@royalenfield Rohan motors Vijayapura, Karnataka.The way of communicating with customers was extremely arrogant, disrespectful and unprofessional.
Such behaviour from showroom staff can seriously damage the reputation of a respected brand like Royal Enfield.
There’s an old poem “engine engine number 9,” racing on the Delhi line!
The Indian railways are racing ahead and doing the PMs vision of “make in india “ proud! Jai hind Jai Bharat . #viksitbharat#ViksitBharat
ಬಸವ ಜಯಂತಿಯ ಶುಭ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ವಂಚಿತರನ್ನು ಮೇಲೆತ್ತಲು ಅವರ ಅವಿಶ್ರಾಂತ ಪ್ರಯತ್ನಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರುತ್ತವೆ.
ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದ ಕನ್ನಡದ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಅವರಿಗೆ ಶತಕೋಟಿ ಪ್ರಣಾಮಗಳು.
ಶೌರ್ಯ, ತ್ಯಾಗ, ಬಲಿದಾನ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರಾದ ರಾಣಿ ಚೆನ್ನಮ್ಮನವರು ಇತಿಹಾಸದ ಪುಟಗಳಲ್ಲಿ ಎಂದೆಂದೂ ಅಮರ. #kitturranichennamma#Karnataka
As the Winter Session of the Parliament commences, I hope it is productive and filled with constructive debates and discussions.
https://t.co/X6pmcxocYi