12ನೆಯ ಶತಮಾನದ ಶರಣ, ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ ಅವರ ವಚನ.
ಆರು ಲಿಂಗ ಮೂರು ಲಿಂಗವೆಂಬರು,
ನಮಗುಳ್ಳುದೊಂದೆ ಲಿಂಗ,
ಒಂದು ಲಿಂಗದಲ್ಲಿ ಒಂದು ಮನ ಸಿಕ್ಕಿದಡೆ ಮರಳಿ
ಒಂದು ಲಿಂಗವ ನೆನೆಯಲಿಲ್ಲವೆಂದಾತನಂಬಿಗ ಚೌಡಯ್ಯ.
44/278
#ಅಂಬಿಗರಚೌಡಯ್ಯ
ಬಸವಾದಿ ಶರಣರು ಅಂತರ್ಜಾತಿ (ವರ್ಣಸಂಕರ) ಮದುವೆ ಮಾಡಿ ಜಾತಿ, ವರ್ಗ, ವರ್ಣ ಸಮಾನತೆಯ ಕಲ್ಯಾಣ ಕ್ರಾಂತಿಗೆ ಕಾರಣರಾದ ದಿನದ ಸ್ಮರಣೋತ್ಸವನ್ನು ಪ್ರತಿವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ
Basavanna had built a peaceful welfare state in 12th century on the basis of Equality, Kayaka and Dasoha. He taught Universal brotherhood. Today his teaching are very much applicable.
#BasavaJayanti#CulturaliconBasavanna
Vishwaguru Basavanna founded first people's parliament in the world called 'Anubhava Mantapa'
ಜಗತ್ತಿನ ಪ್ರಪ್ರಥಮ ಪ್ರಜಾಸಂಸತ್ತು ಸ್ಥಾಪಿಸಿದವರು ವಿಶ್ವಗುರು ಬಸವಣ್ಣನವರು
#CulturaliconBasavanna#BasavaJayanti
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
866666
ಕರ್ನಾಟಕ ಸಾಂಸ್ಕೃತಿಕ ನಾಯಕ ಲಿಂಗಾಯತ ಧರ್ಮದ ಸಂಸ್ಥಾಪಕರು ಆದ ವಿಶ್ವ ಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು
HashTag : #CulturaliconBasavanna#BasavaJayanti
ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಕಾಯಕ, ದಾಸೋಹ, ಸಮಾನತೆ, ಅಧ್ಯಾತ್ಮ ಹೀ���ೆ ಸಮಗ್ರ ಕ್ರಾಂತಿ ಮಾಡಿದ ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. #CulturaliconBasavanna #BasavaJayanti
ಸಮಾನತೆಯ ಹರಿಕಾರರು, ಕಾಯಕ ಮತ್ತು ���ಾಸೋಹ ತತ್ವಗಳನ್ನು ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಕೊಟ್ಟವರು,ನಾಡಿನ ಸಾಂಸ್ಕೃತಿಯ ನಾಯಕರಾದ ವಿಶ್ವಗುರು ಬಸವಣ್ಣನವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿ, ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರುತ್ತೇನೆ.
ಬಸವಣ್ಣನವರ ವಚನಗಳು, ವಿಚಾರ-ಧಾರೆಗಳು ಎಂದೆಂದಿಗೂ ಅಮೂಲ್ಯವಾದದ್ದು. ದಯವೇ ಧರ್ಮದ ಮೂಲವಯ್ಯ ಎಂಬುದು ಬಸವ ಧರ್ಮದ ತಿರುಳು. ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಸಂಸತ್ - ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಮಹಾನ್ ದಾರ್ಶನಿಕ ಬಸವಣ್ಣನವರು.
#ಬಸವಜಯಂತಿ #BasavaJayanthi
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
866666
ಕರ್ನಾಟಕ ಸಾಂಸ್ಕೃತಿಕ ನಾಯಕ ಲಿಂಗಾಯತ ಧರ್ಮದ ಸಂಸ್ಥಾಪಕರು ಆದ ವಿಶ್ವ ಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು
HashTag : #CulturaliconBasavanna#BasavaJayanti