ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮುಖ್ಯಮಂತ್ರಿ ಭರವಸೆ ಸ್ವಾಗತಾರ್ಹ.ಆದರೆ ಭರವಸೆ ಸಾಕಾಗದು. ತಕ್ಷಣ ಅಧಿಕೃತ ಆದೇಶ ಹೊರಡಿಸಿ, ತೆರವು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕು. ಬಡ ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ@cmofkarnataka#StreetVendors#PMsvanidhi#SDTU#Karnataka
ಮುಸ್ಲಿಂ ಸಮುದಾಯದ 90% ಮತದಾರರು ಆರಿಸಿ ಕಳುಹಿಸಿದ ಶಾಸಕ!! ಅದೇ ಮುಸ್ಲಿಮರ
ಎಲ್ಲೆಲ್ಲಾ ಶೂಟ್ ಮಾಡಬೇಕೆಂದು ಅಧಿಕಾರಿಗಳಿಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾನೆಂದರೆ ಮತದಾರರ ದೌರ್ಬಾಗ್ಯವೇ ಸರಿ.
#DKPoliceFakeFiring#WeDemandJudicialEnquiry
This is not just a political arrest – it's an attack on the very fabric of democracy. We stand with M K Faizy and demand his release! #ReleaseMKFaizy#StandWithMKFaizy
15ನೇ ಸಂಸ್ಥಾಪನಾ ದಿನ
ಟ್ವಿಟ್ಟರ್ ಅಭಿಯಾನ
ಬನ್ನಿ ಪಕ್ಷದ 15ನೇ ವರ್ಷದ ಸಂಸ್ಥಾಪನಾ ದಿನದ ಆನಂದವನ್ನು ಟ್ವಿಟ್ಟರ್ ಅಭಿಯಾನದ ಮೂಲಕ ಹಂಚಿಕೊಳ್ಳೋಣ.
ದಿನಾಂಕ: 21-06-2023
ಸಮಯ: ಬೆಳಗ್ಗೆ 11:00 AM
ಹ್ಯಾಷ್ ಟ್ಯಾಗ್: #SDPIFormationDay
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
ಲಿಂಗಾಯತ ಮತ್ತು ಒಕ್ಕಲಿಗ ಸಮಾಜವನ್ನು ಮುಂದಿಟ್ಟು ಮುಸಲ್ಮಾನರ 2B ಮೀಸಲಾತಿಯನ್ನು ರದ್ದು ಪಡಿಸುವ ಮೂಲಕ ಪರಸ್ಪರ ಎತ್ತಿ ಕಟ್ಟುವ ನೀಚ ರಾಜಕೀಯ ಮಾಡುತ್ತಿರುವ @BSBommai ರವರಿಗೆ ಅದೇ ಸಮುದಾಯ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿ !!
#Restore2BMuslimReservation
ಕರ್ನಾಟಕ ಸಚಿವ ಸಂಪುಟವು ಮುಸ್ಲಿಮರಿಗೆ ಒಬಿಸಿ ಪಟ್ಟಿಯ 2B ವರ್ಗದಲ್ಲಿ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಲು ತೆಗೆದುಕೊಂಡಿರುವ ತೀರ್ಮಾನವು ಬಿಜೆಪಿ ಪಕ್ಷದ ಮುಸ್ಲಿಂ ದ್ವೇಷ ಮತ್ತು ಸರ್ವಾಧಿಕಾರ ಧೋರಣೆಯನ್ನು ಎತ್ತಿ ತೋರಿಸುತ್ತಿದೆ !!
#ಮೀಸಲಾತಿಭಿಕ್ಷೆಯಲ್ಲನಮ್ಮಹಕ್ಕು
News reports of the union government’s plan to scrap the minority affairs ministry is of high concern, especially in the current India where the minorities, especially the Muslims are facing stark discrimination and atrocities from the extreme right-wing Hindutva forces
@MKFaisy
70 years old, Founder member of All India Muslim Personal Law Board & Former Secretary of All India Milli Council Janab E-Abubakar Sahab is very ill even can't walk properly by himself but Fascist BJP Govt puppet agency NIA & ED arrested him. #StandwithPopularFront#IndiaWithPFI
ಇವರು ಸಮುದಾಯದ ಯುವಕರಿಗೆ ಮಾರ್ಗದರ್ಶನ ಮಾಡುವ ಶಿಕ್ಷಕರು ಭಯದಲ್ಲಿ ಬದುಕುತ್ತಿರುವ ನಮ್ಮ ಸಮುದಾಯಕ್ಕೆ ಹೆದರಬೇಡಿ ಎಂದು ಹೇಳಿವ ಶಿಕ್ಷಕರು ನಮ್ಮ ಸಮುದಾಯದ ಹಕ್ಕುಗಳಿಗಾಗಿ ಧ್ವನಿ ನೀಡುವ ಶಿಕ್ಷಕರು ಇವರು ಶತ್ರುಗಳ ಕುತಂತ್ರಕ್ಕೆ ಮಣಿಯಬೇಡಿ ಎಂದು ಸಮುದಾಯಕ್ಕೆ ಎಚ್ಚರಿಕೆ ನೀಡಿದ ಈ ಶಿಕ್ಷಕರು ಇವರು ಭಾರತದ ಅತ್ಯುತ್ತಮ ಶಿಕ್ಷಕರು
#TeachersDay
The release of butchers who have committed gang rape and genocide by misusing the law is not a denial of justice, but a murder of justice, an explosion of injustice.
#JusticeForBilkisbanu
Visiting Hindutva activists house and giving compensation to him without even bothering about the first murder of innocent Muslim shows the empathy of CM Bommai
#MuslimLivesMatter#RSSBJPMurderedFazil