ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
2025, ಜನವರಿಯಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 77 ರಾಷ್ಟ್ರಗಳ 118 ವಿದೇಶಿ ಗಣ್ಯರು ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಜಾನ್ ಮಲ್ಹಾಲಂಡ್ ಭಾಗವಹಿಸಬಹುದಾದರೆ ಬೆಂಗಳೂರಿನ ಮಿಲಾದ್ ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರಿಗೆ ಯಾಕೆ ಅವಕಾಶ ಇಲ್ಲ ಎಂಬುದನ್ನು ಗೃಹಸಚಿವರು ಒಸಿ ಬಿಡಿಸಿ ಹೇಳಬೇಕು !!
ಸಂಪಾಜೆ/ಕಲ್ಲುಗುಂಡಿ ಯಿಂದ ಪುತ್ತೂರಿಗೆ ಹೋಗುವ @KSRTC_Journeys ಬಸ್ ನಲ್ಲಿ ದಿನಕ್ಕೊಂದು ದರವೇ?
09.07.25 ರಂದು 76₹
10.07.25 ರಂದು 84₹
ಎರಡೂ ದಿನವೂ ಒಂದೇ ಬಸ್,ಒಂದೇ ಸಮಯ ಆದರೆ ದರ ಮಾತ್ರ ವ್ಯತ್ಯಾಸ
ಅಧಿಕೃತ ದರೋಡೆಯಾ ಅಥವಾ ಮೆಷಿನ್ ಲೋಪದೋಷವೇ ಅಥವಾ ಸರ್ಕಾರದ ಗುಪ್ತ ಆದೇಶವೇ?
ಇನ್ನೂ ಕಾಲಮಿಂಚಿಲ್ಲ, ಆತ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲು ತಯಾರಾಗಿದ್ದಾನೆ,ಜನತೆ ಕ್ರಾಂತಿಗೆ ಇಳಿಯುವ ಮುನ್ನವೇ ರಿಪಬ್ಲಿಕ್ ಆಫ್ ಧರ್ಮಸ್ಥಳದ ಅಗೋಚರ ಶಕ್ತಿಗಳನ್ನು ಕಾನೂನಿನ ಮೂಲಕ ಸಂಹಾರ ಮಾಡಬೇಕಾದದ್ದು ಕಾಲದ ಬೇಡಿಕೆ ಮತ್ತು ಅನಿವಾರ್ಯವಾಗಿದೆ 2/2
@siddaramaiah@dineshgrao
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims#SITProbeForAshrafRahiman
ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪೋಲಿಸರಿಂದ ಅನುಮತಿ ಪಡೆದು ನಡೆಸಿದ ಪ್ರತಿಭಟನೆ ಅನುಮತಿ ರಹಿತ ಎಂದು ಇದೀಗ ನೆಪವೊಡ್ಡಿ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಬಹುದು ಎಂದು ಇಲ್ಲಿನ ಬಿಜೆಪಿ ಹಾಗೂ ಶಾಸಕರು ಅಂದುಕೊಂಡಿದ್ದಲ್ಲಿ ಅದು ನಿಮ್ಮ ಮೂರ್ಖತನ,1/2
@dineshgraoರವರೇ,ಕಳೆದ ವರ್ಷ ಕಡಬದ ಅಹವಾಲು ಸ್ವೀಕಾರದ ವೇಳೆ 35ವರ್ಷಗಳಿಂದ ಅಭಿವೃದ್ಧಿ ಕಾಣದ ಕಡಬ ಹೊಸಮಠ-ಕುಟ್ರುಪ್ಪಾಡಿ ರಸ್ತೆಯ ಬಗ್ಗೆ ಲಿಖಿತ ಮನವಿಯನ್ನು ಮಾಡಿದ್ದೆವು.ಇದುವರೆಗೂ ಯಾವುದೇ ಜನಪ್ರತಿನಿಧಿ,ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮತ್ತೆ ನೀವ್ಯಾವ ಕಾಟಾಚಾರಕ್ಕೆ ಅಹವಾಲು ಸ್ವೀಕರಿಸಲು ಕ್ಷೇತ್ರಕ್ಕೆ ಬರುತ್ತಿದ್ದೀರಿ?
SDPI demands urgent release of MANF stipends for 1,900 minority scholars facing financial distress since Dec 2024. Condemns MoMA's inaction & budget cuts. Calls for stipend hike, HRA revision, & transparent grievance system.
#MANF#MinorityEducation#JusticeForScholars
ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾಜಕ್ಕೆ ಕಂಟಕರಾಗಿರುವವರ ವಿವರ ಪಡೆಯುವ ಪೋಲಿಸ್ ಇಲಾಖೆಯ ದಿಟ್ಟ ಕ್ರಮವನ್ನು ವಿರೋಧಿಸಿ ಕಡಬ ಠಾಣಾ ಮುಂಭಾಗ ಪುಂಡಾಟಿಕೆ ಮೆರೆದ V.H.P ಕಾರ್ಯಕರ್ತರ ಮೇಲೆ FIR ದಾಖಲಿಸಿದ @spdkpolice ಕ್ರಮ ಸ್ವಾಗತಾರ್ಹ.
FIR ಮಾತ್ರವಲ್ಲದೆ ಬಂದಿಸಿ ಜೈಲಿಗಟ್ಟಿ
ಮೋದಿ ಸರ್ಕಾರ ಬಂದ ಮೇಲೆ ಭಾರತದಲ್ಲಿ ಅನೇಕ ಉಗ್ರರ ದಾಳಿಗಳು ನಡಿದೆ ಇಂದು ಪುನಃ ಪೆಹಲ್ಗಾಮ್ ದಾಳಿ ನಡೆದಿದೆ ಎಂದರೆ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ.
#ResignModiSha#PahalgamTerrorAttack