ಕೊಡವ ಮಹಿಳೆಯರನ್ನು ಅವಮಾನಿಸಿ ಮುಸ್ಲಿಂ ಹೆಸರಲ್ಲಿ ಪೋಸ್ಟ್ ಹಾಕಿದ್ದ ದಿವಿನ್ ದೇವಯ್ಯ ಎಂಬ ನೈಜ ಆರೋಪಿಯನ್ನು ಬಂಧಿಸಿ ಸಂಘಪರಿವಾರದ ಕೋಮು ಗಲಭೆಯ ಷಡ್ಯಂತರವನ್ನು ವಿಫಲಗೊಳಿಸಿದ @KodaguSp ಪೋಲಿಸರಿಗೆ ಅಭಿನಂದನೆಗಳು.
ಸಂಘ ಪರಿವಾರದ ಕೊಡವ ವಿರೋಧಿ ನೀತಿಯನ್ನು ಕೊಡವರು ಅರಿಯಬೇಕು
#ಕೊಡವ#ವಿರೋಧಿ#ಸಂಘಪರಿವಾರ
ಗರಗಂದೂರು ಸಮೀಪದ ಮಾದಾಪುರ ಎಂಬಲ್ಲಿ ಎರಡು ಕೆ.ಜಿ ಮಟನ್ ಮಾಂಸ ಸಾಗಿಸುತ್ತಿದ್ದ 12 ವರ್ಷ ಪ್ರಾಯದ ಅಪ್ರಾಪ್ತ ಮುಸ್ಲಿಂ ಬಾಲಕನಲ್ಲಿ ಬೀಫ್ ಮಾಂಸ ಎಂದು ತಗಾದೆ ತೆಗೆದು ಬಸ್ ನಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಸಂಘಪರಿವಾರದ ಕಿರಾತಕರ ವಿರುದ್ಧ @KodaguSp ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ಬೀದಿ ಹೋರಾಟ ಅನಿವಾರ್ಯ ವಾಗಲಿದೆ.
ಇದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ 7 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ @DCKodagu ಕಛೇರಿ ಮುಂಭಾಗದ ತಡೆಗೋಡೆ ಕಾಮಗಾರಿ.! ಇದರಲ್ಲಿ ಎಷ್ಟು ಭ್ರಷ್ಟಾಚಾರ ಆಗಿರಬಹುದು ದೇವರೆ ಬಲ್ಲ! ತಡೆಗೋಡೆ ಕುಸಿದು ಜನರ ಪ್ರಾಣಹಾನಿಯಾದರೆ ಯಾರು ಹೊಣೆ? ಜಿಲ್ಲಾಡಳಿತ ಕೂಡಲೇ ಮುತುವರ್ಜಿ ವಹಿಸಿ, ಆಗಬಹುದಾದ ಸಂಭಾವ್ಯ ಅಪಾಯವನ್ನು ತಪ್ಪಿಸಲು ಕ್ರಮ ವಹಿಸಿ
ಉದಯಪುರ ಘಟನೆ ನೆಪವಾಗಿಟ್ಟುಕೊಂಡು ಮುಸ್ಲಿಮರ ವಿರುದ್ಧ ಸಾಮೂಹಿಕ ಹತ್ಯೆಯ ಎಚ್ಚರಿಕೆ ನೀಡುತ್ತಿರುವ ಸಂಘಪರಿವಾರದ ಕೃಷ್ಣ ಮೂರ್ತಿಯಂತಹ ನಾಯಕರೆನಿಸಿಕೊಂಡವರ ಮೇಲೆ ಯಾಕೆ @KodaguSpಕ್ರಮ ಕೈಗೊಳ್ಳುತ್ತಿಲ್ಲ?
ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಈತನ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ,ಇಲ್ಲದಿದ್ದಲ್ಲಿ ಪರಿಸ್ಥಿತಿ ಕೆಡಬಹುದು
ಉದಯಪುರ ಘಟನೆ ನೆಪವಾಗಿಟ್ಟುಕೊಂಡು ಮುಸ್ಲಿಮರ ವಿರುದ್ಧ ಸಾಮೂಹಿಕ ಹತ್ಯೆಯ ಎಚ್ಚರಿಕೆ ನೀಡುತ್ತಿರುವ ಸಂಘಪರಿವಾರದ ಕೃಷ್ಣ ಮೂರ್ತಿಯಂತಹ ನಾಯಕರೆನಿಸಿಕೊಂಡವರ ಮೇಲೆ ಯಾಕೆ @Spkodaguಕ್ರಮ ಕೈಗೊಳ್ಳುತ್ತಿಲ್ಲ?
ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಈತನ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ,ಇಲ್ಲದಿದ್ದಲ್ಲಿ ಪರಿಸ್ಥಿತಿ ಕೆಡಬಹುದು
@ravimlapaರವರೆ ನಿಮ್ಮ ಈ ಹೇಳಿಕೆ ಭಜರಂಗದಳವೂ ಪೊನ್ನಂಪೇಟೆಯಲ್ಲಿ ಕೊಟ್ಟ ಭಯೋತ್ಪಾದನಾ ತರಬೇತಿಯನ್ನು ಮರೆಮಾಚಲು/ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು SDPI ಬಗ್ಗೆ ಅಪಪ್ರಚಾರ ಮಾಡುವುದೆಂದು ಜಿಲ್ಲೆಯ ಪ್ರಜ್ಞಾವಂತ ಜನತೆಗೆ ತಿಳಿದಿದೆ.SDPIಭಯೋತ್ಪಾದನೆಯನ್ನು ಹುಟ್ಟು ಹಾಕಲ್ಲ ಬದಲಿಗೆ@RSSorg ನ ಭಯೋತ್ಪಾದನೆಯನ್ನು ಸದಾ ಬಹಿರಂಗ ಪಡಿಸುತ್ತದೆ
ಜಿಲ್ಲೆಯ ಶನಿವಾರಸಂತೆಯಲ್ಲಿ ಅಮಾಯಕ ಯುವಕನ ಮೇಲೆ ಸಂಘಪರಿವಾರ ದಾಳಿಯ ವಿರುದ್ಧ ಪೋಲಿಸರಿಗೆ ದೂರು ನೀಡಲು ತೆರಳಿದಾಗ ಠಾಣೆಯಲ್ಲಿ ಕೂಡಿಟ್ಟು ದೌರ್ಜನ್ಯ ಎಸಗಿರುವುದು ಖಂಡನೀಯ. ಸಂಘಪರಿವಾರದ ದಬ್ಬಾಳಿಕೆಯ ವಿರುದ್ಧ ಸಂವಿಧಾನಾತ್ಮಕ ಪ್ರತಿರೋಧಕ್ಕೆ ಎಸ್ಡಿಪಿಐ ಬದ್ಧವಾಗಿದೆ.
@KodaguSp @DCKodagu
ಮದ್ರಸಕ್ಕೆ ಹೋಗ್ಬೇಕೋ ಶಾಲೆಗೆ ಹೋಗ್ಬೇಕೋ ಎಂದು ಬ್ರಿಟಿಷರ ಬೂಟ್ ನೆಕ್ಕಿ ಕ್ಷಮಾಪಣೆ ಕೇಳಿದ ಸಂಘದಿಂದ ಮುಸ್ಲಿಂ ಸಮುದಾಯ ಕಲಿಯಬೇಕಾಗಿಲ್ಲ.ಭಾರತ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದ ದೇಶವಲ್ಲ,ಇದು ಜಾತ್ಯಾತೀತ ದೇಶ ಇದನ್ನು ಒಪ್ಪಿಕೊಳ್ಳಲು@mepratap ರಿಗೆ ಮನುಸ್ಮೃತಿ ಸಿದ್ದಾಂತ ಒಪ್ಪುತ್ತಿಲ್ಲ
ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆ ಹಿಂಸಾ ಕೇಂದ್ರವಾಗಿ ಮಾರ್ಪಟ್ಟರೆ, ನ್ಯಾಯ ಕಲ್ಪಿಸಬೇಕಾದ ಪೊಲೀಸ್ ಗೂಂಡಾಗಿರಿ ಮೆರೆದರೆ ನ್ಯಾಯ ನಿರೀಕ್ಷಿಸುವುದು ಯಾರಿಂದ? @spraichur1 ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.
#Suspend_PSIManjunath
There is not a single moment when few thousands if not hundreds of thousands of Muezzins around the world are not proclaiming the Oneness of Almighty Allah and the Apostleship of the noble Prophet on the surface of this earth!
#AzaanEkBehtareenAwaaz#अज़ान_एक_बेहतरीन_आवाज़
"ಅಂಬೇಡ್ಕರ್ ಝಿಂದಾಬಾದ್" ಘೋಷಣೆಯನ್ನು ಪಾಕಿಸ್ತಾನ ಝಿಂದಾಬಾದ್ ಎಂದು ತಿರುಚಿ ಎಡಿಟ್ ಮಾಡಿ ವೈರಲ್ ಮಾಡಿ ಕಾನೂನು ಬಾಹಿರ ಕೃತ್ಯ ನಡೆಸಿ ಕೊಡಗಿನಲ್ಲಿ ಅಶಾಂತಿ ಹಬ್ಬಲು ಯತ್ನಿಸುತ್ತಿರುವ RSS ಕಾರ್ಯಕರ್ತರ ಮತ್ತು ನಾಯಕರ ಕೃತ್ಯ ಖಂಡನೀಯ.
ಮತ್ತು ಇವರ ವಿರುದ್ಧ @KodaguSp ತಕ್ಷಣವೇ ದೇಶದ್ರೋಹ ಕಾಯಿದೆಯಡಿಯಲ್ಲಿ ಸುಮಟೋ ಕೇಸ್ ದಾಖಲಿಸಿ ಬಂಧಿಸಿ,
Now shoving him towards the same fate as that of Ft. Stan Swami’s out of political vengeance cannot be watched inertly.
#SaveAtikurLife#ProvideMoneyforSurgery