ಆತ್ಮೀಯ @CMofKarnataka ಶ್ರೀ @DKShivakumar ರವರೇ,
ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಕನ್ನಡಿಗ ಅನಿವಾಸಿಗಳು (NRI) ತಮ್ಮ ಪರಿಶ್ರಮ, ಹೂಡಿಕೆ, ಉದ್ಯಮಶೀಲತೆ ಹಾಗೂ ಸೇವೆಯ ಮೂಲಕ ಕರ್ನಾಟಕದ ಆರ್ಥಿಕತೆ, ಅಭಿವೃದ್ಧಿ ಮತ್ತು ಜಾಗತಿಕ ಪ್ರತಿಷ್ಠೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಆಶೋತ್ತರಗಳು ಹಾಗೂ ಸಮಸ್ಯೆಗಳಿಗೆ ಸಾಂಸ್ಥಿಕ ಪರಿಹಾರ ಒದಗಿಸುವ ಸಮಯ ಇದೀಗ ಬಂದಿದೆ.
@sdpikarnataka ಕರ್ನಾಟಕ ಸರ್ಕಾರವು ತಕ್ಷಣವೇ ಅನಿವಾಸಿ ಕನ್ನಡಿಗರ (NRI) ಸಚಿವಾಲಯವನ್ನು ಸ್ಥಾಪಿಸಿ, ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಹಕ್ಕುಗಳು, ಕಲ್ಯಾಣ ಮತ್ತು ಹಿತಾಸಕ್ತಿಗಳನ್ನು ಸಂರಕ್ಷಿಸುವಂತೆ ಆಗ್ರಹಿಸುತ್ತದೆ.
ಪ್ರಗತಿಪರ ಕರ್ನಾಟಕವು ತನ್ನ ಜಾಗತಿಕ ಕನ್ನಡಿಗ ಸಮುದಾಯದೊಂದಿಗೆ ದೃಢವಾಗಿ ನಿಲ್ಲಬೇಕು.
~ ಅಬ್ದುಲ್ ಮಜೀದ್
ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರು
#NRIMinistry #NRIಕರ್ನಾಟಕ #KannadigaNRIs
ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ರಾಜ್ಯದ ಆರ್ಥಿಕತೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಪ್ರತಿಷ್ಠೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ಕಲ್ಯಾಣ, ಕಾನೂನು ನೆರವು, ತುರ್ತು ಸಹಾಯ, ಹೂಡಿಕೆ ಮಾರ್ಗದರ್ಶನ
Justice must be louder than gunfire. We urge citizens, media & human rights bodies to demand a judicial probe into Puttur’s fake firing. #DKPoliceFakeFiring#WeDemandJudicialEnquiry
ಗೋರಕ್ಷಣೆ ಅನ್ನೋ ನೆಪದಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಗುಂಪು ಹತ್ಯೆ ಮಾಡುವ ಸಂಘಪರಿವಾರಕ್ಕೆ, ಭಾರತ ಗೊಹತ್ಯೆ ನಡೆಸಿ ಮಾಂಸ ಮಾಡಿ, 2ನೇ ಅತಿ ದೊಡ್ಡ ಬೀಫ್ ರಫ್ತುದಾರ ದೇಶವಾದಾಗ ಏಕೆ ಮೌನ?
₹3.8 ಬಿಲಿಯನ್ ಬೀಫ್ ರಫ್ತು ಮಾಡುವ ಕಂಪನಿಗಳ ಬಹುಪಾಲು ಮೇಲ್ಜಾತಿ ಹಿಂದೂಗಳೇ ಮಾಲೀಕರು!
#BeefPolitics
@MRiyaz_SDPI ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಂಜಾಲುವಿನ ದನದ ತಲೆ ಪತ್ತೆಯಾದ ವಿಚಾರದಲ್ಲಿ ಸಂಘಪರಿವಾರ ಬಿಜೆಪಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂಬ ಹೇಳಿಕೆಯನ್ನು ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವ ಹೇಳಿಕೆ ನೀಡಿದ್ದಾರೆ ಎಂದು ಅವರ ಮೇಲೆ ಸುಳ್ಳು ಕೇಸು ದಾಖಲಿಸಿರುವುದು ಖಂಡನೀಯ
@PoliceUdupi
Let's unite and demand justice for the victims and their families. The government must take immediate action to bring the culprits to book and prevent such incidents in the future."
#JusticeForMangaloreMuslims#SITProbeForAshrafRahiman
ಅಶ್ರಫ್ ವಯನಾಡು ಹಾಗೂ ಅಬ್ದುಲ್ ರಹಿಮಾನ್ರವರ ಹತ್ಯೆಯನ್ನು ಮರೆಮಾಚಿ ಕೇವಲ ಸುಹಾಸ್ ಶೆಟ್ಟಿ ಹತ್ಯೆಯನ್ನಷ್ಟೇ ಉನ್ನತ ತನಿಖೆಗೆ ವಹಿಸಲು ಕಾರಣವೇನು?
ದೇಶದೆಲ್ಲೆಡೆ ಅಲ್ಪಸಂಖ್ಯಾತರ ವಿರೋಧಿ ಧೋರಣೆಯು ಜಾತ್ಯತೀತ ಸರ್ಕಾರದ ಆಳ್ವಿಕೆಯಲ್ಲೂ ಮರುಕಳಿಸುತ್ತಿದೆ!
#JusticeForMangaloreMuslims#SITProbeForAshrafRahiman
ಅಶ್ರಫ್ ಮತ್ತು ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿಸುತ್ತಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು. ಸರ್ಕಾರ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತದೆ.
#JusticeForMangaloreMuslims#SITProbeForAshrafRahiman