ರಾಮದುರ್ಗ ವಿಧಾನಸಭಾ ಕ್ಷೇತ್ರ ಚುನಾವಣೆ ನಿರ್ವಹಣೆಗೆ ಆಗಮಿಸಿದ ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯರಾದ ಶ್ರೀಮತಿ ಸಂಗೀತ ಯಾದವ್ ರವರನ್ನು ಹುಬ್ಬಳ್ಳಿ ಏರ್ಪೋರ್ಟ್ ನಲ್ಲಿ ಅಧ್ಯಕ್ಷರು ರಾಜೇಶ್ ಬೀಳಗಿ ಹಾಗೂ ಮಾಜಿ ಜಿ ಪಂ ಸದಸ್ಯರು ಮಾರುತಿ ತುಪ್ಪದ ಸ್ವಾಗತಿಸಿದರು ..
#BJPYeBharavase
ರಾಮದುರ್ಗ ನಗರದ ಶಾಸಕರ ಗೃಹ ಕಛೇರಿಯಲ್ಲಿ ಸಮಾಜ ಸುಧಾರಕ, ಶಿಕ್ಷಣ ತಜ್ಞ, ಸಾಮಾಜಿಕ ಕ್ರಾಂತಿಕಾರಿ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಜನ್ಮದಿನವನ್ನು ಮಾನ್ಯ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ರವರು ಆಚರಿಸಿದರು ..
ಈ ಸಂಧರ್ಭದಲ್ಲಿ ಅಧ್ಯಕ್ಷರು ರಾಜೇಶ್ ಬೀಳಗಿ ಮಾರುತಿ ತುಪ್ಪದ ಹಾಗೂ ಮುಖಂಡರು ಉಪಸ್ಥಿತರಿದ್ದರು ...
#JyothibhaPhule
ಮಹಾಮಾರಿ ಕೋವಿಡ್ ಸಂಕಷ್ಟ ಎದುರಾದಾಗ ಬಡ ಜನರು ಹಸಿವಿನಿಂದ ಇರಬಾರದು ಎಂದು ಮೋದಿ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಪ್ರಾರಂಭಿಸಿ ಉಚಿತ ಪಡಿತರವನ್ನು ನೀಡಿ ಜನರ ಹಸಿವನ್ನು ನೀಗಿಸಿದೆ. #BJPYeBharavase
ಆಸ್ಕರ್ ಪ್ರಶಸ್ತಿ ಪುರಸ್ಕೃತ "ದಿ ಎಲಿಫೆಂಟ್ ವಿಸ್ಪರರ್ಸ್"
ಚಿತ್ರದ ಬೊಮ್ಮನ್-ಬೆಳ್ಳಿ ದಂಪತಿಗಳನ್ನು ಬೇಟಿ ಮಾಡಿದ ಪ್ರಧಾನ ಮಂತ್ರಿಗಳು.
ಇತ್ತೀಚೆಗೆ ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಈ ಚಿತ್ರ ಕೊಂಡೊಯ್ದಿತ್ತು.
#TheElephantWhisperers#NarendraModi
ಈ ಸಂದರ್ಭದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕರಾದ ಗುರುಪಾದ ಕಳ್ಳಿ, ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕರಾದ ಬಸವರಾಜ ಸೋಮಗೊಂಡ,ವಿಸ್ತಾರಕರಾದ ದುಳಪ್ಪ ಭುರುಟಗಿvಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಹಕಾಟಿ ಹಾಗೂ ಶಂಕರ ಹುರಕಡ್ಲಿ ಹಾಗೂ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.
#BJPYeBharavase
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ರಾಮದುರ್ಗ ಮಂಡಲದ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷರಾದ ಶ್ರೀ ರಾಜೇಶ್ ಬೀಳಗಿ ಅವರು ವಹಿಸಿದ್ದರು
ಕ್ಷೇತ್ರ ಪ್ರಭಾರಿಗಳು ಹಾಗೂ ನಿರ್ವಹಣಾ ಸಮಿತಿ ಜಿಲ್ಲಾ ಸಂಚಾಲಕರಾದ ಲಕ್ಷ್ಮಣ ತಪಸಿ ಅವರು ಮಾರ್ಗದರ್ಶನ ಮಾಡಿದರು.
#BJPYeBharavase
ವಿಧಾನಸಭಾ ಚುನಾವಣೆ 2023 ರ ಕರ್ನಾಟಕ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಗೆ ನೇಮಕಗೊಂಡ ಎಲ್ಲರಿಗೂ ಅಭಿನಂದನೆಗಳು.
ತಮ್ಮೆಲ್ಲರ ನೇತೃತ್ವದಲ್ಲಿ ಬಿಜೆಪಿಯು ಅಭೂತಪೂರ್ವ ವಿಜಯ ಸಾಧಿಸಲಿದೆ.
#BJPYeBharavase
ಇಂದು ರಾಷ್ಟ್ರೀಯ ರಕ್ಷಣಾ ದಿನ.
ಭೂಮಿ, ಆಗಸ ಮತ್ತು ಸಮುದ್ರದಲ್ಲಿ ಸಾಹಸ ಮೆರೆಯುತ್ತಾ ರಾಷ್ಟ್ರ ರಕ್ಷಣೆಗಾಗಿ ಶ್ರಮಿಸುತ್ತಿರುವ ಮತ್ತು ರಾಷ್ಟ್ರ ಸೇವೆಯಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ಪ್ರಣಾಮಗಳು.
#NationalDefenceDay
ಸಂಗೀತ, ಸಾಹಿತ್ಯ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ, ಅಂಧ, ಅನಾಥರ ಬದುಕಿಗೆ ದಾರಿ ದೀಪವಾಗಿದ್ದ ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿ ಅವರ ಜನ್ಮದಿನದ ಸ್ಮರಣೆಗಳು.
#PuttarajGawai
ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ ವಿಕಾಸ ಪುತ್ತೂರು ಇವರನ್ನು ಆತ್ಮೀಯವಾಗಿ ಬೆಳಗಾವಿ ಜಿಲ್ಲೆಗೆ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರು ಶ್ರೀ ನಿತಿನ್ ಚೌಗಲೇ ಹಾಗೂ ಸಹ ಸಂಚಾಲಕರಾದ ಶ್ರೀ ಸಂತೋಷ ದೇಶನೂರ ಸ್ವಾಗತಿಸಿದ ಸಂಧರ್ಭ ..
#BJPYeBharavase#VikasPuttur#NitinChougale#SantooshDeshanur
ರಾಮದುರ್ಗದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯ ಸ್ಥಳ ವೀಕ್ಷಣೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಲ್ಲಿಕಾರ್ಜುನ ಬಾಳಿಕಾಯಿ ರವರು ಪರೀಕ್ಷಿಸಿದರು ..
ಈ ಸಂದರ್ಭದಲ್ಲಿ ರಾಜೇಶ್ ಬೀಳಗಿ ಸಂದೀಪ್ ದೇಶಪಾಂಡನಿತಿನ್ ಚೌಗಲೆ ಅಕ್ಷಯ ಹಲ್ಯಾಳ ಪ್ರಮುಖರಾದ ಬಸವರಾಜ ಕೊಣನ್ನವರ ಇನ್ನಿತರರು ಉಪಸ್ಥಿತರಿದ್ದರು.
#VSY
Live : ಪ್ರಧಾನಿ ಶ್ರೀ @narendramodi ಅವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ, ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ
#BJPYeBharavase https://t.co/mvREv7T4nK
ಇಂದು ರೈತರಿಗೆ ಭರ್ಜರಿ ಗಿಫ್ಟ್ !
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 16,800 ಕೋಟಿ ರೂ. ಜಮಾ ಮಾಡಲಿದ್ದಾರೆ.
#BJPYeBharavase
ದೇಶದ ಸ್ವಾತಂತ್ರ್ಯವನ್ನು ಕಿತ್ತುಕೊಂಡ ವಿದೇಶಿಯರ ವಿರುದ್ಧ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಕ್ರಾಂತಿವೀರ. 'ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ... ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ' ಎಂದು ಪ್ರತಿಜ್ಞೆ ಮಾಡಿದ ಅಪ್ರತಿಮ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರ ಪುಣ್ಯತಿಥಿಯಂದು ಶತ ನಮನಗಳು.
#ChandrashekarAzad
ಬಡವರ ಬಂಧು, ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು, ಕನ್ನಡಾಂಬೆಯ ಸುಪುತ್ರರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ರಾಮದುರ್ಗ ನಗರದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜಿ ಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಇಂದು ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ರವರ ಜೊತೆ ಮುಖಂಡರು ವೀಕ್ಷಣೆ ಮಾಡಿದರು ..
ಈ ಸಂಧರ್ಭದಲ್ಲಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .
#MannKiBaat#MannKiBaat2023#mannakibath#ಮನ್ನಕೀಬಾತ್
ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಬೆಳಗಾವಿಗೆ 27- 2-2023 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
#Belagavi#ಬೆಳಗಾವಿ#Ramdurg#ರಾಮದುರ್ಗ#BelagaviWelcomesModiji
ಈ ಸಂದರ್ಭದಲ್ಲಿ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ಮಂಡಲದ ಅಧ್ಯಕ್ಷರಾದ ಶ್ರೀ ರಾಜೇಶ್ ಬೀಳಗಿ, ಯುವ ಮುಖಂಡರು ಹಾಗೂ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಮಲ್ಲಣ್ಣ ಯಾದವಾಡ, ಪುರಸಭೆ ಅಧ್ಯಕ್ಷರಾದ ರಘುನಾಥ ರೇಣಕೆ,
#BelagaviWelcomesModiji