ಇದು ಪ್ರಾರಂಭ ನಾವು ಪ್ರತಿರೋಧ ತೋರಿ
ನಮ್ಮ ನಂದಿನಿ ಪರವ���ಗಿ ಧ್ವನಿ ಎತ್ತದಿದ್ದರೆ
ನಾಳೆ ನಮ್ಮ ಕನ್ನಡಿಗರ ನಂದಿನಿಯ ಗುರುತು ಹೋಗಿ ಅಮುಲ್ ಗುರುತು ಇಲ್ಲಿ ನೆಲೆಯೂರಿರುತ್ತದೆ..
ಈಗಾಗಲೇ ಬ್ಯಾಂಕ್ ಗಳನ್ನು ಕಳೆದುಕೊಂಡ ನಾವು ನಮ್ಮ ಕನ್ನಡಿಗರ ಹೆಮ್ಮೆ ನಂದಿನಿ ಸಂಸ್ಥೆಯನ್ನು ಕಳೆದುಕೊಳ್ಳೋ��ು ಬೇಡ..
#SaveNandini
ಮೈಸೂರು ರೈಲ್ವೆ ಹೋಯ್ತು 🛑
ಮೈಸೂರು ಅರಸರ ವಿಮಾನ ಹೋಯ್ತು🛑
ಮೈಸೂರ IISC ಹೋಯ್ತು🛑
ಮೈಸೂರ NIMHANS ಹೋಯ್ತು🛑
HAL ಗೆ ಸುರಿದ ಹಣ ಹೋಯ್ತು🛑
SBM ಹೋಯ್ತು🛑
ಮೈಸೂರ ಅರಸರು ಕಟ್ಟಿ ಬೆಳೆಸಿದ ಎಷ್ಟೋ ಕೈಗಾರಿಕೋದ್ಯಮಗಳು ರಾಷ್ಟ್ರೀಕರಣ ಹೆಸರಿನಲ್ಲಿ ಹಿಂದಿ ಪಾಲಾಯಿತು🛑
ಕಂಟೋನ್ಮೆಂಟ್ ಆರ್ಮಿ ಹೋಯ್ತು🛑
#SaveNandini#ನಂದಿನಿಉಳಿಸಿ
ನಮಗೆ ಅರ್ಥ ಆಗ್ತಿಲ್ಲ ಸಿಎಂ,ಪ್ರತಾಪ್ ಸಿಂಹ,ಸಿಟಿ ರವಿ ಇವರೆಲ್ಲಾ ಹೇಳ್ತಿರೋದು ನಾವು ಯಾವತ್ತೂ ನಂದಿನಿ ಪರ ಅಂತ.
ಸ್ವಾಮಿ ಇಡೀ ಕರ್ನಾಟಕವೇ ನಂದಿನಿ ಪರ ಇದೆ ಅದು ಗೊತ್ತಿರೋದೇ ಆದ್ರೆ ನಾವು ನಿಮ್ಮನ್ನು ಕೇಳ್ತಿರೋದು ನ���್ಮಲ್ಲಿ ಈಗಾಗಲೇ ನಂದಿನಿ ಸೇವೆ ಇರಬೇಕಾದ್ರೆ ಅಮುಲ್ ಬೇಕಂತಲೇ ಹಿಂಬಾಗಿಲಿಂದ ಲಗ್ಗೆ ಹಾಕಿರೋದರ ವಿರುದ್ಧ ನಿಮ್ಮ ಕ್ರಮವೇನು?
ಕನ್ನಡಧ್ವಜ ಸುಟ್ಟಾಗ ಅದನ್ನು ವಿರೋಧಿಸಿ
1 ಟ್ವಿಟ್ ಇಲ್ಲ,ಕನಿಷ್ಠ ಖಂಡನೆ ಇಲ್ಲ
ಯಾಕೆ ವೊಟ್ಗಾಗಿ ತಾನೇ
ಸ್ವಾಭಿಮಾನ ಮಾರಿಕೊಂಡ ನಿಮ್ಮಂತ ರಾಜಕಾರಣಿಗಳು ವಿಧಾನಸೌದದಲ್ಲಿ ಬಂದು ಕೂರೋದು ಅವಮಾನ,ನಾಚಿಕೆಯಾಗ್ಬೇಕು ನಿಮಗೆ.
ಇಷ್ಟೆಕ್ಕೆಲ್ಲ ಕಾರಣ ಆ ನಾಡದ್ರೋಹಿMES ಹಾಗೂ ಶಿವಸೇನಾ ಅವರ ವಿರುದ್ಧ ಮಾತಾಡ್ತಿಲ್ಲ,ಕನ್ನಡಿಗರು ಬಿಟ್ಟಿ ಬಿದ್ದಿದ್ದೀವಿ😡
ಸದಾ ಕನ್ನಡಿಗರಿಗೆ ಅನ್ಯಾಯ
ಕನ್ನಡಕ್ಕೆ ಏಕೆ ಈ ತಾರತಮ್ಯ?
ಕಳೆದೇಳು ವರ್ಷದಲ್ಲಿ ತಮಿಳಿಗೆ 50 ಕೋಟಿ, ಸಂಸ್ಕೃತಕ್ಕೆ 1200 ಕೋಟಿ ಆದರೆ ಕನ್ನಡಕ್ಕೆ ಮಾತ್ರ ಅತ್ಯಲ್ಪ 8 ಕೋಟಿ ಅನುದಾನ.
ರಾಜ್ಯದಿಂದ ವರ್ಷಕ್ಕೆ 2.5 ಲಕ್ಷ ಕೋಟಿ ತೆರಿಗೆ ಪಡೆಯುವ ಕೇಂದ್ರ ಜುಜುಬಿ 1 ಕೋಟಿ ಕೊಡ್ತಿದೇ.
ಆಡಳಿತ ಪಕ್ಷದ ಸಂಸದರಿಗೆ ಇದನ್ನು ಕೇಳೋ ದೈರ್ಯವಿಲ್ಲವೆ?
ಈ ಸಾವು ನ್ಯಾಯವೇ
ಮಾನ್ಯ @CMofKarnataka ಬರಿ 7% ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು NEET ರ್ಯಾಂಕ್ ಗಳಿಸಿದ್ದಾರೆ.NEET ಇಲ್ಲದ ಸಮಯದಲ್ಲಿ #CET ನಲ್ಲಿ ಇದು 75% ಆಗಿತ್ತು.
2014ರಿ��ದ #IBPSmosa ಕೇಂದ್ರೀಕೃತ ನೀತಿಗೆ ದಾಸರಾಗಿ ಇಂದು ಬ್ಯಾಂಕ್ ಗಳಲ್ಲಿ ಕನ್ನಡ ಮಾಯವಾಗಿದೆ, ಮುಂದೆ ಈ NEET ನಿಂದ ಆಸ್ಪತ್ರೆಯಲ್ಲಿ ಕನ್ನಡ ಮಾಯ?
@GCC_MP
ಮಾನ್ಯ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ .
ಇಂದು ಟೊಯೋಟಾ ಸಂಸ್ಥೆಗೆ ಭೇಟಿ ನೀಡಿದ್ದಿರಿ ಎಂದು ತಿಳಿದುಬಂದಿದ್ದು. ಪ್ರೀತಿಯಿಂದ ಸ್ವಾಗತಿಸುತ್ತಾ.
ಆಡಳಿತ ಮಂಡಳಿಯ ಕಾರ್ಮಿಕ ವಿರೋದಿ ನೀತಿಯನ್ನು ನಿಲ್ಲಿಸಿ. ಸೌಹಾರ್ಧಯುತವಾಗಿ ನಡೆದುಕೊಳ್ಳಲು ನಿರ್ದೆಸಿಸಿ.
ಮತ್ತು ಶಾಪ್ ಪ್ಲೋರ್ ಗೆ ಭೇಟಿ ನೀಡಿ ಸದಸ್ಯರ ಜೊತೆ ಮಾತುಕತೆ ಮಾಡಲು ಮನವಿ.
ಮಾನ್ಯ ಕಾರ್ಮಿಕ ಸಚಿವರೆ ಟೊಯೋಟ ಕಾರ್ಮಿಕರ ಸಮಸ್ಯೆ ಇನ್ನು ಬಗೆಹರಿದಿ��್ಲ ನೀವು ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಇಂತ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಸರಿಯಲ್ಲ.ಕೆಲವು ಮೀರ್ ಸಾಧಿಕಾರ ಹಾಗೂ ಮಾಗಡಿ ಶಾಸಕರ ಮಾತನ್ನು ಕೇಳಿ ಸುಳ್ಳು ಸುದ್ದಿಗಳನ್ನು ಹೇಳಬೇಡಿ @ShivaramHebbar @siddaramaiah