Our family had the opportunity to meet Shri @RahulGandhi ji and invite him to Arjun-Saaniya’s wedding.
Thank you for the warmth and hospitality you extended to us.
ಸಂಸದ @CaptBrijesh ಚೌಟರವರೇ ನೀವು ಸದನದಲ್ಲಿ ನಿಷೇದಿತ ಸಂಘಟನೆಗಳ ಬಗ್ಗೆ ಮಾತನಾಡಿದ ಮರುದಿನವೇ ಭಾರತದಲ್ಲಿ ಮೂರು ಬಾರಿ ನಿಷೇದಿತಸಲ್ಪಟ್ಟ@RSSorg ನ ಅಂಗ ಸಂಸ್ಥೆ ಭಜರಂಗದಳದ ಭಯೋತ್ಪಾದಕರು ತಮ್ಮ ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲಿ @INCKarnataka ಮುಖಂಡ,ಪಂಚಾಯತ್ ಸದಸ್ಯ ಗಣೇಶ್ ಗೌಡ ಎಂಬ ಹಿಂದೂ ಯುವಕನನ್ನು ಭೀಕರವಾಗಿ ಹತ್ಯೆ ನಡೆಸಿ1/2
ಮಾನ್ಯ@siddaramaiahನವರೆ ದ.ಕ ಜಿಲ್ಲೆಯಲ್ಲಿ ಶಾಂತಿ ಮರು ಸ್ತಾಪಿಸುವ ಭಾಗವಾಗಿ ಇಬ್ಬರು ದಿಟ್ಟ ದಕ್ಷ ಅಧಿಕಾರಿಗಳನ್ನು ನೇಮಿಸಿರುವುದು ಸ್ವಾಗತಾರ್ಹ.ಪೋಲಿಸರು ಕೋಮು ದ್ವೇಷ ಭಾಷಣಗಾರರನ್ನು ಹೆಡೆಮುರಿ ಕಟ್ಟಲು ಎಷ್ಟೇ ಪ್ರಯತ್ನಪಟ್ಟರು ಅವರು ರಾಜಕೀಯ ಬಲದಿಂದ ಹಾಗೂ ನ್ಯಾಯಾಲಯದ ಮೂಲಕ ಕೆಲವೇ ಗಂಟೆಗಳಲ್ಲಿ ಜಾಮೀನು ಅಥವಾ ಬಂಧನಕ್ಕೆ ತಡೆಯಾಜ್ಞೆ1/2
ಸಾರ್ವಜನಿಕರ ತೆರಿಗೆ ಹಣದಿಂದ @NHAI_Official ನಿರ್ಮಿಸಿದ ಇನ್ನೂ ಕಾಮಗಾರಿ ಪೂರ್ತಿಯಾಗದ #ಕಲ್ಲಡ್ಕ ಮೇಲ್ಸೇತುವೆಯನ್ನು ಕನಿಷ್ಠ ಒಂದು ಗ್ರಾಮ ಪಂಚಾಯತ್ ಸದಸ್ಯನೂ ಅಲ್ಲದ ಹಲವಾರು #ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ವ್ಯಕ್ತಿ ತನ್ನ ಖಾಸಗಿ ಕಾಲೇಜಿನ ಹೆಸರನ್ನು ಮೇಲ್ಸೇತುವೆಗೆ ಇಟ್ಟು, ಒಂದು ಧರ್ಮದ ಸಂಪ್ರದಾಯದಂತೆ ಅನಧಿಕೃತವಾಗಿ ಉದ್ಘಾಟನೆ
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನೆಪದಲ್ಲಿ ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿ,ಜಿಲ್ಲಾಧ್ಯಂತ ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಮಾಡಿದ್ದು ಭಜರಂಗದಳ ಸಂಘಪರಿವಾರ ಎಂದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ.ಆದರೆ ಹಾಸ್ಯಾಸ್ಪದವೇನೆಂದರೆ ಆ ದಿನ ಕಡಬ ಜಂಕ್ಷನ್ ನಲ್ಲಿ ಏಕಾಏಕಿಯಾಗಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ರಸ್ತೆಯಲ್ಲಿ ಅಡ್ಡವಾಗಿ 1/3
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !!
@compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ?
#DefeatFascism
ಈ ಗೂಂಡನಿಗೆ ಇನ್ನು ಗನ್ ಲೈಸೆನ್ಸ್ ಬೇರೆ ಕೇಡು !!!
ಯಾರನ್ನು ಗುರಿಯಾಗಿಸಿ ಗುಂಡು ಹಾರಿಸಲು ಈ ಭಯೋತ್ಪಾದಕ ಗನ್ ಲೈಸೆನ್ಸ್ ಕೇಳುತ್ತಿದ್ದಾನೆ !!!! ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿ ಜಿಲ್ಲೆಯಲ್ಲಿ ಗಲಭೆ ನಡೆಸಿದ ಈ ಗೂಂಡಾ ಭಯೋತ್ಪಾದಕನ ಮೇಲೆ UAPA ದಾಖಲಿಸಿ ಮೊದಲು ಒದ್ದು ಒಳಗೆ ಹಾಕಿ.
@DrParameshwara@siddaramaiah
ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣ ಪರೀಕ್ಷೆ ಬಹಿಷ್ಕಾರಕ್ಕೊಳಗಾದ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ? 1/n
#Hijab#Janivara
ಸರ್ವೆ ಕೆದಂಬಾಡಿ ಬೀಟ್ ಪೋಲಿಸ್ ಗ್ರೂಪ್ ನಲ್ಲಿ ಕಳ್ಳತನವಾದ ಬಗ್ಗೆ ಸುದ್ದಿ ವೆಬ್ ಪೋರ್ಟಲ್ ನ್ಯೂಸ್ ನಲ್ಲಿ ವರದಿ ಬಂದಾಗ Naveen Rai ಎಂಬಾತ ಪೋಲಿಸರು ಇರುವ ಗ್ರೂಪ್ ನಲ್ಲಿ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದರು ಇಷ್ಟರ ತನಕ ಯಾಕೆ @spdkpolice ಸುಮೊಟೊ ಪ್ರಕರಣ ದಾಖಲಿಸಿಲ್ಲ?
ಅಥವಾ ತಾವೇ ರಚಿಸಿದ ಗ್ರೂಪ್ ನಲ್ಲಿ ಪೋಲಿಸರು ಗಮನಕೊಟ್ಟಿಲ್ಲವೇ?
ಜೈಲು ಕಂಬಿಗಳು ನಮಗೆ ಹೊಸತಲ್ಲ ಅದರಿಂದ ನಾವು ಧೃತಿಗೆಡುವುದೂ ಇಲ್ಲ, ಆದರೆ ಈ ದೇಶವನ್ನು ರಕ್ಷಿಸಬೇಕಾಗಿರುವ ಜಾತ್ಯಾತೀತರ ನಿಲುವುಗಳಿಂದಾಗಿ ಒಂದು ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಸಾಂವಿಧಾನಿಕ ಪರಿಕಲ್ಪನೆಯನ್ನೇ ಕಳೆದುಕೊಳ್ಳಲಿದೆಯೇ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ !!
#ReleaseGafoorHubli
ಉತ್ತರಖಂಡದಲ್ಲಿ ನಡೆಯಲಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಕರ್ನಾಟಕ ರಾಜ್ಯದ ಬೀಚ್ ವಾಲಿಬಾಲ್ ತಂಡದ ತರಬೇತುದಾರ ಹಾಗೂ ಮ್ಯಾನೇಜರ್ ಆಗಿ ಆಯ್ಕೆಯಾದ ಇರ್ಷಾದ್ ಕೌಡಿಚ್ಚಾರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕಂಬಳಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನಮ್ಮ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಪತ್ರ ಬರೆದಿರುವುದರಿಂದ ಕಂಬಳ ಉಳಿದುಕೊಂಡಿದೆ.
ಕಂಬಳದ ಕುರಿತು ಯೋಜನೆ ರೂಪಿಸುವ ಕುರಿತು ಪರಿಶೀಲಿಸಲಾಗುವುದು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಕಗಳು ಸೇರಿದಂತೆ 10 ಸಾವಿರ ರೂ.ಗಳ ಗೌರವಧನ ನೀಡಲು ಸರ್ಕಾರ ಒಪ್ಪಿದೆ. ಒಂದು ವೇಳೆ 10 ಸಾವಿರಗಳಷ್ಟು ಪ್ರೋತ್ಸಾಹಕಗಳು ಬಾರದೆ ಹೋದರೆ ಸರ್ಕಾರವೇ ಅದನ್ನು ಭರಿಸಲಿದೆ.
ಆರು ನಕ್ಸಲರು ಶರಣಾಗಿದ್ದಾರೆ. ಅವರನ್ನು ಕಾಡಿನಿಂದ ನ್ಯಾಯಾಲಯಕ್ಕೆ, ನಂತರ ನಾಡಿಗೆ ಕರೆತಂದಿರುವುದು ಅವರು ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಿ ಮುಖ್ಯವಾಹಿನಿಗೆ ಬರಬೇಕು ಎಂದು. ಶಾಂತಿಯುತ ಹೋರಾಟಕ್ಕೆ ನಮ್ಮ ತಕರಾರೇನಿಲ್ಲ. ಸಂವಿಧಾನದಲ್ಲಿ ಶಾಂತಿಯುತ ಹೋರಾಟಕ್ಕೆ ಅವಕಾಶವಿದ್ದು, ಅದರಂತೆ ಹೋರಾಟ ಮಾಡಿದರೆ ಅದಕ್ಕೆ ನಮ್ಮ ಸಹಕಾರವಿದೆ.
- ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಮುಖ್ಯಮಂತ್ರಿ @siddaramaiah ಅವರ ಪ್ರತಿಕ್ರಿಯೆ
ರಾಷ್ಟ್ರಪಿತ ಗಾಂಧೀಜಿಯನ್ನೇ ಕೊಂದ ಭಯೋತ್ಪಾದಕ ಗೋಡ್ಸೆಯನ್ನು ಆರಾಧಿಸುವವರಿವರು
ಬ್ರಿಟಿಷರ ಬೂಟು ನೆಕ್ಕಿದ ಹೇಡಿ ಸಾರ್ವರ್ಕರ್ ನ್ನು ಪೂಜಿಸುವವರಿವರು
ದೇಶದ ಸಂವಿಧಾನವನ್ನೇ ಒಪ್ಪದ ಇವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ಅಪಹಾಸಗೆಯ್ಯದೆ ಇರುತ್ತಾರೋ !
ವಲಸೆ ಬಂದ ಆರ್ಯ ಸಂತತಿಯೇ ಭಾರತದ ಸಂವಿಧಾನ ಒಪ್ಪಿ ಇಲ್ಲವೇ ಭಾರತ ಬಿಟ್ಟು ತೊಳಗಿ
ರಾಜ್ಯದ @INCKarnataka ಸರ್ಕಾರ, ಪೆಲಸ್ತೀನ್ ಪರ, ಸ್ಟೇಟಸ್ ಇಟ್ಟವರ, ಫ್ಲಾಗ್ ಹಿಡಿದವರ ಮೇಲೆ, ಕೇಸು ದಾಖಲಿಸಿದೆ, ಈಗ ಇವರದೇ ನಾಯಕಿ, ಪ್ಯಾಲೇಸ್ಟೈನ್ ಪರ ಬ್ಯಾಗ್ ಹಾಕಿ ಲೋಕಸಭೆಗೆ ಬಂದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾನ್ಯ @CMofKarnataka@DKShivakumar@DrParameshwara ರಿಗೆ ಅಗ್ರಹಿಸುತ್ತೇನೆ.
ಮೋದಿ ಸರ್ಕಾರ ಅಂದು ಸಂಘಟನೆಯೊಂದನ್ನು ನಿಷೇಧಿಸಿದಾಗ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ ರಾಹುಲ್ ಗಾಂಧಿಯ ಪೌರತ್ವವೇ ಇಂದು ಪ್ರಶ್ನಿಸಲ್ಪಡುತ್ತಿದೆ !!!!
ಸಂಘಪರಿವಾರದ ದ್ವೇಷದ ಆಳ ಇನ್ನಾದರೂ ಅರ್ಥವಾಗಿರಬಹುದೇ ಈ ವೈಟ್ ಕಾಲರ್ ರಾಜಕಾರಣಿಗೆ !!!!
RSS ನ್ನು ಅರಿಯಿರಿ ...... ದೇಶಕ್ಕೆ ಬಹುದೊಡ್ಡ ಕಂಟಕ ಮುಂದೆ ಬರಲಿದೆ
ಪ್ರವಾದಿ ಮಹಮ್ಮದ್(ಸ.ಅ)ರವರನ್ನು ಅವಹೇಳಿಸುವ ಪೋಸ್ಟರ್ ಈಶ್ವರಮಂಗಳ ಬಳಿಯ ಪುಳಿತ್ತಡಿ ಬಸ್ಟ್ಯಾಂಡ್ ನಲ್ಲಿ ಕಂಡು ಬಂದಿದ್ದು ಈ ಬಗ್ಗೆ SDPI ಬ್ರಾಂಚ್ ಅಧ್ಯಕ್ಷರಾದ ಫಾರೂಕ್ ರವರು ಸಂಪ್ಯ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು,ಕೂಡಲೇ ಪೋಲಿಸ್ ಇಲಾಖೆ ಈ ಕಿಡಿಗೇಡಿಗಳನ್ನುಬಂಧಿಸಬೇಕೆಂದುಆಗ್ರಹಿಸುತ್ತಿದ್ದೇನೆ. @spdkpolice
ಫೆಲೆಸ್ತೀನ್ ನಾಗರಿಕರ ವಂಶಹತ್ಯೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ FIR ದಾಖಲಿಸಿದ @INCKarnataka ಸರ್ಕಾರದ ಅಧೀನದಲ್ಲಿರುವ ಪೋಲೀಸರ ನಡೆ ನಾಚಿಗೇಡು.
ಹಾಗಾದರೆ ಪೋಲಿಸ್ ಹಾಗೂ ಸರ್ಕಾರ ವಂಶಹತ್ಯೆಯ ಪರ ಇರುವವರೆ? 1/2