Click👉https://t.co/NCpUzd2wOx
*ಮೊಣಕಾಲಿನಷ್ಟು ನೀರು, ಜೀವಭಯದಲ್ಲೇ ಶಾಲೆಗೆ ಮಕ್ಕಳು*
*ಸಂಪ್ಯ–ವಾಗ್ಲೆ ರಸ್ತೆಯ ಅವ್ಯವಸ್ಥೆ*
*'ನಿಖರ' Whatsapp ಚಾನೆಲ್ ಸೇರಲು : 📲*
https://t.co/jWkMcwauL6
🥏 *To Join Nikhara Whatsapp Group*
https://t.co/Y6E9efD5D9
Click👉https://t.co/NCpUzd2wOx
*ಮೊಣಕಾಲಿನಷ್ಟು ನೀರು, ಜೀವಭಯದಲ್ಲೇ ಶಾಲೆಗೆ ಮಕ್ಕಳು*
*ಸಂಪ್ಯ–ವಾಗ್ಲೆ ರಸ್ತೆಯ ಅವ್ಯವಸ್ಥೆ*
*'ನಿಖರ' Whatsapp ಚಾನೆಲ್ ಸೇರಲು : 📲*
https://t.co/jWkMcwauL6
🥏 *To Join Nikhara Whatsapp Group*
https://t.co/Y6E9efD5D9
ಇಲ್ಲಿ ಹಾಕಿರುವ fb ಪೋಸ್ಟ್ ನ ಸ್ಕ್ರೀನ್ ಶಾರ್ಟ್ ಚಿತ್ರಗಳು ಆತೂರಿನ ಒಬ್ಬರು ಶಿಕ್ಷಕಿಗೆ 10/5/26ರಂದು ಸರ್ಕಾರಿ ಬಸ್ಸಿನಲ್ಲಿ ಆದ ಕಹಿ ಘಟನೆಯ ಒಂದು ಪೋಸ್ಟ್ ಆಗಿರುತ್ತದೆ.
ಪೋಸ್ಟ್ ಗೆ ಸಂಬಂಧಿಸಿದಂತೆ KA19F3151 ಸಂಖ್ಯೆಯ ಬಸ್ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@KSRTC_Journeys
https://t.co/6QjoKSh7dk
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಭಾಗಶಃ ಪೂರ್ತಿಯಾಗಿದೆ.ದ.ಕ ದ ಗುಂಡ್ಯದಿಂದ ಮಂಗಳೂರು ಮಧ್ಯೆ ಬ್ರಹ್ಮರಕೊಟ್ಲು ಬಳಿಕ ಇದು ಎರಡನೇ ಟೋಲ್ ಆಗಲಿದೆ.ವಿವಾದಾಸ್ಪದ ಬ್ರಹ್ಮರಕೊಟ್ಲು ಟೋಲ್ ತೆರವುಗೊಳಿಸದೆ ಈ ಹೊಸ ಟೋಲ್ ಆರಂಭಿಸಿದರೆ ಸಾರ್ವಜನಿಕರ ಆಕ್ರೋಶಕ್ಕೆ @NHAI_Official ಸಿದ್ಧವಾಗಿರಲಿ!
At the same location, rowdy-sheeter Arun Kumar Puttila arrived with a sword in hand and publicly interfered as police looked on. He released cows from the lorry in front of police!
How was he allowed to appear armed? @DgpKarnataka#DKPoliceFakeFiring#WeDemandJudicialEnquiry
@Sadath_SDPI@spdkpolice@PriyankKharge@DgpKarnataka *ಗೋಸಾಗಾಟದ ವಾಹನವನ್ನು ಪೋಲಿಸ್ ವಾಹನ ಬೆನ್ನತ್ತಿ ಚಾಲಕನ ಕಾಲಿಗೆ ಗುಂಡೇಟು!*
*ಮುಂದಿನಿಂದ ಹೋಗುವ ಪೋಲಿಸ್ ಈಚರ್ ಗಾಡಿ, ಪೋಲಿಸ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಯಲು ಹೇಗೆ ಸಾಧ್ಯ?*
*ಪೋಲಿಸರು ಗೋಸಾಗಾಟಗಾರನ ಪೋಲಿಸರು ಹಿಡಿದು ಗುಂಡು ಹಾರಿಸಿದರೇ?*
*ವಾಹನ ನಿಲ್ಲಿಸುವ ಮೊದಲೇ ಗೋಸಾಗಾಟ ಅಕ್ರಮವೇ ಸಕ್ರಮವೇ ಎಂದು ಅದೇಗೆ ತಿಳಿಯಿತು?*
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
@MajeedThumbe We’re done being silent. The blood of innocents will not dry without justice. Ashraf Rahiman’s death will not be forgotten. Time for the government to act or be held accountable!
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತೆ.
#JusticeForMangaloreMuslims#SITProbeForAshrafRahiman
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
Shame on Home Minister of Karnataka who is trying to safeguard the murderer Ravindra Nayak a direct accused who brutally along with his friends killed Ashraf Pulpally from Wayanad where Member of Parliament is Priyanka Gandhi Vadra.
@priyankagandhi@RahulGandhi