ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗದಗ್
ಗದಗ್ ಜಿಮ್ಸ್ ಆಸ್ಪತ್ರೆಯಲ್ಲಿ ಕಸ ವ್ಯವಸ್ಥೆ ಇಲ್ಲದೇ ಹಾಗೂ ಅವ್ಯವಸ್ಥೆಯ ಕೆಲ ಸಿಬ್ಬಂದಿಗಳ ನಿರ್ಲಕ್ಷತನ,ಕರ್ತವ್ಯಪಾಲನೆ ಮಾಡದ ಸಿಬ್ಬಂದಿಗಳ ಕುರಿತು 15 ದಿನದ ಹಿಂದೆ ಜಿಮ್ಸ್ ನಿರ್ದೇಶಕಿಯವರಿಗೆ ರೇಖಾ ಸೋನಾವಣೆರಿಗೆ ಗಮನಕ್ಕೆ ತಂದು
#ಕರ್ನಾಟಕ#ರಾಷ್ಟ್ರ#ಸಮಿತಿ#ಪಕ್ಷ#ಗದಗ್
#ವಿಧಾನಸೌಧದ ಶೌಚಾಲಯವನ್ನು ಯು ಟಿ ಖಾದರ್ ಮತ್ತು 224 #MLAಗಳೇ ಸ್ವಚ್ಛಗೊಳಿಸಿದರೆ ಉತ್ತಮ. ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ಸ್ವಂತ ಕಚೇರಿಗಳನ್ನು ಸ್ವಚ್ಛಗೊಳಿಸಬೇಕು. ಆಗ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಹೆಮ್ಮೆ ಪಡುತ್ತಾರೆ.😡
2024 ರ ನಿರೀಕ್ಷೆ -ಕನಸು.
•ಭಾರತದ ಸಾರ್ವಭೌಮತ್ವ ಸುಭದ್ರಗೊಳಿಸುವ
ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ.
•ಕರ್ನಾಟದಲ್ಲಿ ಜಾತಿ, ಧರ್ಮಗಳನ್ನು ಒಡೆದು ಎತ್ತಿಕಟ್ಟುವ ರಾಜಕಾರಣ ಕೊನೆಯಾಗಲಿ.
•ಕುವೆಂಪು ಅವರು ಕಂಡ "ಸರ್ವ ಜನಾಂಗದ ಶಾಂತಿಯ ತೋಟ…." ನಿರ್ಮಾಣವಾಗಲಿ.
•ಬಾಧಿಸುವ ಬರಗಾಲ ಮತ್ತೆ ಬಾರದಿರಲಿ.
•ಜಲ ಸಂಪತ್ತು, ಸಸ್ಯ ಸಂಪತ್ತು,…
ಲೋಕಸಭಾ ಚುನಾವಣೆಗೆ ಕೆ ಆರ್ ಎಸ್ ಪಕ್ಷದಿಂದ 28 ಸ್ಥಾನಗಳಿಗೆ ಸ್ಪರ್ಧೆ. ಸ್ಪರ್ಧೆ ಮಾಡಬಯಸುವವರು 9611720802 ನಂಬರಗೆ ಕರೆ ಮಾಡಿರಿ.
ನೀಲಪ್ಪ. ಎಚ್. ಕಟಗಿ
ಜಿಲ್ಲಾಧ್ಯಕ್ಷರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
#ಗದಗ
ಕೆ ಆರ್ ಎಸ್ ಪಕ್ಷ ಗದಗ ಜಿಲ್ಲೆ KRS Party Gadaga District
ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಪತ್ರಿಕಾರಂಗ
ಎಲ್ಲರೂ ಮುಗಿಬಿದ್ದಿದ್ದಾರೆ ಜನಸಾಮಾನ್ಯನ ಮೇಲೆ
ಊರೆಲ್ಲಾ ಕೊಳ್ಳೆ ಹೊಡೆಯುವವರಿಗೆ ಗಾಢ ನಿದ್ರೆಯಲ್ಲಿರುತ್ತಾರೆ
ದಿಡ್ಡಿ ಬಾಗಿಲು ಹಾಕುವಾಗ ಅಭಯಮುದ್ರೆಯಲ್ಲಿ!!
ದೂರು ಹಿಂಪಡೆಯದ ಕೆಆರ್ಎಸ್ ಪಾರ್ಟಿ ಅಧ್ಯಕ್ಷನ ಮೇಲೆ ಆಯುಷ್ ಇಲಾಖೆಯ ಅಧಿಕಾರಿ, ಬೆಂಬಲಿಗರಿಂದ ಹಲ್ಲೆ, ಕೊಲೆ ಬೆದರಿಕೆ ಆರೋಪ https://t.co/nSOGMHWTlB via @Vijaya Sakshi News
ದೀನ-ದಲಿತರ ಏಳಿಗೆಗಾಗಿ ಹಗಲಿರುಳು ಶ್ರಮಿಸಿ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂದು ಹೋರಾಡಿದ ಮಹಾನ್ ಪುರುಷ, ಸಮಾಜ ಸೇವಕ ಮಹಾತ್ಮ ಶ್ರೀ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.
#JyotibaPhule
ಮಾನ್ಯ
@siddaramaiah
ಅವರೇ ತಮ್ಮ ಜನತಾ ದರ್ಶನದ ಕಾರ್ಯಕ್ರಮ ಒಳ್ಳೇಯದೇ ಆದರೆ ಇಡೀ ರಾಜ್ಯದ ಜನರ ಸಮಸ್ಯೆ ಒಬ್ಬರೇ ಕೇಳಿ ಬಗೆಹರಿಸೋದು ಕಷ್ಟ ಆಗಬಹುದು.ತಮ್ಮ ಜೊತೆಗೆ ಸರ್ಕಾರದ ಎಲ್ಲಾ ಮಂತ್ರಿಗಳು ತಿಂಗಳಲ್ಲಿ ಕಡ್ಡಾಯ ಒಂದುದಿನ ಮೀಸಲಿಟ್ಟು ಜನತಾದರ್ಶನ ಮಾಡಿದರೆ ಆಯಾಯ ಇಲಾಖೆಯ ಸಮಸ್ಯೆ ಇರುವ ಜನರು ನೇರವಾಗಿ ಭೇಟಿ ಮಾಡಿ ಪರಿಹಾರ ಪಡೆಯಬಹುದು.
Shashikala Jolle
@ShashikalaJolle
·
15m
26/11 ಮುಂಬೈ ಉಗ್ರರ ದಾಳಿಯಲ್ಲಿ ದೇಶವನ್ನು ರಕ್ಷಿಸಲು ಪ್ರಾಣತೆತ್ತ ವೀರರ
ಧೈರ್ಯ, ಸಾಹಸ ಮತ್ತು ಕರ್ತವ್ಯ ಪ್ರಜ್ಞೆ ನಮಗೆಲ್ಲರಿಗೂ ಸ್ಫೂರ್ತಿ.
ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ವೀರ ಯೋಧರು, ಪೊಲೀಸ್ ಸಿಬ್ಬಂದಿ ಹಾಗೂ ನಾಗರಿಕರನ್ನು ನೆನೆಯೋಣ.
#MumbaiTerrorAttack
ಪ್ರತಿಯೊಬ್ಬರಿಗೂ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಶುಭಾಶಯಗಳು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಅನನ್ಯ ವಿದ್ವತ್ತು, ಪ್ರಖರ ಪ್ರತಿಭೆಯ ಫಲವೇ ನಮ್ಮ ಸಂವಿಧಾನ.
ಸಮಾನತೆ, ಸಹೃದಯತೆ, ಸೌಹಾರ್ದತೆ, ಮಾನವೀಯತೆಯ ತಳಹದಿಯ ಮೇಲೆ ದೇಶವನ್ನು ನಿಲ್ಲಿಸಿರುವ ಸಂವಿಧಾನಕ್ಕೆ ಶರಣು. ಅದರ ಆಶಯಗಳನ್ನು ನಾವೆಲ್ಲರೂ ಪಾಲಿಸೋಣ.
#ConstitutionDay2023
ಸ್ವಾಮಿ, ಇದು ಅಚಾತುರ್ಯದಿಂದ ಆಗಿರುವ ವಿಷಯ ಅಲ್ಲ. ನಿಮ್ಮದೂ ಪಕ್ಷ ಸೇರಿದಂತೆ Cong,BJPಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸಿರುವ ಪರಿ. ಆ ಡೆಕೊರೇಟರ್ ಗೆ ತಪ್ಪು ಮಾಡಲು ಧೈರ್ಯ ಹೇಗೆ ಬಂತು? ಅದೂ ಮಾಜಿ ಮುಖ್ಯಮಂತ್ರಿಯ ಮನೆಗೆ ವಿದ್ಯುತ್ ನೀಡುವಾಗ ಇನ್ನೂ ಎಚ್ಚರ ಇರಬೇಕಿತ್ತು. ಈವ್ಯವಸ್ಥೆ ಏನೂ ಮಾಡುವುದಿಲ್ಲ ಅನ್ನುವ ಧೈರ್ಯದ ಮೇಲೆ ಮಾಡಿದ್ದಾನೆ
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ನಾಡಿನ ಸಮಸ್ತ ಜನತೆಗೆ ೬೮ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ, ನಾಡು-ನುಡಿಯ ಅಭಿವೃದ್ಧಿಗಾಗಿ ಮುನ್ನಡೆಯೋಣ. ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸೋಣ.
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಆದರೆ ಸುರಕ್ಷತೆಯನ್ನು ಎಂದಿಗೂ ಅನಿಯಂತ್ರಿತಗೊಳಿಸಲಾಗಿಲ್ಲ ಮತ್ತು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ನಿರ್ವಹಿಸುವ ಮತ್ತು ನಿರ್ವಹಿಸುವ ರೀತಿಯಲ್ಲಿ ಸರ್ಕಾರದ ನಿಯಂತ್ರಣಗಳು ನಿರ್ಣಾಯಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸುತ್ತವೆ.
ಮಹಾರಾಣಾ ಪ್ರತಾಪ್ ಜಿ ಅದ್ಭುತ ಶೌರ್ಯ, ಧೈರ್ಯ ಮತ್ತು ದೃಢಸಂಕಲ್ಪದ ವಿಶಿಷ್ಟ ಸಂಕೇತವಾಗಿದೆ. ನಿಮಗೆ ಮಹಾರಾಣಾ ಪ್ರತಾಪ್ ಜಯಂತಿಯ ಶುಭಾಶಯಗಳು.
ವೀರ ಶಿರೋಮಣಿ
ಮಹಾರಾಣಾ ಪ್ರತಾಪ್ ಸಿಂಗ್ಜಿ
ಅವರ ಜನ್ಮ ವಾರ್ಷಿಕೋತ್ಸವದಲ್ಲಿ
ಮೂರು ಹೃದಯಗಳ ಮುಜ್ರಾ!