Manager: Next time... don't answer.
Me: Even if you ask?
He didn't respond.
Instead, he opened his laptop and started typing.
An hour later, the entire department received a new email:
"Employees on approved leave must not be contacted for work-related matters unless HR has formally revoked the leave."
https://t.co/Tes3aoif88
ಗೊಟ್ಟಿಗೆರೆ ಕೆರೆಯ ಕಣ್ಣೀರ ಕಥೆ -
ನನ್ನ ಹೆಸರಲ್ಲೇ ಅಡಗಿದೆ ಕೆರೆ,
ಯಾರೂ ಕಿವಿಗೊಡುತ್ತಿಲ್ಲ ನನ್ನ ಮೊರೆ,
ಮೇಲಿಂದ ಮೇಲೆ ಎಳೆಯುತ್ತಿದ್ದಾರೆ ಬರೆ,
ದಿನವೂ ಸಾಯುತ್ತಿದ್ದೇನೆ ನಾ ಗೊಟ್ಟಿಗೆರೆ ||
ಒಮ್ಮೆ ವಿಷವುಂಡ ನೀಲಕಂಠನ ಪೂಜಿಪರು,
ದಿನವೂ ವಿಷವ ನುಂಗುವ ನನ್ನ ನಿರ್ಲಕ್ಷ್ಯಿಸುವರು|| ಮ.ಗು.
"ಮೈಸೂರಿನ ಕಥೆಗಳು" ಖ್ಯಾತಿಯ ಅರೇ ಹಳ್ಳಿ ಧರ್ಮೇಂದ್ರ ಅವರಿಗೆ ಕೆಲವು ಪ್ರಶ್ನೆಗಳು.
* ಶಾಸನದಲ್ಲಿ ಮೈಸೂರಿನ ಹೆಸರು ತೋರಿಸಿದ್ದರಿಂದ, ಮೈಸೂರು ಎಂಬ ಹೆಸರು ಹೊಯ್ಸಳರ ಕಾಲದಲ್ಲಿ ಚಾಲ್ತಿಯಲ್ಲಿ ಇತ್ತು ಎಂದು ಖಚಿತವಾಗಿ ನೀವು ಹೇಳಿದಿರಿ. ಒಳ್���ೇ ವಿಷಯ.
* ಹಾಗಿದ್ದರೆ, ಯಾವ ಬೌದ್ಧಮೂಲಗಳಲ್ಲೂ ಇಲ್ಲದ "ಮಹಿಷ" , ಬೌದ್ಧ ಭಿಕ್ಷು, ಮೂಲನಿವಾಸಿ ಅಂತೆಲ್ಲ ಹೇಗೆ ಹೇಳಿದಿರಿ? ದಾಖಲೆ ಬೇಡವೇ?
* ಬೌದ್ಧಮತವೂ ಉತ್ತರಭಾರತದಿಂದಲೇ ಬಂದ ಮೇಲೆ, ಈ ಭಿಕ್ಷು ( ಹಾಗೊಬ್ಬ ಇದ್ದರೆ) ಮೂಲನಿವಾಸಿ ಆದದ್ದು ಹೇಗೆ? ಮೂಲನಿವಾಸಿ ಅನ್ನುವ ಪದವನ್ನು ನೀವು ಇಲ್ಲಿ ಬಳಸುವ ��ಾರಣವೇನು?
* ರಾಜಘಟ್ಟದಲ್ಲಿ, ಸನ್ನತಿಯಲ್ಲಿ, ಮಾಸ್ಕಿಯಲ್ಲಿ ಬೌದ್ಧ ಕಾಲದ ಕುರುಹು ಸಿಕ್ಕಿದೆ ಸರಿ. ಅದು ಏನು ಹೇಳುತ್ತೆ? ಅಶೋಕನ ಕಾಲದಲ್ಲಿ, ಅಥವಾ ಅದಕ್ಕಿಂತ ತುಸು ನಂತರ ಅಲ್ಲಿ ಬೌದ್ಧ ಮತ ಪ್ರಚಾರದಲ್ಲಿತ್ತು ಅಂತ. ಅಷ್ಟು ಹೇಳಿದರೆ ಅದು ಒಪ್ಪತಕ್ಕದ್ದ ಮಾತೇ.
ಆದರೆ, ಅದು "ಮಹಿಷ" ಎಂಬ ಮೂಲನಿವಾಸಿಯ ಕಾರಣಕ್ಕೆ, ಮತ್ತೆ ಆತ "ಬೀದರಿನಿಂದ ಚಾಮರಾಜನಗರದ ವರೆಗಿನ" ಇಡೀ ಕರ್ನಾಟಕವನ್ನು ಆಳುತ್ತಿದ್ದ ಅನ್ನುವ ತೀರ್ಮಾನಕ್ಕೆ ಹೇಗೆ ಬಂದಿರಿ?
* "ಇಂದಿನ ಇಡೀ ಕರ್ನಾಟಕವನ್ನೆಲ್��" ಒಂದೇ ಆಳ್ವಿಕೆಯಲ್ಲಿ ಆಳಿದ ರಾಜರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಅಂಥದ್ದರಲ್ಲಿ ಈ "ಬೌದ್ಧ ಮಹಿಷ"ನಿಗೆ ಈ ಕಿರೀಟ ತೊಡಿಸಲು ನೀವು ಏಕೆ ಒದ್ದಾಡುತ್ತಿದ್ದೀರಿ?
* ಒಂದೇ ಕಾಲದಲ್ಲಿ ಹಲವು ಆಳ್ವಿಕೆಗಳ ಅಡಿಯಲ್ಲಿ ಇದ್ದರೂ ಒಂದೇ ರೀತಿಯ ದೇವಾಲಯಗಳು (ಶಿವ, ವಿಷ್ಣು, ಜೈನ) ಬೆಳೆದು ಬಂದಿರುವುದು ತಿಳಿದ ವಿಷಯವೇ. ಹಾಗಾಗಿ ರಾಜಘಟ್ಟದ ಬೌದ್ಧ ನೆಲೆಯೂ ಸನ್ನತಿಯ ಬೌದ್ಧ ನೆಲೆಯೂ ಒಂದೇ ರಾಜನ ಅಡಿ ಇ��ುವ ಅಗತ್ಯವಿಲ್ಲ. ಮತ್ತೆ ಅದು "ಬೌದ್ದ ಮೂಲನಿವಾಸಿ ಮಹಿಷ" ಕೂಡ ಆಗಿರಬೇಕಿಲ್ಲ. ಚಾಲುಕ್ಯ ಹೊಯ್ಸಳರು ಒಂದೇ ಸಮಯದಲ್ಲಿ ಆಳುತ್ತಿರುವಾಗ, ಎರಡೂ ರಾಜ್ಯಗಳಲ್ಲೂ ಜೈನ ಬಸದಿಗಳೂ , ಶೈವ ವೈಷ್ಣವ ಗುಡಿಗಳೂ ಕಟ್ಟಲ್ಪಟ್ಟಿರುವುದನ್ನು ಮರೆತಿರೇನು?
*ಹಾಗಿದ್ದಮೇಲೆ ಈ ಹೊಸಾ ಮಹಿಷ ತತ್ವಕ್ಕೆ ನೀವೇಕೆ ಇಷ್ಟು ಬೆನ್ನು ಬಿದ್ದಿದ್ದೀರಿ? ಮಹಿಷ ದಸರಾಗೂ ನಿಮಗೂ ಏನು ಸಂಬಂಧ?
* ನಿಮ್ಮ ಯುಟ್ಯೂಬ್ ವಾಹಿನಿಗೆ ಲಕ್ಷಾಂತರ ಜನ ನೋಡುವವರಿದ್ದಾರೆ. ಹಾಗಾಗಿ, ನೀವು ಹಾಕುವ ವಿಡಿಯೋಗಳಲ್ಲಿ ಸತ್�� ಪ್ರತಿಪಾದನೆ ಮಾಡಿ. ಅದನ್ನು ಜನರೂ ಮೆಚ್ಚುವರು, ದೇವರೂ ಮೆಚ್ಚುವರು. ಸುಳ್ಳನ್ನು ಹರಡಿ ಅದರಿಂದ ಜನಪ್ರಿಯರಾಗುವ ಅಗತ್ಯ ನಿಮಗೆ ಇಲ್ಲವೆಂದು ಭಾವಿಸಿದ್ದೇನೆ.
* ನಿಮಗಿರುವ ನೋಡುಗರನ್ನು ಸತ್ಯಸಂಗತಿಗಳನ್ನು ಹರಡಲು, ಹಾಳಾಗುತ್ತಿರುವ ಶಾಸನ ವೀರಗಲ್ಲು ಮೊದಲಾದುವುಗಳ ಬಗ್ಗೆ ಜನಕ್ಕೆ ಮಾಹಿತಿ ಮುಟ್ಟಿಸಲು ಬಳಸಿ. (ಈ ಬಗ್ಗೆ ನೀವು ಈಗಾಗಲೇ ಮಾಡಿರುವ , ಮಾಡುತ್ತಿರುವ ಕೆಲಸದ ಬಗ್ಗೆ ಗೌರವವಿದೆ.
* ��ಹಿಷ ಮಂಡಲ, ಎರುಮೈನಾಡು - ಇಂತಹ ಹೆಸರುಗಳಿಂದ ಇಲ್ಲಿ ಎಮ್ಮೆ ಕೋಣಗಳು ಬೇರೆಡೆಗಳಿಗಿಂತ ಹೆಚ್ಚು ಇದ್ದಿರಬಹುದು ಎಂಬ ಒಂದು ಊಹೆಯನ್ನಷ್ಟೇ ಮಾಡಿದ್ದರೆ, ಇಷ್ಟೆಲ್ಲಾ ನಾನು ಬರೆಯುವ ಅಗತ್ಯ ಇರಲಿಲ್ಲ. ಆದರೆ ನಿಮ್ಮ ಕಲ್ಪನಾ ವೈಖರಿ ಈ ವಿಡಿಯೋವನ್ನು ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಿರುವುದು ನೋಡಿ ಇಷ್ಟೆಲ್ಲಾ ಬರೆಯಬೇಕಾಯಿತು.
* ಇದನ್ನು ನೀವು ಓದಿ ಉತ್ತರಿಸುವಿರಿ ಎಂಬ ನಂಬಿಕೆ ನನ್ನಲ್ಲಿಲ್ಲ. ವರ್ಷಗಳ ಹಿಂದೆ ಬೆಂಗಳೂರಿನ ಬಗ್ಗೆ ನೀವು ತಪ್ಪು ಮಾಹಿತಿ ಕೊಟ್ಟ ವಿಡಿಯೋ ಅ��್ಕಿ ಸ್ಟುಡಿಯೋಸ್ ನ ವಿಡಿಯೋದಲ್ಲಿ ಪ್ರಕಟವಾದಾಗ, ಅಲ್ಲಿ ನನ್ನ ಪ್ರಶ್ನೆಗಳನ್ನು ಹಾಕಿದ್ದೆ, ನೀವು ಹೇಳಿದ್ದರಲ್ಲಿ ಇದ್ದ ತಪ್ಪುಗಳನ್ನು ತೋರಿಸಿದ್ದೆ. ಆದರೂ ಆ ವಿಡಿಯೋವನ್ನು ತೆಗೆಯುವುದಾಗಲಿ , ಬದಲಿಸುವುದಾಗಲಿ ಮಾಡಿದಂತೆ ಕಾಣಲಿಲ್ಲ.
ಆದರೂ, ಈ ಬಾರಿ ನಿಮ್ಮ ಪ್ರತಿಕ್ರಿಯೆ ಹಿಂದಿಗಿಂತ ಬೇರೆಯಾಗಿದ್ದರೆ ಅದು ಸತ್ಯಶೋಧನೆಗೆ, ಸತ್ಯದ ಪ್ರಚಾರಕ್ಕೆ ಉತ್ತಮ. ಹಾಗಾಗಿ , ಇಷ್ಟೆಲ್ಲ ಬರೆದೆ. ನೀವು ಓದದೇ ಹೋದರೂ, ನಿಮ್ಮ ವಿಡಿಯೋ ಅನ್ನು ನೋಡಿ ಅದರಲ್ಲಿರುವುದೆಲ್ಲ ನಿಜವೆಂದು ನಂಬುವ ಅಭಿಮಾನಿಗಳಿಗಾದರೂ ಕಾಳ��್ನು ಕಾಳು, ಜಳ್ಳನ್ನು ಜಳ್ಳು ಎಂದು ವಿಂಗಡಿಸುವ ವಿವೇಕದ ಒಂದರಿಯನ್ನು ತಮ್ಮೊಳಗೆ ಇಟ್ಟುಕೊಳ್ಳಬಹುದು ಎಂಬ ಆಶಯದಿಂದ ಅಷ್ಟೇ.
ನಿಮಗೆ ಒಳ್ಳೆಯದಾಗಲಿ. ಸತ್ಯಕ್ಕೆ ಗೆಲುವಾಗಲಿ.
I hv promised u to open d 1st stretch of Exoressway (Blr-Nidaghatta) by d end of this July. So I visit the spot multiple times n clear the bottlenecks. Except this hill cutting, everything vl be ready by July end. I only set the deadline n try to achieve it, need your blessings🙏
@chidu13@raaghuk@ACTFibernet During the pandemic instead of using it as a opportunity to improve service they have gone downwards. Pathetic response to service requests and timelines never met to fix the issue. If requested again and again as a token they will reduce the bill amount for month, do we need tht