ಮಂಗಳೂರು ಮಹಾನಗರ ಪಾಲಿಕೆ, ಪೊಲೀಸರು ಸೇರಿ "Young Democrats" ಕಾರ್ಯಕ್ರಮದ ಬ್ಯಾನರ್ ಗಳನ್ನು ಅನಧಿಕೃತವಾಗಿ ತೆರವುಗೊಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಯುವಕರ ಧ್ವನಿ ಹತ್ತಿಕ್ಕುವ ಪ್ರಯತ್ನವನ್ನು SDPI ಖಂಡಿಸುತ್ತದೆ. ತಕ್ಷಣ ಕ್ರಮ ಕೈಗೊಳ್ಳಬೇಕು. #Mangalore#YoungDemocrats@compolmlr @Mangalurucitycorp
@DCDKOfficial
ಬಿಸಿ ರೋಡ್ನಲ್ಲಿ ಸಾರ್ವಜನಿಕವಾಗಿ ಮಹಿಳೆಯ ಬರ್ಬರ ಕೊಲೆ ನಮ್ಮ ಸಮಾಜದ ಮೃಗೀಯ ಮಾನಸಿಕತೆಗೆ ಹಿಡಿದ ಕೈಗನ್ನಡಿ. ಹಗಲು ಹೊತ್ತಿನಲ್ಲೇ ಇಂತಹ ಘೋರ ಕೃತ್ಯ ಎಸಗಲು ಧೈರ್ಯ ಬರುತ್ತದೆ ಎಂದರೆ ಅಪರಾಧಿಗಳಿಗೆ ಕಾನೂನಿನ ಭಯವೇ ಸತ್ತೋಗಿದೆಯೇ? ಈ ರಕ್ಕಸ ಕೃತ್ಯ ಎಸಗಿದ ಹಂತಕನಿಗೆ ಕಠಿಣಾತಿಕಠಿಣ ಶಿಕ್ಷೆಯಾಗಲೇಬೇಕು @PriyankKharge@CMofKarnataka
ಬಂಟ್ವಾಳ ಬಿಸಿರೋಡಿನಲ್ಲಿ ಮಹಿಳೆಯ ಬರ್ಬರ ಹತ್ಯೆ ಅತ್ಯಂತ ಖಂಡನೀಯ. ಮಹಿಳೆಯರನ್ನು ಬೆದರಿಸುವುದು, ಹಿಂಬಾಲಿಸುವುದು, ಪ್ರೀತಿಗೆ ಒತ್ತಾಯಿಸುವುದು ಮತ್ತು ನಿರಾಕರಿಸಿದರೆ ಹಲ್ಲೆ-ಹತ್ಯೆ ನಡೆಸುವ ಸಂಸ್ಕೃತಿಗೆ ಅಂತ್ಯ ಹಾಡಬೇಕು. ತಪ್ಪಿತಸ್ಥರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ಆಗಲಿ. #Justice#WomenSafety#WIM@DCDKOfficial@spdkpolice
ಉಬರ್ ಕಂಪೆನಿಯ ಏಕಪಕ್ಷೀಯ ಹಾಗೂ ಚಾಲಕರ ವಿರೋಧಿ ನೀತಿಗಳಿಂದ ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ಚಾಲಕರ ಹಕ್ಕುಗಳನ್ನು ರಕ್ಷಿಸಬೇಕು.#justicefordriver#Mangalore#uber#ixeairport@DCDKOfficial
ಉಬರ್ ಕಂಪೆನಿಯ ಏಕಪಕ್ಷೀಯ ಹಾಗೂ ಚಾಲಕರ ವಿರೋಧಿ ನೀತಿಗಳಿಂದ ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ಚಾಲಕರ ಹಕ್ಕುಗಳನ್ನು ರಕ್ಷಿಸಬೇಕು.
#JusticeForDrivers#Mangalore#TaxiDrivers#SDTU#Uber
@DC_DakshinaKan