ಸಾಕಲು ಕರು ಸಾಗಿಸುತ್ತಿದ್ದ ದಲಿತ ಮುಖಂಡ ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಸಕಲೇಶಪುರದ ಭಜರಂಗದಳದ ಗೊಂಡಗಳನ್ನು ಬಂಧಿಸಿ,ಗಡಿಪಾರು ಮಾಡಲು ಒತ್ತಾಯಿಸಿ ದಲಿತ ಪರ ಸಂಘಟನೆಗಳು ಸಕಲೇಶಪುರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ಮತ್ತು ಜಿಲ್ಲಾಧ್ಯಕ್ಷರಾದ @anemahal
ನೈತಿಕ ಪೋಲೀಸ್ಗಿರಿಯನ್ನು ನಡೆಸುವ ಬಜರಂಗಿಗಳಿಗೆ ಅನುಮತಿ ನೀಡಿದವರು ಯಾರು,ಒಂದು ವೇಳೆ ಬಜರಂಗಿಗಳು ಮೋರಲ್ ಪೋಲೀಸ್ ಕೆಲಸ ಮಾಡುತ್ತಿದ್ದಾರೆಂದರೆ ಸಕಲೇಶಪುರದಲ್ಲಿ ಪೋಲೀಸರಿಗೆ ವೇತನ ಕೊಡುವ ಅಗತ್ಯ ಇದೆಯೇ ಎಂಬುವುದನ್ನು ಮರುಪರಿಶೀಲಿಸಬೇಕಾಗಿದೆ.
@SPHassan2 ರವರಲ್ಲಿ ಆಗ್ರಹಿಸುತ್ತೇನೆ.
#DalitLivesMatter@varthabharati
@BengaluruMetro ಸ್ಟೇಷನ್ ನಲ್ಲಿ ಬ್ರಿಟೀಷ್ ಪೋಲೀಸರ ಗುಂಡೇಟಿಗೆ ಹುತಾತ್ಮರಾದ ಚಂದ್ರ ಶೇಖರ್ ಆಝದ್ ಅವರ ಚಿತ್ರದ ಮೇಲೆ 27 ಬಾರಿ ಬ್ರಿಟೀಷ್ ರಿಗೆ ಕ್ಷಮಾಪಣಾ ಪತ್ರ ಬರೆದು ಜೈಲಿನಿಂದ ಹೊರಬಂದ ಸಾವರ್ಕರ್ ಫೋಟೋ ಹಾಕಿ ಅವಮಾನಿಸಿದ ಪೋಸ್ಟರ್ ನ್ನು ಗೋಡೆಯಲ್ಲಿ ಹಾಕಲಾಗಿದೆ.ಪರಿಸ್ಥಿತಿ ಕೈ ಮೀರುವ ಮುಂಚೆ @BlrCityPolice ಕೂಡಲೇ ತೆಗೆದುಹಾಕಬೇಕು.
ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ #RSS ಮನಸ್ಥಿತಿಯ ಅನಾವರಣ ಮಾಡಿರುವ @BCNagesh_bjp ಮೇಲೆ ದ್ವಜಸಂಹಿತೆ ಉಲ್ಲಂಘನೆಯ ಕೇಸ್ ಹಾಕಿ ಕ್ರಮ ಕೈಗೊಳ್ಳಲು @SPTumkur ರವರಲ್ಲಿ ಆಗ್ರಹಿಸುತ್ತೇನೆ. ಒಬ್ಬ ಶಿಕ್ಷಣ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿರುವುದು ಅಕ್ಷಮ್ಯ
@prajavani@varthabharati
ಕೆಲವು ದಿನಗಳ ಹಿಂದೆ ನಡೆದ ಸರಳ ವಾಸ್ತು ಗುರೂಜಿಯನ್ನು ಹತ್ಯೆ ನಡೆಸಿದವರು ಬಿಜೆಪಿ ಮತ್ತು ಸಂಘ ಪರಿವಾರದ ಕಟ್ಟಾ ಕಾರ್ಯಕರ್ತರಾಗಿದ್ದು,ಸುರತ್ಕಲ್ ಫಾಝಿಲ್ ಹತ್ಯೆಯ ಆರೋಪಿಗಳು ಸಹ ಸಂಘಪರಿವಾರದವರಾಗಿದ್ದಾರೆ. ಸಂಚು ರೂಪಿಸಿ ಮಾಡಿರುವ ಈ ಕೂಲೆಗೂ ಮುತಾಲಿಕ್ ಮತ್ತು ಸೂಲಿಬೆಲೆ ಗೂ ಇರುವ ಸಂಬಂಧ ಏನು? ಪೂಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಬಹುದೇ?
ನಿರಂತ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿರುವ @BSBommai ಯವರೇ CM, ಗೃಹ ಮಂತ್ರಿ, ಕ್ಯಾಬಿನೆಟ್ ಸಚಿವರು ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ದ.ಕ ದಲ್ಲಿರುವಾಗಲೇ ಪಕ್ಕದ ಸುರತ್ಕಲ್ ನಲ್ಲಿ ಫಾಸಿಲ್ ಕೊಲೆ ನಡೆದಿದೆ ಎಂದರೆ ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ
1/2
ಮಾನ್ಯ @BSBommai ನೀವು ಕರ್ನಾಟಕದ ಮುಖ್ಯಮಂತ್ರಿಯೇ? ಅಥವಾ ಕೇವಲ BJP ಯ ಮುಖ್ಯಮಂತ್ರಿಯೇ? ಸಂವಿಧಾನದ ಮೇಲೆ ಪ್ರಮಾಣವಚನ ಮಾಡಿ ಕೇವಲ ಪ್ರವೀಣ್ ಮನೆಗೆ 25ಲಕ್ಷದ ಚೆಕ್ ನೀಡಿ ಭಜರಂಗದಳದ ಗೊಂಡಗಳಿಂದ ಕೊಲೆಯಾದ ಮಸೂದ್ ಮನೆಗೆ ಹೋಗದಿರುವುದು ಖಂಡನೀಯ. ಪಾಝಿಲ್ ಹತ್ಯೆಗೆ ನಿಮ್ಮ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯೇ ಕಾರಣವಲ್ಲವೇ?
#JusticeFoMasud
Local Police and sadar hospital doctors are involved and trying to save the criminals. How come the postmortem report got changed??
#justiceformahenoor
@MBPatil ರವರೆ @RSSOrg/BJPಯ ಭಯೋತ್ಪಾದನೆ ಮತ್ತು ಕೋಮು ಧ್ರುವೀಕರಣದ ವಿರುದ್ಧ@IYC ಧ್ವನಿ ಎತ್ತದೆ ಈಗ ಹೇಳಿಕೆ ನೀಡುವಾಗ BJPಯ ಭಯದಿಂದ ಮತ್ತು ಸಮತೋಲನ ಕಾಯ್ದುಕೊಳ್ಳಲು SDPI/PFI ನ್ನು ಸಂಘಪರಿವಾರದೊಂದಿಗೆ ಹೋಲಿಕೆ ಮಾಡುತ್ತಿರುವುದು ನಿಮ್ಮ ನೈತಿಕ ಅಧಃಪತನವನ್ನು ತೋರಿಸುತ್ತದೆ.ನಿಮ್ಮ ಬ್ಯಾಲೆನ್ಸಿಂಗ್ ರಾಜಕರಣವೇ @IYC ಯ ನಾಶಕ್ಕೆ ಕಾರಣ
Congratulations Brother Hanzala shiek, SDPI candidate who won Pakur Zilla parishad seat, Jharkhand by a huge margin of 7178 votes. SDPI also won 4 block panchayat seat & one gp seat. More results awaiting..
@sdpikarnataka@ndtvindia@BRBhaskarPrasa1@varthabharati
ಇಂತಹ ಸಂಘಪರಿವಾರದ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರದಿಂದ ಶಾಲೆಗಳ ಗೌರವ ಕಡಿಮೆಯಾಗಿ ಮುಂದೆ ಇದೇ ಮಕ್ಕಳು ಶಾಲೆಗೆ ಕಲ್ಲೆಸೆದರೂ ನಾವು ಆತಂಕ ಪಡಬೇಕಿಲ್ಲ...
#IllegalArmsTraining#ArrestBajrangdalLeaders
#ಕೊಡಗು ಜಿಲ್ಲೆಯ #ಪಾಲೇಮಾಡುವಿನ Sc/St ವರ್ಗಗಳಿಗೆ ಮೀಸಲಿದ್ದ ಸ್ಮಶಾನ ಭೂಮಿಯನ್ನು ಕಿತ್ತು ಕ್ರಿಕೇಟ್ ಸಂಸ್ಥೆ ಗೆ ನೀಡಿ ಸ್ಟೇಡಿಯಂ ಕಾಮಗಾರಿಗೆ ಮುಂದಾಗಿರುವುದಲ್ಲದೆ, ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. @DCKodagu ಮದ್ಯ ಪ್ರವೇಶಿಸಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ವಿವಾದವನ್ನು ಬಗೆ ಹರಿಸಲು ಆಗ್ರಹಿಸುತ್ತೇನೆ.