🌱 ತೋಟಗಾರಿಕೆ ಇಲಾಖೆಯಲ್ಲಿ ತಕ್ಷಣ ನೇರ ನೇಮಕಾತಿ ಮಾಡಿ
ಎದ್ದೇಳಿ ಮಂತ್ರಿಗಳೇ (ಎಸ್.ಎಸ್. ಮಲ್ಲಿಕಾರ್ಜುನ್ – ತೋಟಗಾರಿಕೆ ಮಂತ್ರಿಗಳು)
ತೋಟಗಾರಿಕಾ ವಿದ್ಯಾರ್ಥಿಗಳ ಕೂಗು ಕೇಳುತ್ತಿಲ್ಲವೇ❓
👉 ಕಳೆದ 8 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೆ, ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ.
ಈ ಕೂಡಲೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು!
✅ ಇಂದು ತೋಟಗಾರಿಕಾ ಪದವೀಧರರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಮೇಡಂ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದರು.
✅ ಮುಖ್ಯ ಕಾರ್ಯದರ್ಶಿ ಮೇಡಂ (chief Secretary) ಅವರು ತೋಟಗಾರಿಕಾ ಮುಖ್ಯ ಕಾರ್ಯದರ್ಶಿ ಅವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿ, HA→AHO C&R ನಿಯಮ ತಿದ್ದುಪಡಿ (10% ರಿಂದ 33%) ತಕ್ಷಣ ನಿಲ್ಲಿಸಲು ಆದೇಶಿಸಿದರು.
✅ ಸರ್ಕಾರ ನಮ್ಮ ಮನವಿಯನ್ನು ತಕ್ಷಣ ಸ್ವೀಕರಿಸಿ, ಅಧಿಕೃತವಾಗಿ ದಾಖಲೆ ಮಾಡಿದ್ದಾರೆ.
✅ ಫೈಲ್ ಸಂಖ್ಯೆ: CSO/002499/2025 (ದಿನಾಂಕ: 18-08-2025).
✅ ಈ ವಿಷಯವನ್ನು ಅಧಿಕೃತವಾಗಿ iPGRS ಪೋರ್ಟಲ್ನಲ್ಲಿ ದಾಖಲಿಸಲಾಗಿದೆ.
✅ ತೋಟಗಾರಿಕಾ ಪದವೀಧರರ ಹಿತಾಸಕ್ತಿಯನ್ನು ರಕ್ಷಿಸುವ ದೊಡ್ಡ ಹೆಜ್ಜೆ ಇದು.
✅ ವಿದ್ಯಾರ್ಥಿಗಳ ಹೋರಾಟ ಫಲ ನೀಡುತ್ತಿದೆ — ಈಗಲೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು!
🙏 ವಿಶೇಷ ಧನ್ಯವಾದಗಳು ಕಾಂತಕುಮಾರ್ ಸರ್ ಮತ್ತು ತಂಡಕ್ಕೆ ಅವರ ಶ್ರಮ ಹಾಗೂ ಬದ್ಧತೆಗೆ.
@SS_Mallikarjun_@siddaramaiah@DKShivakumar@DrPrabhaSSM@PriyankKharge@HorticultureGoK
(@AKSSAofficial ) @secretarykpsc@shalinirajnish@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ನೇರ ನೇಮಕಾತಿ ಮಾಡುವ ಬಗ್ಗೆ ಮತ್ತು 33% ಮುಂಬಡ್ತಿ ನಿಲ್ಲಿಸುವ ಕುರಿತು
ಕರ್ನಾಟಕದಲ್ಲಿ 10+ ICAR-ಮಾನ್ಯತೆ ಪಡೆದ ತೋಟಗಾರಿಕೆ ಕಾಲೇಜುಗಳು ಪ್ರತಿ ವರ್ಷ 1,000+ ನುರಿತ ಪದವೀಧರರನ್ನು ಹೊರತರುತ್ತಿದೆ.
ಆದರೂ, 8,000+ ಬಿ.ಎಸ್ಸಿ. ತೋಟಗಾರಿಕೆ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ - ಕಳೆದ 8 ವರ್ಷಗಳಿಂದ ಯಾವುದೇ AHO ನೇಮಕಾತಿ ಇಲ್ಲ.
* *ಈಗ, ಕರ್ನಾಟಕ ತೋಟಗಾರಿಕಾ ಇಲಾಖೆಯು SSLC+10-ತಿಂಗಳ ತರಬೇತಿ ಪಡೆದ ತೋಟಗಾರಿಕೆ ಸಹಾಯಕರನ್ನು ಗ್ರೂಪ್ B ಗೆಜೆಟೆಡ್ ಅಧಿಕಾರಿಗಳನ್ನಾಗಿ ಮಾಡಲು ವಿಜ್ಞಾನ, ಅರ್ಹತೆ ಮತ್ತು ಶಿಕ್ಷಣವನ್ನು ಬೈಪಾಸ್ ಮಾಡಿ 33% ಬಡ್ತಿ ಕೋಟಾವನ್ನು ರೂಪಿಸುತ್ತಿದೆ.**
ಇದು ಸುಧಾರಣೆಯಲ್ಲ - ಇದು ಹಿಂಬಾಗಿಲಿನ ಪ್ರವೇಶ ಮತ್ತು ಆಳವಾಗಿ ಬೇರೂರಿರುವ ಭ್ರಷ್ಟಾಚಾರ.
WE DEMAND:
1. 33% HA promotion ಯೋಜನೆಯನ್ನು ತಕ್ಷಣವೇ ರದ್ದುಗೊಳಿಸುವುದು.
2. ಅರ್ಹ ತೋಟಗಾರಿಕೆ ಪದವೀಧರರಿಗೆ ತುರ್ತು AHO, SADH ನೇರ ನೇಮಕಾತಿ ಮಾಡಬೇಕು.
#CorruptionAlert #AHORecruitment #JusticeForHortiGraduates
#KarnatakaHorticulture #StopBackdoorEntry #RecognizeHorticulture
ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಎಎಚ್ಒ ನೇಮಕ: ವೃತ್ತಿಪರ ಪದವಿ ಅರ್ಹತೆಗೆ ಆಗ್ರಹ
: ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿಪರ ಪದವಿ ಅರ್ಹತೆಗಳನ್ನು ಪರಿಗಣಿಸಬೇಕು ತೋಟಗಾರಿಕಾ ಹೊಸ ನೇರ ಸಹಾಯಕ ಮತ್ತು ಸಹಾಯಕರಿಗೆ ನೇಮಕಾತಿಯಲ್ಲಿ ತೋಟಗಾರಿಕೆ ಅಧಿಕಾರಿ (ಎಎಚ್ಒ)ಗಳಾಗಿ ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಂಗಳವಾರ ದಂದು ಶಿರಸಿ, ಬೆಂಗಳೂರು, ಬಾಗಲಕೋಟೆ, ಮೂಡಿಗೆರೆ ಅರಭಾವಿ ಮತ್ತು ಇತರೆ ಕಾಲೇಜುಗಳಲ್ಲಿ ಬೃಹತ್ ಪ್ರತಿಭಟನೆ ನೆಡಿಸಿದರು.
ತೋಟಗಾರಿಕೆ ಸಹಾಯಕರನ್ನು (HA) ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಸ್ಥಾನಗಳಿಗೆ ಮುಂಬಡ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವು ಮಧ್ಯವರ್ತಿಗಳು ಸುಮಾರು 6-7 ಕೋಟಿ ಹಣ ಪಡೆದು ಮಾನ್ಯ ತೋಟಗಾರಿಕೆ ಸಚಿವರಿಂದ ಅನುಮೋದನೆಗೆ ಪ್ರಯತ್ನಿಸಲಾಗಿದೆ ಎನ್ನುವ ವದಂತಿ ಅಲೆದಾಡುತ್ತಿದೆ.
'ರಾಜ್ಯದಲ್ಲಿ 11 ತೋಟಗಾರಿಕೆ ಕಾಲೇಜುಗಳಿದ್ದು, 4 ವರ್ಷಗಳ ವೃತ್ತಿಪರ ಪದವಿ ಕಾರ್ಯಕ್ರಮದ ಮೂಲಕ ತರಬೇತಿ ನೀಡುತ್ತಿವೆ.
ಎಎಚ್ಒ ಹುದ್ದೆಯು ತೋಟಗಾರಿಕೆಯಲ್ಲಿ ವೃತ್ತಿಪರ ಪದವಿ ಮೂಲಕ ಮಾತ್ರ ಪಡೆಯಬಹುದಾದ ವಿಶೇಷ ಜ್ಞಾನ ಮತ್ತು ತರಬೇತಿ ಬಯಸುತ್ತದೆ. ಈ ಅರ್ಹತೆಗಳನ್ನು ಕಡೆಗಣಿಸುವುದರಿಂದ ಈ ಪದವಿಯ ಪ್ರಾಮುಖ್ಯತೆ ಕಡಿಮೆ ಆಗುತ್ತದೆ' ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿಗಳು ಹೇಳಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗೆ 2018ರಲ್ಲಿ ಕೊನೆಯ ಹೀಗಾಗಿ, ತೋಟಗಾರಿಕೆ ಇಲಾಖೆಯ ಬಾರಿಗೆ ನೇಮಕಾತಿ ಮಾಡಲಾಗಿತ್ತು. ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಆ ನಂತರ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಹೀಗಾಗಿ, ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಮಾಡಬೇಕೆಂದು ಆಗ್ರಹಿಸಿದರು.
'ತೋಟಗಾರಿಕೆ ಸಹಾಯಕರನ್ನು ಎಎಚ್ಒಗಳಾಗಿ ಬಡ್ತಿ ನೀಡಲು ಈಗಾಗಲೇ ಶೇ.10ರ ಮೀಸಲಾತಿ ಲಭ್ಯವಿದೆ. ಪ್ರತಿ ವರ್ಷ 900ಕ್ಕೂ ಹೆಚ್ಚು ವೃತ್ತಿಪರವಾಗಿ ಅರ್ಹ ತೋಟಗಾರಿಕೆ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ತರಬೇತಿ ಪಡೆದ ವೃತ್ತಿಪರರ ಸಾಕಷ್ಟು ಸಮೂಹವಿದ್ದು, ಬಡ್ತಿಗಾಗಿ ಈ ಪದವೀಧರರನ್ನು ನಿರ್ಲಕ್ಷಿಸಬಾರದು' ಎಂದರು.
'ತೋಟಗಾರಿಕೆ ವಲಯಕ್ಕೆ ಅಗತ್ಯ ಅರ್ಹತೆಗಳಿಲ್ಲದೆ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದರಿಂದ ಕ್ಷೇತ್ರದ ಬೆಳವಣಿಗೆ ದುರ್ಬಲಗೊಳಿಸುವ ಅಪಾಯವಿದೆ. ಎಎಚ್ಒ ಹುದ್ದೆಗೆ ವೃತ್ತಿಪರ ಅರ್ಹತೆಗಳನ್ನು ನೇಮಕಾತಿಯ
ನಿಯಮ 32ರ ಅಡಿಯಲ್ಲಿ ಬಡ್ತಿಗಳನ್ನು ಸ್ಥಗಿತಗೊಳಿಸಬೇಕು. ಕೇಡರ್ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಎಎಚ್ ಒ ನೇರ ನೇಮಕಾತಿ ಮತ್ತು ತೋಟಗಾರಿಕಾ ಸಹಾಯಕರ ಬಡ್ತಿ ನೇಮಕಾತಿಯ 90:10 ಅನುಪಾತವನ್ನು ಕ್ರಮವಾಗಿ ಮುಂದುವರಿಸಲು ಸರ್ಕಾರ ಶಿಫಾರಸ್ಸು ಮಾಡಬೇಕು' ಎಂದು ಆಗ್ರಹಿಸಿ ಕಾಲೇಜಿನ ಡೀನ್ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
@SS_Mallikarjun_@DrPrabhaSSM@CMofKarnataka
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
SSC CGL 2024 Tier 1 Exam result must be properly investigated and it must be revised to give hardworking genuine students fair chance. There is a clear pattern of sequential selection from a particular Center… is cheating the cause of higher cut of this year ? SSC must answer these questions. #CGL2024Scam
@CMofKarnataka@dvgmallikarjun For the last 10 years there is no recruitment for the Post of ADH, HA and Asst. Horticulture officer recruitment took 6years ago.We horticulture graduates have been awaiting recruitment for many years.sir pls take concern
@secretarykpsc respected sir as mentioned in the CTI notification eligibility criteria we Horticulture graduate studied Economics and marketing in 1semister kindly allow us to apply
#CTI for #horticulturgraduates
Our tourism tower. This was repaired and maintained last year. Do you know tourism around reserves have massive multiplier effect on economy of that area.
The Forest Department team of Jalgaon, Maharashtra behind this reunion operation. Day & night they had spent with the cub monitoring its health. Team headed by RFO Sheetal (holding basket), supported by Dr. Nikhil from SGNP, Mumbai & Mr. Abhijeet (folded hands) from RESQ, Pune.
It is with a heavy heart, we are sending the cub to a rescue centre today. The mom didn't collect the cub despite coming back for him a day before. With deteriorating health & bad weather, it was a tough call to make. To us, the life of 🐆 cub is more important than the reunion.