ಪಶುಸಂಗೋಪನಾ ಇಲಾಖೆಯಲ್ಲಿ ಹೈನು ವಿಜ್ಞಾನ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಹೈನು ವಿಸ್ತರಣಾಧಿಕಾರಿ (Dairy Extension officer) ಹುದ್ದೆ ಸೃಷ್ಠಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಸಲ್ಲಿಸಿದರು.
ಅವರ ಮನವಿಗೆ ಕೂಡಲೇ ಸ್ಪಂದಿಸಿ ಪಶುಸಂಗೋಪನೆ ಇಲಾಖೆಯ ಆಯುಕ್ತರಾದ ಶ್ರೀ ಬಸವರಾಜೇಂದ್ರ ಅವರ ಜೊತೆ ಮಾತನಾಡಿ,
2/3 @AHVS_Karnataka
ಕೂಡಲೇ ಹೈನು ವಿಜ್ಞಾನ ಪದವಿ ಮುಗಿಸಿದ ಅಭ್ಯರ್ಥಿಗಳಿಗಾಗಿ ಹೈನು ವಿಸ್ತರಣಾಧಿಕಾರಿ (Dairy Extension officer) ಹುದ್ದೆಯನ್ನು ಸೃಷ್ಠಿಸಿ ಉದ್ಯೋಗ ಅವಕಾಶ ಕಲ್ಪಿಸುವಂತೆ ಕೋರಲಾಯಿತು. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಆಯುಕ್ತರು ಹುದ್ದೆ ಸೃಷ್ಠಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.3/3
@AHVS_Karnataka
ಹೈನು ವಿಜ್ಞಾನ(Dairy Science) ವಿಭಾಗದಲ್ಲಿ ಪದವಿ ಮುಗಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಇಂದು ಬೆಂಗಳೂರಿನ ನನ್ನ ನಿವಾಸದಲ್ಲಿ ಭೇಟಿಯಾಗಿ ಹೈನು ವಿಜ್ಞಾನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ಅಡಿಯಲ್ಲಿ ಯಾವುದೇ ರೀತಿಯ ಉದ್ಯೋಗ ಅವಕಾಶ ಇಲ್ಲದಿರುವದನ್ನು ಗಮನಕ್ಕೆ ತಂದರು,
1/3 @AHVS_Karnataka
ಹೈನು ವಿಜ್ಞಾನ(Dairy Science) ವಿಭಾಗದಲ್ಲಿ ಪದವಿ ಮುಗಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಇಂದು ಬೆಂಗಳೂರಿನ ನನ್ನ ನಿವಾಸದಲ್ಲಿ ಭೇಟಿಯಾಗಿ ಹೈನು ವಿಜ್ಞಾನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ಅಡಿಯಲ್ಲಿ ಯಾವುದೇ ರೀತಿಯ ಉದ್ಯೋಗ ಅವಕಾಶ ಇಲ್ಲದಿರುವದನ್ನು ಗಮನಕ್ಕೆ ತಂದರು,
1/3 @AHVS_Karnataka
Penalty miss hua Australia se and the Umpire says, Sorry Clock start nahi hua. Such biasedness used to happen in cricket as well earlier till we became a superpower, Hockey mein bhi hum jald banenge and all clocks will start on time. Proud of our girls 🇮🇳
https://t.co/mqxJfX0RDq
ಈ ಬಗ್ಗೆ ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರ್ಗಿ ಮತ್ತು ಬೆಂಗಳೂರು, ಕಾಲೇಜಿನ ವಿದ್ಯಾರ್ಥಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಸಲಹೆ ಹಾಗೂ ತರಬೇತಿ ನೀಡುವುದರಿಂದ ಮಾತ್ರ ಸಾಧ್ಯ.ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಹೆಚ್ಚಾಗುತ್ತದೆ.
ಮಾನ್ಯ ಸಚಿವರೇ @PrabhuChavanBJP@AHVS_Karnataka
ಕರ್ನಾಟಕದಲ್ಲಿ ಶುದ್ಧ ಹಾಲಿನ ಸಂರಕ್ಷಣೆ ಮತ್ತು ಶುದ್ಧ ಹಾಲಿನ ಉತ್ಪಾದನೆ ಬಹಳ ಆಗತ್ಯವಾಗಿದೆ. ಆದ ಕಾರಣ ಹೈನು ವಿಸ್ತರಣಾಧಿಕಾರಿ (Dairy Extension Officer ) ಹುದ್ದೆಯು ಬಹಳ ಅವಶ್ಯಕವಾಗಿದೆ. ಹುದ್ದೆಯ ಸೃಜಿಸುವುದರಿಂದ
ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರ್ಗಿ ಮತ್ತು ಬೆಂಗಳೂರು, ಕಾಲೇಜಿನ ವಿದ್ಯಾರ್ಥಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಸಲಹೆ ಹಾಗೂ ತರಬೇತಿ ನೀಡುತ್ತಾರೆ.ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಹೆಚ್ಚಾಗುತ್ತದೆ.
ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುತ್ತದೆ ಹಾಗೂ ರೈತರ ಜ್ನಾನವೂ ವಿಸ್ತಾರವಾಗುತ್ತದೆ.
@ShobhaBJP we the students from dairy science college kalaburagi , Karnataka requesting u to solve ongoing PG @icarindia admissions for all India rank holders #4obc#10obc,we need permission for present and upcoming aspirants of @icarindia exam's @PMOIndia@Captain_Mani72
Dear KVAFSU why ru so engaged urself in expanding ur infrastructure
Instead of it it's better to improvise the situations of exiting colleges,we don't know whether u aware abt our existence or nt#DSCK
Plz dnt ignore us
"We fight
Untill we get our right"
#ICARaccreditationforDSCK