@CMofKarnataka ಫ್ರೀಡಂಪಾರ್ಕ್ ಹೋರಾಟದವೇದಿಕೆಯಲ್ಲಿ ಬರವಸೆ ನೀಡಿದ್ದು ,ನಮ್ಮ ಸರ್ಕಾರ ಆದಿಕಾರಕ್ಕೆ ಬಂದರೆ ನೆಪಿಎಸ್ ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಅದರಂತೆ ಪ್ರಣಾಳಿಕೆಯಲ್ಲಿ ಬರವಸೆ ನೀಡಲಾಗಿದೆ. ಸಂಪೂರ್ಣ nps ಯೋಜನೆಯನ್ನು ರದ್ದುಗೊಳಿಸಬೇಕು-ಈ ಬಜೆಟ್ ಅನ್ನು ನಾಲ್ಕು ಲಕ್ಷ ನಿಪಿಎಸ್ ನೌಕರರು ಎದುರು ನೋಡುತ್ತಿದ್ದೇವೆ