ಸರ್ಕಾರ AO ಮತ್ತು AAO ಅಧಿಸೂಚನೆ ಹಿಂಪಡೆದು, ಕೃಷಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. Bsc Allied Sciences, BE Biotech ಮತ್ತು RaiTech ಕೈಬಿಟ್ಟು, ICAR Bsc Agriculture ವಿದ್ಯಾರ್ಥಿಗಳನ್ನು ಮಾತ್ರ ಒಳಗೊಂಡಂತೆ ನೇಮಕಾತಿ ಮಾಡಿ. Please,@DKShivakumar, sir.
#justiceforagriculturestudents
@DKShivakumar Respected @DKShivakumar sir.
Please reconsider the 85:15 AO/AAO rule. No other state follows this system, and Karnataka, being drought-prone, needs officers with specialized agricultural knowledge. Kindly withdraw the present notification and remove the 85:15 rule.