ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರೇ ಪ.ಭೂಮಾಪಕರಿಗೆ ಖಾಯಮಾತಿ ಮಾಡುತ್ತೆವೇ ಅಂತ ಕೊಟ್ಟಿರುವ ಅಭಿಪ್ರಾಯ ಸುಳ್ಳಾ…? ಬರಿ ಆಶ್ವಾಸನೆ ಅಷ್ಟೇನಾ , ನಮ್ಮ ಕಷ್ಟಗಳಿಗೆ ಸ್ಪಂದಿಸಿ ..
ಇದು ಸಾವಿರಾರು ಕುಟುಂಬಗಳ ಮನದಾಳದ ಮಾತುಗಳು 🙏
@tv9kannada I @AsianetNewsSN@krishnabgowda@siddaramaiah
2002ರ ಮೊದಲ ಬ್ಯಾಚ್ ಪರವಾನಗಿ ಭೂಮಾಪಕರು — ಇಂದು 60 ದಾಟಿದ್ದಾರೆ.
24 ವರ್ಷ ಸರ್ಕಾರಿ ಸೇವೆ. ನಿವೃತ್ತಿ ಸಮಯ ಬಂದಿದೆ.
ಆದರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ಒಂದು ರೂಪಾಯಿ ಉಳಿತಾಯ ಇಲ್ಲ.
ಜೀವನ ಪೂರ್ತಿ ಸೇವೆ ಸಲ್ಲಿಸಿ — ಮುಪ್ಪಿನಲ್ಲಿ ಬರಿಗೈ?
@siddaramaiah@krishnabgowda#JusticeForLicensedSurveyors
“ಮಾನ್ಯ ಸರ್ಕಾರವೇ, ವರ್ಷಗಳ ಸೇವೆ ಸಲ್ಲಿಸಿದ ಪರವಾನಗಿ ಭೂ ಮಾಪಕರ ಬದುಕು ಉಳಿಸಿ.
ನಮ್ಮ ಕುಟುಂಬಗಳ ಭವಿಷ್ಯ ಇಂದು ನಿಮ್ಮ ನಿರ್ಧಾರಕ್ಕೆ ಕಟ್ಟಿಹಾಕಲಾಗಿದೆ.
ನಾವು ಹುದ್ದೆಗಾಗಿ ಅಲ್ಲ,
ಬದುಕಿನ ಭದ್ರತೆಗೆ ಮನವಿ ಮಾಡುತ್ತಿದ್ದೇವೆ.
ಪರವಾನಗಿ ಭೂ ಮಾಪಕರಿಗೆ ಶಾಶ್ವತ ನ್ಯಾಯ ನೀಡಿ.”
#JusticeForLicensedSurveyors@krishnabgowda 🙏
ಮಾತ�� ಮುರಿದೆ…
ಮಾತಾಡದೆ ಮೋಹಕ ಮೋಸವ ಮಾಡಿದೆ…!?
ನಂಬಿಕೆ ಇಟ್ಟವರಿಗೆ ನಿರಾಸೆ ಕೊಟ್ಟಿರಿ…
ನ್ಯಾಯ ನಿರೀಕ್ಷಿಸಿದವರಿಗೆ ಮೌನ ತೋರಿಸಿದ್ದಿರ!!
ನಾವು ಪರವಾನಗಿ ಭೂ ಮಾಪಕರು
ನಮ್ಮ ಜೀವನಗಳ ಜೊತೆ ಆಟವಾಡೋದು ಏಕೆ?
ಸದನದೊಳಗೆ ಒಂದು…
ಹೊರಗೆ ಸುಳ್ಳಿನ ಪ್ರದರ್ಶನ…
#justiceforlicensedsurveyors
"ನಾವು ನಕ್ಷೆ ಬರೆವವರು…
ಆದರೆ ನಮ್ಮ ಹಕ್ಕುಗಳನ್ನು ಸರಿಯಾಗಿ ಅಳೆಯದ ವ್ಯವಸ್ಥೆ!"
ಅವನ ಶ್ರಮ ದಿನಕ್ಕೆ 12 ಗಂಟೆ, ವೇತನ – ತಾತ್ಕಾಲಿಕ!
ಅವನ ಬೋಧನೆ – ಭೂಮಿಯ ಸಮತೆ,
ಆದರೆ ಬದುಕಿಗೆ – ಸಮಾನತೆ ಇಲ್ಲ!
ಈಗ ನಮ���ೆ ಬೇಕು – ಹಕ್ಕು,ಮಾನ್ಯತೆ ಮತ್ತು ನ್ಯಾಯ!
#JusticeForlicensedsurveyor
#ಪರವಾನಗಿ_ಭೂಮಾಪಕರ_ನ್ಯಾಯ