ಬದುಕೆಂಬ "ವೃಕ್ಷ" ಕ್ಕೆ '2026' ಎಂಬ ಹೊಸ ಚಿಗುರು ಸೇರ್ಪಡೆಗೊಂಡಿದೆ..
ಸೇವೆ ಎಂಬ ಮನೋಬಾವದಿ ಪಾಲನೆ-ಪೋಷಣೆ ಮಾಡುತ್ತಾ 2026ರ ಹೊಸ ಚಿಗುರು ಎಲ್ಲರಿಗೂ ಸಕಲ ಫಲ ಕೊಟ್ಟು ನಮ್ಮೆಲ್ಲರ ಕೈಗಳು ಇನ್ನಷ್ಟು ಬಲಗೊಳ್ಳಲಿ ಎಂದು ಶುಭ ಹಾರೈಸುತ್ತೇವೆ.
೨೦೨೬ ಕ್ಯಾಲೆಂಡರ್ ವರ್ಷದ ಶುಭಾಶಯಗಳು💐
#happynewyear❤️ #newyear#happynewyear2026
ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ೬ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ, ನಮ್ಮ @vrukshasevaprathistana ಟ್ರಸ್ಟ್ ವತಿಯಿಂದ ೪ ನೇ ವರ್ಷದ "ಉಚಿತ ಆರೋಗ್ಯ ಶಿಬಿರ" ವನ್ನು ನಡೆಸಿ ಯಶಸ್ವಿಯಾಗಿ ಸಂಪನ್��ಗೊಳಿಸಲಾಯಿತು.
@rashtrotthanahospital
@bkfindia
#Vrukshasevaprathistana
#Healthcamp #VidyapeetaMutt
ವೃಕ್ಷ ಸೇವಾ ಪ್ರತಿಷ್ಠಾನದ ವತಿಯಿಂದ ವಿದ್ಯಾಪೀಠದ ಮಠದ ಆವರಣದಲ್ಲಿ 23-12-2024 ಮತ್ತು 24-12-2025 ರಂದು ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.. ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ
ವೃಕ್ಷ ಸೇವಾ ಪ್ರತಿಷ್ಠಾನಕ್ಕೆ 3 ವರ್ಷದ ಸಂಭ್ರಮ
ವೃಕ್ಷ ಶಿಕ್ಷ ಅಭಿಯಾನದಡಿ ಬಿ.ಬಿ.ಎಂ.ಪಿ ಪೌರ ಕಾರ್ಮಿಕರ ಮಕ್ಕಳಿಗೆ ವೃಕ್ಷ ಸೇವಾ ಪ್ರತಿಷ್ಠಾನ ದ ವತಿಯಿಂದ , *ಶಿಕ್ಷಣದ ಮಹತ್ವ* ಕುರಿತು ಕಾರ್ಯಕ್ರಮ ಆಯೋಜಿಸಿ, *���ಂಜುನಾಥ ವೀರ ಕನ್ನಡಿಗರವರ* ಸಹಯೋಗದಲ್ಲಿ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಮಹಾಸಮಾರಾಧನೆ ಪ್ರಯುಕ್ತ ದಿನಾಂಕ ೦2 & ೦3 ಜನವರಿ ೨೦೨೫ ರ ಶುಭ ವರುಷದ ದಿನದಂದು ಪೂರ್ಣಪ್ರಜ್ಞ ವಿದ್ಯಾಪೀಠ ಮಠದಲ್ಲಿ *ವೃಕ್ಷ ಸೇವಾ ಪ್ರತಿಷ್ಠಾನ (ರಿ)* ಮತ್ತು *ರಾಷ್ಟ್ರೋತ್ಥಾನ* ಸಂಸ್ಥೆಯ ಸಹಯೋಗದಲ್ಲಿ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.#vrukshaseva
🌼 "ವೃಕ್ಷ ಸೇವಾ ಪ್ರತಿಷ್ಠಾನ " ��್ರಸ್ಟ್ ನ ವಾರ್ಷಿಕೋತ್ಸವ ಮತ್ತು "ವೃಕ್ಷ-ಶಿಕ್ಷ" ಅಭಿಯಾನದ ಉದ್ಘಾಟನಾ ಸಮಾರಂಭದ ಅಧ್ಭುತ ಕ್ಷಣಗಳು. 💝💐
.
.
"ವೃಕ್ಷ-ಶಿಕ್ಷ" ಎಂಬುದು ಶಾಲಾ ಮಕ್ಕಳಲ್ಲಿನ ಕೌಶಲ್ಯವನ್ನು ಗುರುತಿಸಿ ಅವರ ಆಸಕ್ತಿಯ ಕ್ಷೇತ್ರದಲ್ಲಿ ( ಕರಾಟೆ, ಸಂಗೀತ, ನೃತ್ಯ, ಚಿತ್ರಕಲೆ ಹಾಗು ಇತ್ಯಾದಿ)
೧/೩
#VrukshaSevaPrathistna
#VrukshasevaPrathistana ಟ್ರಸ್ಟ್ ಆರಂಭವಾಗಿ ಅಕ್ಟೋಬರ್ ೧೪ಕ್ಕೆ ೧ ವರ್ಷ ಸಂದಿದೆ. 💫 ವಾರ್ಷಿಕೋತ್ಸವದ ಅಂಗವಾಗಿ "ವೃ��್ಷ - ಶಿಕ್ಷ"✨ ಅಭಿಯಾನಕ್ಕೆ ಚಾಲ��ೆ ಕೊಡಲಾಯಿತು. ಅಥಿತಿಯಾಗಿ ಕನ್ನಡ ಚಲನಚಿತ್ರ ನಟಿ ಬೃಂದ ಆಚಾರ್ಯ ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಮಾಜಸೇವಕರು ಹಾಗೂ ಸಾಧಕರು ಉಪಸ್ಥಿತರಿದ್ದರು.
#VSPTrust #VrukshaShiksha
ಈ ಸಂಧರ್ಭದಲ್ಲಿ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದು ಅವರೊಂದಿಗೆ ತೆರೆದ ಜೀಪ್ ನ ರ್ಯಾಲಿ ಅಲ್ಲಿ ಕಾಲೇಜು ಮಕ್ಕಳು ಹೆಜ್ಜೆ ಹಾಕಲಿದ್ದಾರೆ. ನಂತ��� ಧ್ವಜಾರೋಹಣ ಮತ್ತು ಪುಸ್ತಕ ವಿತರಣೆಯೊಂದಿಗೆ ಸಭಾ ಕಾರ್ಯಕ್ರಮವಿರುತ್ತದೆ.
ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.. 💐
.
.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
೨/೨
"ಓದು ಕನ್ನಡ ಮಾತಾಡು ಕನ್ನಡ" 💛❤ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ ೧ ನವೆಂಬರ್ ೨೦೨೩ ರ ಕನ್ನಡ ರಾಜ್ಯೋತ್ಸವದಂದು ಆರಂಭಿಸಲಿದ್ದೇವೆ, ಈ ಜಾಥಾ ನಡಿಗೆ ಅಭಿಯಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಚಾಲನೆ ನೀಡಲಿದ್ದು
೧/೨
#VrukshaSevaPrathistana#VSPTrust#OoduKannadaMataDuKannaDa