ವಿಟ್ಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಇಸ್ಲಾಂ ಧರ್ಮವನ್ನು ಮತ್ತು ಮುಸಲ್ಮಾನರನ್ನು ಅತ್ಯಂತ ಕೀಳುಮಟ್ಟದ ಶಬ್ದಗಳಿಂದ ಅವಮಾನಿಸಿ ಕೋಮು ಪ್ರಚೋದನೆಯನ್ನು ಮಾಡಿದ್ದಾನೆ.
@spdkpolice ಪೊಲೀಸ್ ಇಲಾಖೆ ಇವನ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು.
ಸರಕಾರದ ಅರ್ಜಿಯಲ್ಲಿ ಹಿಜಾಬ್ ಧಾರ್ಮಿಕ ಸಂಕೇತ ಎಂದಿತ್ತು ಆದರೆ ನ್ಯಾಯಾಲಯ ಧರ್ಮದ ಅತ್ಯಗತ್ಯವಲ್ಲ ಎಂದು ಹೇಳಿತು ಆದರೂ ನ್ಯಾಯ ನಿರಾಕರಿಸಲ್ಪಟ್ಟಿದ್ದು ನ್ಯಾಯಧೀಶರು ಅನ್ಯಾಯ ಮಾಡಲೆಂದೇ ಕುಳಿತಂತಿದೆ
#HijabMovement
ಬೆದರಿಕೆಗಳಿಗೆ ಹೆದರದೆ ಹೋರಾಟ ಮುಂದೆ ವರಿಸುತ್ತೇನೆ ಎಂದು ಧೈರ್ಯವಾಗಿ ಹೇಳಲು ಕೇವಲ ಹಿಜಾಬಿ ಹೆಣ್ಣಿಗೆ ಮಾತ್ರ ಸಾಧ್ಯ. ಧೈರ್ಯವಂತೆ ಸಹೋದರಿ ಹಿಬಾ ಶೇಕ್ ಳ ಹೋರಾಟದ ಜೊತೆ ನಾವು ನಿಲ್ಲೋಣ.
#StandWithHibaSheik
ನಮ್ಮ ಸಹೋದರಿಯರ ಪ್ರತಿರೋಧವನ್ನು ನಿಮ್ಮ ಕೇಸುಗಳಿಂದ ತಡೆಯಬಹುದು ಎಂದು ನೀವು ಭಾವಿಸಿದರೆ ನಿಮಗೆ ಪುನ್ಹ ಪುನ್ಹ ನೆನಪಿಸುತಿದ್ದೇವೆ ಇದು ಹೇಡಿ ಸಾವರ್ಕರ್ ನ ಸಂತತಿಯ ಮಕ್ಕಳಲ್ಲ ಇದು ವೀರ ಟಿಪ್ಪುವಿನ ಮಕ್ಕಳು.
#StandWithHibaSheik
ಮುಸ್ಲಿಂ ವಿದ್ಯಾರ್ಥಿನಿಯರು ಎಂಬ ಏಕೈಕ ಕಾರಣಕ್ಕಾಗಿ ಸಂಘಪರಿವಾರದ ಮನಸ್ಥಿತಿಯುಳ್ಳ ಪ್ರಾಂಶುಪಾಲರು ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿದ್ದಾರೆ ಎಂಬ ಕ್ಷುಲ್ಲಕ ನೇಪಾವಂಣ್ಣಿಟ್ಟು ಗೇಟ್ ಮುಚ್ಚಿ ತಡೆದು ತರಗತಿ ಪ್ರವೇಶ ನಿರಾಕರಿಸಿ ವಿದ್ಯಾರ್ಥಿನಿಯರ ಭವಿಷ್ಯದ ಜೊತೆ ಚೆಲ್ಲಾಟವಾಡುವ ನಾಲಾಯಕ್ ಪ್ರಾಂಶುಪಾಲರನ್ನು ಅಮಾನತು ಮಾಡಿ
*ದಲಿತ - ಮುಸ್ಲಿಂ ರಾಜಕೀಯ ಐಕ್ಯತೆಯನ್ನು ಸಹಿಸಲಾಗದೆ ಹಾಕಿರುವ ಇಂತಹ ಕೇಸುಗಳಿಂದ ಈ ಚಳುವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. @DistrictPolice1 ಮತ್ತು Smt Kavitha S Mannikeri ಯವರೇ, ದೌರ್ಜನ್ಯಕ್ಕೊಳಗಾದ ಎಲ್ಲಾ ಸಮುದಾಯಗಳನ್ನು ಒಟ್ಟು ಸೇರಿಸಿ SDPI ರಾಜಕೀಯ ಇತಿಹಾಸವನ್ನು ಬರೆದೇ ಬರೆಯುತ್ತದೆ.*
#ReleaseSrinivasChithradurga
ಟಿಪ್ಪುಸುಲ್ತಾನರ ಜನ್ಮ ದಿನಾಚರಣೆ ಆಚರಿಸುವುದು ಗೂಂಡಾ ಕಾಯ್ದೆ ಅಡಿ ಬರುತ್ತದೆಯೇ?
ಯಾರ ಒತ್ತಡದಿಂದ ಈ ನಾಚಿಕೆಗೆಟ್ಟ ತಿರ್ಮಾನ ಕೈಗೊಂಡಿರಿ ಚಿತ್ರದುರ್ಗದ @DistrictPolice1 ಮತ್ತು Smt Kavitha S Mannikeri ಯವರೇ
#ReleaseSrinivasChithradurga.
ಕಳೆದ ಬಾರಿ ಮೈಸೂರು ಹುಲಿ ಟಿಪ್ಪು ಸ್ತಬ್ದ ಚಿತ್ರವನ್ನು ತಿರಸ್ಕರಿಸಿದರು, ಈ ಬಾರಿ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ತಿರಸ್ಕರಿಸಿದರು. ಬಿಜೆಪಿ ಕೇವಲ ಮುಸ್ಲಿಮರ ಶತ್ರು ಮಾತ್ರವಲ್ಲ, ಬ್ರಾಹ್ಮಣ್ಯ ಶಾಹಿತ್ವವನ್ನು ಅನುಸರಿಸದ ಪ್ರತಿಯೋರ್ವರ ಶತ್ರು ಎಂಬುದನ್ನು ತೋರ್ಪಡಿಸಿದೆ.
#BJPHatesNarayanaguru
ಗಣರಾಜ್ಯೋತ್ಸವ ಪರೇಡ್ ಗಳಲ್ಲಿ ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಸಾಧನೆಗೈದವರು ಇಲ್ಲದಾಗಿ ಬರೀ ಜನಿವಾರ ತೊಟ್ಟವರೇ ಕಾಣಲ್ಪಟ್ಟರೆ, ಸಂವಿಧಾನಕ್ಕೆ ಪೆಟ್ಟು ಬೀಳುತ್ತಿದೆ ಎಂದಾಗಿದೆ ಅದರರ್ಥ.
#BJPHatesNarayanaguru
ಸಮಾಜದಲ್ಲಿ ಬೇರೂರಿದ ಜಾತಿಬೇಧ ಎನ್ನುವ ಕೆಟ್ಟ ವ್ಯವಸ್ಥೆ, ಅಸಮತೋಲನ, ಶೋಷಣೆಯ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಸಮಾನತೆಯನ್ನು ಮೂಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ.
ಕೇಂದ್ರ ಸರ್ಕಾರ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ.
#BJPHatesNarayanaguru
ಎಬಿವಿಪಿಯ ಪ್ರತಿಭಟನೆಗೆ ವಿದ್ಯಾರ್ಥಿನಿಯರ ಅವಶ್ಯಕತೆ ಇದ್ದ ಕಾರಣ , ಪ್ರತಿಭಟನೆಗೆ ಹೋಗಲು ಹೇಳಿದ ಶಿಕ್ಷಕರು ಹಿಜಾಬ್ ಧರಿಸಲು ಅನುಮತಿ ನೀಡಿದವರು.. ಇದೀಗ ವಿದ್ಯಾರ್ಥಿಗಳು ತಮ್ಮ ಸ್ವ ಇಚ್ಛೆಯಿಂದ ಹಿಜಾಬ್ ಧರಿಸಿದಾಗ ಖಂಡಿಸುತ್ತಿದ್ದಾರೆ. ನಿಮ್ಮ ಸ್ವ ಇಚ್ಛೆಗೆ ಧರಿಸಬಹುದಾದ ಹಿಜಾಬ್ ಅವರ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅವರು
ತ್ರಿಶೂಲ ಧೀಕ್ಷೆ ಪಡೆದ ಗುಂಪು ಮತ್ತೆ ಉಪ್ಪಿನಂಗಡಿಯಲ್ಲಿ ಮುಸ್ಲಿಂ ಯುವಕರಿಗೆ ತ್ರಿಶೂಲ ದಾಳಿ ನಡೆಸಿ ಇರಿದಿದೆ.ತ್ರಿಶೂಲಧೀಕ್ಷೆ ಕಾನೂನು ಬಾಹಿರವೇ ಅಲ್ಲವೇ ಎಂದು ತನಿಖೆ ನಡೆಸಿ ಹೇಳುತ್ತೇವೆ ಎಂದಿದ್ದ ಪೊಲೀಸ್ ಇಲಾಖೆ ಇನ್ನೂ ಉತ್ತರ ಕಂಡುಕೊಳ್ಳದಿರುವಾಗ, ಪೊಲೀಸರು ಸೂಕ್ತ ಕ್ರಮ ಕೈಕೊಂಡಾದರೂ ಜಿಲ್ಲೆಯಲ್ಲಿ ಶಾಂತಿ ಕಾಪಡಬೇಕು.
ಕೋಡಿಕ್ಕಲ್ ನಾಗಬನ ಹಾನಿ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸುವುದರೊಂದಿಗೆ ಜಿಲ್ಲೆಯ ಶಾಂತಿಯನ್ನು ಕೆಡಿಸಲು ಸಂಘಪರಿವಾರ ಸುಪಾರಿ ಕೊಡುತ್ತಿದೆ ಅನ್ನುವ ಸಂಶಯಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಪೊಲೀಸ್ ಇಲಾಖೆ ಕೂಡಲೇ ಇದರ ಹಿಂದಿರುವ ಕೈಗಳನ್ನು ಬಹಿರಂಗಪಡಿಸ ಬೇಕು.
@compolmlr
ಪುತ್ತೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಎಬಿವಿಪಿಯ ಗೂಂಡಾಗಳು ತ್ರಿಶೂಲದಿಂದ ಇರಿದಿದ್ದಾರೆ. ತ್ರಿಶೂಲ ವಿತರಣೆಗೆ ಅನುಮತಿ ನೀಡಿದ ಪೊಲೀಸ್ ಇಲಾಖೆ ಇದಕ್ಕೆ ನೇರ ಹೊಣೆ ಕೂಡಲೇ ಆರೋಪಿಗಳನ್ನು ಬಂಧಿಸಿ.
ವಿವಿಧತೆಯಲ್ಲಿ ಏಕತೆಯಿಂದ ಬದುಕುವ ಜಾತ್ಯತೀತ ಭಾರತದಲ್ಲಿ ದೇಶದ ಜನರು ಯಾವ ರೀತಿ ಬದುಕಬೇಕೆಂದು ನಿಮ್ಮಿಂದ ಕಲಿಯಬೇಕಾಗಿಲ್ಲ ನಾವು ಗೊತ್ತಿದ್ದೇ ಬದುಕುತ್ತಿದ್ದೇವೆ ಭಾರತವು ವಿಶ್ವಗುರು ಆಗುದಕ್ಕಿಂತ ಭಾರತದ ಜಾತ್ಯತೀತಯನ್ನು ಉಳಿಸಲು ಹೋರಾಡೋನಾ
ಶಾಕಿರ್ ಅಳಕೆಮಜಲ್
*ಗೃಹಸಚಿವರಾಗಿದ್ದಾಗ ಕರಾವಳಿಗೆ ಬಂದು ಸಂಘಪರಿವಾರದ ಗೂಂಡಾಗಳಿಗೆ "ನಿಮ್ಮೆಲ್ಲಾ ಕೇಸುಗಳನ್ನು ಹಿಂತೆಗೆದುಕೊಳ್ಳುತ್ತೇನೆ" ಎಂದು ಹೇಳಿದಾಗಲೇ ನಿಮ್ಮ ಮನಸ್ಥಿತಿ ಅರ್ಥವಾಗಿದೆ @BSBommai ಆಡಳಿತದ ಗೂಂಡಾಯಿಸಮ್ ಗೆ ಜನರು ಒಂದಾಗಿ ರಿಯಾಕ್ಷನ್ ಮಾಡಿದರೆ ಸಂಘಪರಿವಾರ ನಿರ್ನಾಮವಾಗುವುದು ಖಚಿತ .*
@CMofKarnataka