದ ಕಹಿ ಘಟನೆಯ ಒಂದು ಪೋಸ್ಟ್ ಆಗಿರುತ್ತದೆ.
ಪೋಸ್ಟ್ ಗೆ ಸಂಬಂಧಿಸಿದಂತೆ KA19F3151 ಸಂಖ್ಯೆಯ ಬಸ್ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@KSRTC_Journeys
https://t.co/6QjoKSh7dk
മത വിദ്വെഷ കമന്റ് ഇട്ട ആളുടെ പ്രൊഫൈൽ ലിങ്ക് 👇
https://t.co/6LrYvyOFrS
മത വിദ്വെഷ കമ്മന്റ്റ് ഇട്ട ന്യൂസ് ലിങ്ക് 👇
https://t.co/q9q5zFQELj
@CyberdomeKerala@TheKeralaPolice@SPC_Kerala
Dear sir,
സോഷ്യൽ മീഡിയ വഴി മത വിദ്വെഷ കമന്റ് ഇട്ടതിനു നടവടി പ്രതീക്ഷിക്കുന്നു..
ಮೋದಿಗೆ ಬೈದಿದ್ದಾನೆ ಎಂಬ ಕಾರಣ ನೀಡಿ ಯುವಕನಿಗೆ ಗುಂಪು ಹಲ್ಲೆ.
ಹಲ್ಲೆ ನಡೆಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಹೆಸರೆತ್ತಿ ಕೀಳುಮಟ್ಟದ ಪದ ಬಳಕೆ.
ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಮೆರೆಯುವ ಇಂತಹವರ ವಿರುದ್ಧ ಸಂಬಂಧ ಪಟ್ಟವರು ಕಾನೂನು ಕ್ರಮ ಕೈಗೊಳ್ಳುವರೇ?
@CMofKarnataka@siddaramaiah@DgpKarnataka
ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಭಯೋತ್ಪಾದನೆಯ ಧರ್ಮ, ಪವಿತ್ರ ಕುರ್ಆನ್ ಭಯೋತ್ಪಾದಕರು ಓದುವ ಗ್ರಂಥ ಮತ್ತು ಮುಸಲ್ಮಾನರು ಭಯೋತ್ಪಾದಕರು ಇವರನ್ನು ದೇಶದಿಂದ ಗಡಿಪಾರು ಮಾಡಬೇಕು ಹಾಗೂ ಇನ್ನಿತರ ದ್ವೇಷಪೂರಿತ ಸಂದೇಶಗಳನ್ನು ರವಾನಿಸುವವರ ವಿರುದ್ಧಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@spdkpolice@compolmlr@DgpKarnataka
ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2
ಇಲ್ಲೊಬ್ಬ ನರಸತ್ತ ಮಾನವೀಯತೆ ಇಲ್ಲದ ಮೃಗಕ್ಕಿಂತಲೂ ಕಡೆಯಾದ samvarana07 ಎಂಬ ಹೆಸರಿನ ಸಂಘಿಯೊಬ್ಬ ಮೃತಪಟ್ಟ ಇಬ್ಬರು ಮುಸ್ಲಿಂ ಸಹೋದರಿಯರನ್ನು "ಹೆರಿಗೆ ಯಂತ್ರಗಳು" ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ತನ್ನ ವಿಕೃತ ಸಂತೋಷವನ್ನು ವ್ಯಕ್ತಪಡಿಸಿದ್ದಾನೆ. ಈತನಿಗೆ ಕಾನೂನು ರುಚಿ ತೋರಿಸಬೇಕಾಗಿ ಆಗ್ರಹಿಸುತ್ತೇನೆ. @DgpKarnataka
ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಗೆ ಆವಾಝ್ ಹಾಕಿದ್ದ ರೆಬೆಲ್ ಸಂಘಿ ತಿಮರೋಡಿಯನ್ನು ಮುತುವರ್ಜಿ ವಹಿಸಿ ಬಂಧನ ಮಾಡಲು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯ ಆಗುವುದಾದರೆ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಸುಪುತ್ರ, ರಾಜ್ಯದ ಪ್ರಭಾವಿ ಕ್ಯಾಬಿನೆಟ್ ಸಚಿವರಾದ ಪ್ರಿಯಾಂಕ ಖರ್ಗೆಯವರಿಗೆ ಧಮ್ಕಿ ಹಾಕಿದ 1/2
ಕರ್ನಾಟಕ ರಾಜ್ಯ ಸರ್ಕಾರದ ಒಬ್ಬ ಮಂತ್ರಿಗೇ
ಆರ್ ಎಸ್ ಎಸ್ ಕಾರ್ಯಕರ್ತರಿಂದ ಈ ರೀತಿಯ ಬೆದರಿಕೆ ಕರೆಗಳು ಬರುತ್ತಿದ್ದರೆ ಜನಸಾಮಾನ್ಯರ ಪಾಡೇನು? @RSSorg ಒಂದು ಭಯೋತ್ಪಾದಕ ಸಂಘಟನೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ರಾಜ್ಯದಲ್ಲಿ ಗೃಹ ಇಲಾಖೆ ಅಂತ ಒಂದು ಇಲಾಖೆ ಇದ್ದರೆ ಈ ಬಗ್ಗೆ ಗಂಭೀರವಾಗಿ ಕಾನೂನು ಕ್ರಮ ಕೈಗೊಳ್ಳಿ.
#WeStandWithPriyankKharge
@PriyankKharge@CMofKarnataka@DKShivakumar@DgpKarnataka
ಮಾನ್ಯ@siddaramaiahನವರೆ..ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಪುನರಾವರ್ತಿತ ಅಪರಾಧ ಮಾಡಿದ್ದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದ್ದರು ಬಲವಂತದ ಕ್ರಮ ಬೇಡವೆಂದು ಹೈಕೋರ್ಟ್ ನಿಂದ ಆದೇಶ ಬಂದಿದೆ.ಕಳೆದ ಜೂನ್ 26 ರಂದು ಹೆಚ್ಚುವರಿ ಎಡ್ವಕೇಟ್ ಜನರಲ್ ಗಳ ಕಾರ್ಯ ನಿರ್ವಹಣಾ ಸಭೆಯಲ್ಲಿ ತಾವು ಹೇಳಿದ್ದ ಮಾತಿಗೆ ಇಂದು ಕೂಡ ನೀವು 1/2
ಶ್ರೀ @RahulGandhi ಅವರೆ, ಕರ್ನಾಟಕದ
ಶ್ರೀರಂಗಪಟ್ಟಣದ ನಿಮ್ಮ ಪಕ್ಷದ ಶಾಸಕ ರಮೇಶ್, "ಮುಸ್ಲಿಮರಿಗೆ ಜಮೀನು ನೀಡಿದರೆ ಅಧಿಕಾರಿಯನ್ನು ನೇಣಿಗೆ ಹಾಕ್ತಿನಿ" ಎಂದು ಬೆದರಿಕೆ ಹಾಕಿದ್ದಾರೆ.
ಇದು ಕೇವಲ ದ್ವೇಷ ಭಾಷೆ ಮಾತ್ರ ಅಲ್ಲ ಸಂವಿಧಾನವಿರೋಧಿ ಅಪರಾಧ.
ಈತನನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಿ ಹಾಗೂ ಶಾಸಕರ ಸ್ಥಾನದಿಂದ ಕೂಡಾ ವಜಾಗೊಳಿಸಿ.
Ex PFI chairman Abubacker marks 1,000 days in jail without trial, family raises health concerns. He was arrested on 22 Sept 2022, while he was under rest after the surgery for Oesophagopharyngeal carcinoma. He must not be another Fr. Stan Swami. https://t.co/glPsZiq0Xm
#ShankarGayakwad ಎಂಬ ಸಂಘಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯ ವಿಮಾನ ದುರಂತಕ್ಕೆ ಸಂಬಂಧಿಸಿ "ಈ ವಿಮಾನದಲ್ಲಿ ಕರ್ನಾಟಕ ಸಿ.ಎಂ ಇರ್ಬೇಕಿತ್ತು" ಎಂಬ ಕಾಮೆಂಟ್ ಹಾಕುವ ಮೂಲಕ ಸಂಘಿಗಳ ನೀಚ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾನೆ. ಸಂಬಂಧಪಟ್ಟವರು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
@CMofKarnataka@DgpKarnataka@HMOKarnataka
ಕೇಸರಿ ಭಯೋತ್ಪಾದಕರ ರಕ್ಷಣೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಪಂಜರದ ಗಿಣಿ NIA ತಂಡಕ್ಕೆ ಜಾತ್ಯಾತೀತ ರಾಜಕಾರಣಿಗಳ ಅನಿವಾರ್ಯ ಮತ್ತು ಅಭ್ಯಂತರವಿಲ್ಲ ಎಂಬ ಹೇಳಿಕೆಗಳು ಮುಸಲ್ಮಾನರ ಭದ್ರತೆ ಮತ್ತು ಅಸ್ತಿತ್ವಕ್ಕೆ ಸಂಚಕಾರವಾಗಲಿದೆ. ಏಕಮುಖವಾದ ತನಿಖೆಯು ದ್ವೇಷ ಹರಡುತ್ತದೆಯೇ ಹೊರತು ಶಾಂತಿಯನ್ನಲ್ಲ !!
#JusticeForMangloreMuslims
ಸಮಾಜದ ಸ್ವಾಸ್ಥ್ಯನಾಶ ಮಾಡಲು ಪ್ರಯತ್ನಿಸುತ್ತಿರುವವರ ಗಡೀಪಾರು ಮಾಡಲು ಕ್ರಮ ಕೈಗೊಂಡಿರುವ @spdkpoliceನಡೆ ಸ್ವಾಗತಾರ್ಹ.ಆದರೆ ಠಾಣೆಯೊಳಗೆ ನುಗ್ಗಿ ಪೋಲಿಸರನ್ನು ಆಶ್ಲೀಲವಾಗಿ ಬೈಯುವ,ಸರ್ಕಲ್ ಇನ್ಸ್ಪೆಕ್ಟರ್,ತಹಶಿಲ್ದಾರರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ,ಆರೋಪಿಗಳಾದ ತನ್ನ ಛೇಲಾಗಳನ್ನು ಠಾಣೆಯಿಂದ ಬಲವಂತವಾಗಿ ಕರೆದುಕೊಂಡು ಹೋಗುವ 1/2
ಸಾರ್ವಜನಿಕರ ತೆರಿಗೆ ಹಣದಿಂದ @NHAI_Official ನಿರ್ಮಿಸಿದ ಇನ್ನೂ ಕಾಮಗಾರಿ ಪೂರ್ತಿಯಾಗದ #ಕಲ್ಲಡ್ಕ ಮೇಲ್ಸೇತುವೆಯನ್ನು ಕನಿಷ್ಠ ಒಂದು ಗ್ರಾಮ ಪಂಚಾಯತ್ ಸದಸ್ಯನೂ ಅಲ್ಲದ ಹಲವಾರು #ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ವ್ಯಕ್ತಿ ತನ್ನ ಖಾಸಗಿ ಕಾಲೇಜಿನ ಹೆಸರನ್ನು ಮೇಲ್ಸೇತುವೆಗೆ ಇಟ್ಟು, ಒಂದು ಧರ್ಮದ ಸಂಪ್ರದಾಯದಂತೆ ಅನಧಿಕೃತವಾಗಿ ಉದ್ಘಾಟನೆ