ಮೇಲ್ನೋಟಕ್ಕೆ ಕಿತ್ತಾಡಿಕೊಂಡು 60 ನಿಮಿಷಗಳಲ್ಲಿ 8 ಕಾನೂನುಗಳನ್ನು ಪಾಸ್ ಮಾಡಿ, ಜೆಸಿಬಿ ಪಕ್ಷಗಳು ತಮ್ಮ ಒಳ ಒಪ್ಪಂದ ತೋರಿಸಿವೆ.
ಇಷ್ಟೆಲ್ಲಾ ಕಾನೂನುಗಳನ್ನು ಮಾಡುವ CONgRSS ಎಡಿಯೂರಪ್ಪನವರ ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುತ್ತೇವೆ ಅಂತ ಅಧಿಕಾರಕ್ಕೆ ಬಂದಿದ್ದನ್ನು ಮರೆತುಹೋಗಿದೆ. ರೈತರ ಪಕ್ಷ JDrsS ಮಗನನ್ನು ಬೆಳೆಸಿದರೆ ಸಾಕಾಗಿದೆ.
ಹೊರ ರಾಜ್ಯದವರಿಗೆ ಬಾಗಿಲು ತೆರೆದಿಟ್ಟ ಯಡಿಯೂರಪ್ಪನವರ ಕಾನೂನನ್ನು ಮೊದಲು ಸರಿಪಡಿಸೋ ಬದಲು ಮಿಕ್ಕಿದ್ದೆಲ್ಲಾ ಮಾಡುತ್ತಾ ಕೂತಿದೆ ಕಾಂಗ್ರೆಸ್ ಸರ್ಕಾರ.
ಈಗಾಗಲೇ ಪ್ರತಿ ಹಳ್ಳಿಯಲ್ಲೂ ಮಾರವಾಡಿಗಳು, ಮಲ್ಲುಗಳು, ಆಂಧ್ರದವರು ಬೇಸಾಯದ ನೆಲ ಕಬಳಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಸಬ್-ರೆಜಿಸ್ಟ್ರಾರ್ ಕಚೇರಿಗಳಲ್ಲಿ ಇವರೇ ತುಂಬಿರುತ್ತಾರೆ.
ಮಾಡಿರುವ ತಪ್ಪನ್ನೇ ಸರಿಪಡಿಸಲು ಆಗದ ಇಂಥವರಿಂದ ಕರ್ನಾಟಕದ ಸ್ಥಳೀಯರು ಮಾತ್ರ ಬೇಸಾಯದ ನೆಲ ಖರೀದಿ ಮಾಡುವಂತ ಕಾನೂನು ನೀರೀಕ್ಷೆ ಮಾಡಲು ಸಾಧ್ಯವಿಲ್ಲ!
#ನಮ್ಮನಾಡು_ನಮ್ಮಆಳ್ವಿಕೆ
Buddha's charioteer's name channa(literally Kannada) is older than all Tamil writings
The first human settlement, first village, ashmound civilization of south India was found in Karnataka where katpadis wandering in jungle by stealing iron axe
@ShyamSPrasad ಇದು ಯಾವ ತರಹದ ತಿನಿಸು ಸರ್..?
ನಮ್ ಹಳ್ಳಿ ಕಡೆ ಹೊಲದ ದೇವ್ರು ಮಾಡ್ದಾಗ ಇಲ್ಲವೇ ಜಾತ್ರೇಲಿ, ಊರ್ ಹಬ್ಬದಲ್ಲಿ ಕುರಿ, ಮೇಕೆ ಕಡಿದಾಗ ರಕ್ತವನ್ನು ಒಂದು ತಪ್ಪಲೆಯಲ್ಲಿ ಹಿಡಿದು ಗಟ್ಟಿ ಮಾಡುತ್ತಾರೆ.
ಅದೇನಾ ಸರ್ ಇದು..
@hgangadhar1 ಶರಣು ಶರಣಾರ್ಥಿಗಳು.
ಕರ್ನಾಟಕ ಸರ್ಕಾರದ ಸಮಗ್ರ ವಚನ ಸಾಹಿತ್ಯ ಕಣಜ . ಇಲ್ಲಿ ವಚನಗಳನ್ನು ಶರಣರ ಹೆಸರಿನಲ್ಲಿ ವಿಂಗಡಿಸಲಾಗಿದೆ . ಹಾಗೆ ನಮಗೆ ಬೇಕಾದ ಪದದಿಂದ ಹುಡುಕಬಹುದು.
https://t.co/iMfB3RO97B
ಕರ್ನಾಟಕದ ಕಾನೂನು ವ್ಯವಸ್ಥೆ ಹೇಗೆ ನಡೆಸಬೇಕು ಅಂತ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಅಲ್ಲಿನ ವಿರೋಧಪಕ್ಷಗಳು ರಾಜ್ಯಕ್ಕೆ ಹೇಳಿಕೊಡುತ್ತಿರುವುದು ಹಾಸ್ಯಾಸ್ಪದ.
ಕರ್ನಾಟಕದಲ್ಲಿರುವ ತಮಿಳರ ಮೇಲೆ ಅಷ್ಟು ಕಾಳಜಿ ಇದ್ದರೆ ಅವರನ್ನೆಲ್ಲ ತಮಿಳುನಾಡಿಗೆ ಕರೆದುಕೊಂಡು ಹೋಗಿ.
ತಮಿಳುನಾಡಿನಲ್ಲಿ 100 ದಿನ ಆಡಳಿತ ಮಾಡಿ ಅದೇನೋ ದಬ್ಬಾಕಿದ್ದೀನಿ ಅಂತ ಇಂದು ಕನ್ನಡ ಪತ್ರಿಕೆಗಳಲ್ಲಿ ಜಾಹೀರಾತಿಗೆ ಮಾಡಿರುವ ದುಂದುವೆಚ್ಚದ ದುಡ್ಡನ್ನೇ ಪರಿಹಾರ ಕೊಡಬೇಕಿತ್ತು.
ತಮಿಳುನಾಡಿನ ಮುಖ್ಯಮಂತ್ರಿ ಮಾತನ್ನು ಖಂಡಿಸದೆ ಕರ್ನಾಟಕದ ಕಾಂಗ್ರೆಸ್ ಮತ್ತು ಬಿಜೆಪಿಗಳು ಸುಮ್ಮನಿವೆ. ಈ ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಕರ್ನಾಟಕದ ಮಾನ ಹೋದ್ರು ಚಿಂತೆಯಿಲ್ಲ.
#ನಮ್ಮನಾಡು_ನಮ್ಮಆಳ್ವಿಕೆ
Easy to get a KSRTC bus to Kerala than any part of Karnataka. Karnataka Congress serves Kerala Congress interests more than needs of Kannadigas. Everything boils down to whether Delhi High Command parties control Karnataka politics or Karnataka-centric parties.
#ನಮ್ಮನಾಡು_ನಮ್ಮಆಳ್ವಿಕೆ
ಕರ್ನಾಟಕಕ್ಕೆ ಡೇಟಾ ಸೆಂಟರುಗಳು ಬೇಡವೇ ಬೇಡ. ಇವುಗಳು ನೆಲ ಮತ್ತು ನೀರನ್ನು ಚೆನ್ನಾಗಿ ಬಳಸುತ್ತವೆ. ವಿಪರೀತ ಜಲಮಾಲಿನ್ಯವನ್ನು ಮಾಡುತ್ತವೆ. ಸೃಷ್ಟಿಸುವ ಉದ್ಯೋಗಗಳು ಕಡಿಮೆ. ಉಪಯೋಗಿಸುವುದು ಆಮದಾಗಿ (imported) ಬರುವ ಯಂತ್ರೋಪಕರಣಗಳನ್ನು. ಮೊದಲೇ ಕರ್ನಾಟಕಕ್ಕೆ ನೀರಿನ ಕೊರತೆ. ಅಂತಾರಾಜ್ಯ ನದಿ ವಿವಾದಗಳು ಯಾವಾಗ ಬಗಹರೆಯುತ್ತವೆಯೋ ತಿಳಿಯದು. ನೀರಾವರಿ ಯೋಜನೆಗಳದ್ದು ಆಮೆಯ ವೇಗ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶುರುವಾದ ಡೇಟಾ ಸೆಂಟರುಗಳ ಮೇಲೆ 4 ಮೊಕದ್ದಮೆಗಳು ದಾಖಲಾಗಿರುವ ವರದಿ ಇಲ್ಲಿದೆ ನೋಡಿ. ಅಮೆರಿಕದಂತಹ ದೇಶಗಳಲ್ಲಿ ಡೇಟಾ ಸೆಂಟರುಗಳ ವಿರುದ್ಧ ಜನಾಕ್ರೋಶವಿದೆ. ನಮ್ಮ ಕರ್ನಾಟಕ ರಾಜ್ಯಕ್ಕೆ ಈ ಡೇಟಾ ಸೆಂಟರುಗಳು ದಯವಿಟ್ಟು ಬೇಡ.
@MBPatil@osd_cmkarnataka@CMofKarnataka@DKShivakumar
ಸಮಯಪ್ರಜ್ಞೆಯಿಂದ ಕೂಡಿದ ಜಾಗ್ರತ ಮನಸ್ಸಿನ ಕೆಲವೇ ಕೆಲವು ನ್ಯಾಯಾಧೀಶರಲ್ಲೊಬ್ಬರಾದ ಜಸ್ಟಿಸ್ ಎಂ.ನಾಗಪ್ರಸನ್ನ ಅವರು ನಟನೆ ಕೂಡ ಮಾಡ್ತಿದ್ರು ಅನ್ನೋದು ಎಷ್ಟು ಜನಕ್ಕೆ ಗೊತ್ತಿದೆ?
ಹೂಮಳೆ ಸಿನೆಮಾದ ಒಂದು ದೃಶ್ಯ...
😀😀
ಒಂದೆರಡು ತಿಂಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಿರ್ಮಾಪಕರೊಬ್ಬರು ಸಿಕ್ಕಿದ್ದರು. ನಿರ್ಮಾಣ ಮಾಡೋ ಮುಂಚೆ ವಿತರಣೆ ಮಾಡಿ ಚಿತ್ರರಂಗದ experience ಪಡೆಯೋಣ ಅಂತ ರವಿಚಂದ್ರನ್ ಮನೆಗೆ ಹೋಗಿ ಅವರ ಹಳೆ ಎರಡು ಚಿತ್ರಗಳ ಮರುಬಿಡುಗಡೆ ಬಗ್ಗೆ ಮಾತನಾಡಿದ್ರಂತೆ. "ರವಿಚಂದ್ರನ್ ಬುದ್ದಿ ಹೇಳಿ ಕಳಿಸಿದ್ರು. ಈ ಫಿಲ್ಮ್, ಆ ಫಿಲ್ಮ್ ಮರು ಬಿಡುಗಡೆ ಮಾಡ್ತೀನಿ ಅಂತ ಜಾಹಿರಾತು ಕೊಟ್ಟ ದಿನದಿಂದ ಸನ್ ಅವರ ಉದಯ TV ನಲ್ಲಿ ಅದನ್ನು ದಿನಾ ಪ್ರಸಾರ ಮಾಡ್ತಾರೆ. ಸುಮ್ನೆ 50-60 ಲಕ್ಷ ಕಳೆದುಕೊಳ್ಳುತ್ತೀರ ಅಂತ ಅಂದ್ರು," ಅಂತಂದ್ರು.
ಉದಯ ಮಾತ್ರವಲ್ಲ, ಆ ಕಾಲದಲ್ಲಿ ಕೇವಲ Home Video ಹಕ್ಕು ಪಡೆದವರು, ಆಡಿಯೋ ರೈಟ್ಸ್ ಪಡೆದವರು, ಎಲ್ಲರೂ ಸೇರಿ FB, YT, Insta ಗಳಲ್ಲಿ ಈಗಾಗಲೇ ಈ "ಶಾಂತಿ ಕ್ರಾಂತಿ re-release ಮಾಡಿ" ಟ್ರೆಂಡ್ ನಿಂದ ದುಡ್ಡು ಮಾಡುತ್ತಿದ್ದಾರೆ. Theatre ನಲ್ಲಿ ಬಿಡುಗಡೆ ಮಾಡುವ ಬುದ್ದಿವಂತ ಮಾತ್ರ ದುಡ್ಡು ಕಳೆದುಕೊಳ್ಳುತ್ತಾನೆ.
ತಮ್ಮ ಅದ್ಬುತವಾದ ನಟನೆ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿಧ್ದ ನಟರಿಗೆ ಕನ್ನಡಿಗರ ಹೋರಾಟ ಮತ್ತು ಆಗ್ರಹದಿಂದ ಪದ್ಮಭೂಷಣ ಬಂತು ಇದಕ್ಕೆ ನಾವು ನಮ್ಮ ಕೆನ್ನೆಗೆ ನಾವೇ ಭಾರಿಸಿಕೊಳ್ಳಬೇಕು. ಇಂದಿನ ಪೀಳಿಗೆಯ ಬಗ್ಗೆ ಮಾತನಾಡುವ ಮುನ್ನ ತಮ್ಮ ಯೌವನದ ಬಗ್ಗೆ ಒಮ್ಮೆ ಯೋಚಿಸಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ತಮಗೆ ವಯಸ್ಸಾದರೆ ಜಗತ್ತಿಗೆ ಏಕೆ ವೈರಾಗ್ಯ
ಅಮೆರಿಕಾ ಅಮೆರಿಕಾ 2ಕ್ಕೆ ಫ್ರೆಂಡ್ಶಿಪ್ ಡೇ ಉಡುಗೊರೆ!
ಡಾ.ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಮನೋ ಮೂರ್ತಿ ಅವರ ಜೋಡಿ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಸದಾ ವಿಶೇಷ ಸ್ಥಾನ ಪಡೆದಿದೆ. ಅಮೆರಿಕಾ ಅಮೆರಿಕಾ 2 ಚಿತ್ರದ ಹಾಡುಗಳನ್ನು ಮನೋ ಮೂರ್ತಿ ಮ್ಯೂಸಿಕ್ ಚಾನೆಲ್ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.