ಡಾ.ಗಿರಿಜಮ್ಮ ತೀರಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನೂರಾರು ಬಡ ಮಹಿಳೆಯರಿಗೆ ಉಚಿತ ಹೆರಿಗೆ ಮಾಡಿಸುತ್ತಿದ್ದ ವೃತ್ತಿವಂತೆ. ದುಡುದುಡು ದುಡುಕಿನ ಓಡಾಟದಲ್ಲಿ ಬರವಣಿಗೆ, ಕಿರುತೆರೆಗೆ ಎಡತಾಕಿದ್ದ ಪ್ರತಿಭೆ. ನಾನಾ ನಿಮಿತ್ತ ಅಸುಖಿ. ನನ್ನ ‘ಕನಸು ಹುಟ್ಟಿತು ಕೇಳಾ..’ ಕಥೆಯ ಬಹುಮುಖ್ಯ ಪಾತ್ರಧಾರಿ. ಒಡಹುಟ್ಟದ ಈ ಹಿರಿಯಕ್ಕನಿಗೆ ಕಂಬನಿ.
ಹಣ್ಣು ಇರುವ ಮರಕ್ಕೆ ಕಲ್ಲು ಹೊಡೆಯುತ್ತಾರೆ ಅನ್ನುವುದು ನಾಣ್ಣುಡಿ, D-BOSS ವಿರುದ್ಧ ಹೇಳಿಕೆ ನೀಡುವುದು ತುಂಬ ಸಾಮಾನ್ಯ ವಿಷಯವಾಗಿದೆ, ನಾನು ಹಾಗೂ ನನ್ನ ಕುಟುಂಬ ಅವರನ್ನು ಹತ್ತಿರದಿಂದ ನೋಡಿದ್ದೇವೆ, ನಾವು ಸದಾ D-BOSS ಜೊತೆಯಲ್ಲಿ ಇರುತ್ತೇವೆ. @dasadarshan
ಇಂತಿ ನಿಮ್ಮ
ರಕ್ಷಕ್ ಬುಲ್ಲೆಟ್
ನಿರ್ಭಯ ಪ್ರಕರಣದಲ್ಲಿ 85 ತಿಂಗಳುಗಳ ನಂತರ ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯದ ತೀರ್ಪು ಸ್ವಾಗತರ್ಹ, ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಿದೆ, ಈಗಲಾದರು ಆ ಹೆಣ್ಣು ಮಗುವಿನ ಆತ್ಮಕ್ಕೆ ಶಂತಿ ಸಿಗಲಿ.
#NirbhayaCa
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ,ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. @siddaramaiah
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ,ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. @siddaramaiah
*May Lord Ganesha always stay as your mentor and protector and remove all obstacles from your life. Wish you and your family a happy and blessed Ganesh Chaturthi.*
ಶಿವಮೊಗ್ಗದ ಸಂಸದರು, ಯುವ ನಾಯಕರಾದ ಶ್ರೀ ಬಿ.ವೈ.ರಾಘವೇಂದ್ರ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಆ ದೇವರು ನಿಮಗೆ, ಆಯುಷ್ಯ, ಆರೋಗ್ಯ, ಐಶ್ವರ್ಯ ನೀಡಿ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಕಾಪಾಡಲಿ. @BYRBJP