Paramapujya Sri Siddheshwara Swami Ji will be remembered for his outstanding service to society. He worked tirelessly for the betterment of others and was also respected for his scholarly zeal. In this hour of grief, my thoughts are with his countless devotees. Om Shanti.
ಈ ಹಿನ್ನೆಲೆಯಲ್ಲಿ, ತಮ್ಮ ಟ್ವೀಟ್ಗಳಿಗೆ ಉತ್ತರಿಸುವ ಪ್ರಯುಕ್ತ ದಿನಾಂಕ:05-11-2022ರಂದು ಅಪರಾಹ್ನ 4:00 ಗಂಟೆಯಿಂದ 4:30 ಗಂಟೆಯವರೆಗೆ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಒಂದು Youtube live session ನ್ನು ಏರ್ಪಡಿಸಲಾಗಿದೆ.
Namaskar @narendramodi Ji,
North #Karnataka has always been deprived of medical facilities & education for decades, we request you to consider #Bagalkote or #Gadag for #AIIMS in Karnataka as both districts geographically locate at the center of North Karnataka. #AIIMSforBAGALKOTE
Now it is easy to make understand the "concept of time travel" to my Dad!
Showed him #TheKashmirFiles and he went to 1990 for sometime!
@vivekagnihotri
Vijayapura:A Socio-Economic-Environmental Success Story
ಹಲವು ರಾಷ್ಟ್ರಗಳ ಅರಣ್ಯ ಪ್ರದೇಶದಲ್ಲಿ ಟೆಂಟ್ ಹಾಕಿ, ನಿಸರ್ಗದ ಮಡಿಲಲ್ಲಿ ಸಮಯ ಕಳೆಯುವಂತೆ ವಿಜಯಪುರದ ಭೂತನಾಳ ಕೆರೆಯ ಹತ್ತಿರ ಕರಾಡ ದೊಡ್ಡಿ ಮಾನವ ನಿರ್ಮಿತ ಅರಣ್ಯಪ್ರದೇಶದಲ್ಲಿ ಟೆಂಟ್ ಹಾಕಿ ಒಂದು ದಿನ ವಾಸ್ತವ್ಯ ಹೂಡುವ ವಿನೂತನ ಪ್ರಯೋಗಕ್ಕೆ ಇಂದು ಚಾಲನೆ ನೀಡಲಾಯಿತು.
Nifty futures turns 21 today. Nifty has been a big part of my life. I must have said Nifty more than any other word & looked at Nifty charts more than any other pic.😬I am guessing it must be the same for all of us in the markets as well.
So on behalf of everyone Happy🎂 Nifty!
2019ನೇ ಸಾಲಿನ ಲೋಕೋಪಯೋಗಿ ಇಲಾಖೆ ನೇಮಕಾತಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವುದರಿಂದ ನೇಮಕಾತಿ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಪುನರ್ ಪರಿಶೀಲಿಸಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ.
15 yr old Jyoti Kumari, carried her wounded father to their home village on the back of her bicycle covering +1,200 km over 7 days.
This beautiful feat of endurance & love has captured the imagination of the Indian people and the cycling federation!🇮🇳
https://t.co/uOgXkHzBPz