Veterinary doctor 🐄🐆🦮
Assistant Manager MANMUL KMF.
Unsatisfied soul will always search for destiny of success...
constitutionalist!
constructive criticiser.
ಮಾನ್ಯ @kanthakumarr ಅವರೇ, ರಾಜ್ಯದ ವಿದ್ಯಾರ್ಥಿಗಳ ನಾಯಕನಾಗಿ ಹಲವಾರು ವರ್ಷಗಳಿಂದ, ತಮ್ಮ ಹೋರಾಟಗಳ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆ ಹರಿಸಿದ್ದೀರಿ
ರಾಜ್ಯಕ್ಕೆ ನಿಮ್ಮಂತಹ ವಿದ್ಯಾರ್ಥಿ ನಾಯಕನ ಅವಶ್ಯಕತೆ ಇದೆ.
ಇಡೀ ರಾಜ್ಯದ ವಿದ್ಯಾರ್ಥಿ ಸಮೂಹ ನಿಮಗೆ ಚಿರಋಣಿ. ತುಂಬು ಹೃದಯದ ಧನ್ಯವಾದಗಳು 🙏🏻❤️💐 @AKSSAofficial
To
The Honorable @rashtrapatibhvn President of India
Rashtrapati Bhavan
New Delhi – 110004
Subject: Request for Re-Examination or Re-Notification Due to 59 Kannada Translation Errors in KAS Preliminary Exam
Respected Madam,
I am writing to bring to your kind attention a grave issue concerning the recent Karnataka Administrative Services (KAS) Preliminary Examination conducted by the Karnataka Public Service Commission (KPSC). In the Kannada version of the question paper, 59 translation errors have been identified, creating confusion among candidates and leading to an unfair disadvantage for those who opted for Kannada as their medium of examination.
These errors have significantly impacted the performance of Kannada-medium candidates, as many questions were misleading, ambiguous, or incorrectly translated, making it difficult for aspirants to answer accurately. Given that KAS is one of the most prestigious state-level competitive examinations, such mistakes severely affect the future of thousands of candidates who have worked hard to prepare for this exam.
Concerns and Issues:
1. Unfair Disadvantage for Kannada-Medium Candidates – Due to translation errors, many aspirants faced difficulty understanding the questions, unlike their English-medium counterparts.
2. Violation of Linguistic Rights – Kannada, being the official language of Karnataka, must be given due respect, especially in state-level examinations.
3. Loss of Trust in the Examination Process – Repeated translation mistakes in government exams raise concerns about transparency and fairness in the recruitment process.
Our Humble Requests:
1. Conduct a Re-Examination – To ensure justice for all candidates, a fresh examination should be conducted with error-free Kannada translations.
2. Issue a Re-Notification – If a re-exam is not possible, the government should take corrective measures, such as re notification performance based on the errors.
3. Improve Quality Control in Future Examinations – A dedicated team of Kannada linguistic experts should be appointed to verify translations before finalizing question papers.
I sincerely urge you to intervene in this matter and direct the concerned authorities to take immediate corrective action. This issue not only affects the careers of thousands of aspirants but also questions the credibility of competitive examinations in Karnataka.
Thank you for your time and consideration. I look forward to your positive response and justice for all affected candidates.
Yours sincerely, @narendramodi@kharge@RahulGandhi@siddaramaiah
Content over youtube is good.
Need these type of content for expansion of market and more concerntration should be towards digital marketing and social media marketing for brand building.
Make content in hindi,english as well.
@kmfnandinimilk@nandinikmf
Nandini available with zepto eCommerce app in Delhi.
Customers can have access..
Nandini is famous for its quality,trust,customer friendly.
#Delhi#milk#farmers#DelhiNCR#delhiuniversity
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿನ ಲೋಪ ದೋಷಗಳು ಲಕ್ಷಾಂತರ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ..
ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮರು ಪರೀಕ್ಷೆ ವಿಚಾರದಲ್ಲಿ ಮೌನ ವಹಿಸಿರುವುದು ನಿಜಕ್ಕೂ ನಾಚೀಕೆಗೇಡು..
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಕನ್ನಡ ಅನುವಾದ , ಭಾಷಾಂತರ ದೋಷ ಮತ್ತು ವಾಸ್ತವಾಂಶಗಳ ತಪ್ಪು ಸೇರಿ 50ಕ್ಕೂ ಹೆಚ್ಚು ಲೋಪ ದೋಷಗಳು ಕೆಪಿಎಸ್ ಸಿಯ ಬೌದ್ಧಿಕ ದಾರಿದ್ರ್ಯವನ್ನು ಜಗಜ್ಜಾಹಿರುಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕನ್ನಡ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಭಾರೀ ಮೋಸವಾಗಿದೆ.. ಕನ್ನಡಕ್ಕೆ ಆದ್ಯತೆ ನೀಡಬೇಕಾದ ಸಂಸ್ಥೆಯೇ, ಈ ಪರಿ ಕನ್ನಡಕ್ಕೆ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಮತ್ತು ಕೆಪಿಎಸ್ ಸಿಯ ಶೈಕ್ಷಣಿಕ ಅಧಃಪತನಕ್ಕೆ ಸಾಕ್ಷಿ..
ವರ್ಷಾನುಗಟ್ಟಲೆ ತಪಸ್ಸಿನಂತೆ ತಯಾರಿ ನಡೆಸಿ ಓದಿರುವ ಉದ್ಯೋಗದ ಕನಸು ಕಂಡಿರುವ ಅಭ್ಯರ್ಥಿಗಳ ಅಳಲನ್ನು ಆಲಿಸಿ, ಇನ್ನಾದರೂ ಎಚ್ಚೆತ್ತು ಕಾಂಗ್ರೆಸ್ ಸರ್ಕಾರ ಹಾಗೂ ಕೆಪಿಎಸ್ಸಿ ಮರು ಪರೀಕ್ಷೆ ನಡೆಸಬೇಕು.. ಅನ್ಯಾಯಕ್ಕೊಳಗಾದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲೇ ಬೇಕು .ಇದು ಜಾತ್ಯತೀತ ಜನತಾದಳ ಪಕ್ಷದ ಆಗ್ರಹವಾಗಿದೆ..
#ಕೆಪಿಎಸ್ಸಿ_ಮೋಸ
#KPSC_Re_Exam
ಕೆ ಎ ಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ ಅನ್ಯಾಯದ ವಿರುದ್ಧ ಮಹಾಪ್ರತಿಭಟನೆ
ಮರು ಪರೀಕ್ಷೆಯೇ ಪರಿಹಾರ ;
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ನಾಳೆ ಬೆಳಗ್ಗೆ 10 ಗಂಟೆಗೆ ಸ್ವತಂತ್ರ ಉದ್ಯಾನವನದಲ್ಲಿ ಕನ್ನಡ ಕಹಳೆ ಮೊಳಗಲಿದೆ ;
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ !
Being a responsible person and known person of struggling of Students.
How adamant you are to give such a comic statement and baseless statement.
Learn to know the culture, language, and tradition of work place first.
#kpscexam#KPSCmosa#KPSCಮರುಪರೀಕ್ಷೆ
ನ್ಯಾಯ ಬೇಕು
ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರೋ ಈಗಿನ ಕೆಪಿಎಸ್ಸಿಯನ್ನು ತಕ್ಷಣ ವಜಾ ಮಾಡಿ,ಅಥವಾ ಅವರಿಂದಲೇ ಹೊಸದಾಗಿ ಪರೀಕ್ಷೆ ಮಾಡಿಸಿ
ಗ್ರಾಮೀಣ ಭಾಗವು ಸೇರಿದಂತೆ ರಾಜ್ಯದ ಲಕ್ಷಾಂತರ ಕನ್ನಡಿಗರಿಗೆ ನ್ಯಾಯ ಸಿಗಲಿ.
ನಿಮ್ಮ ಕನ್ನಡದ ಬದ್ಧತೆ ಇಲ್ಲಿ ತೊರಿಸಿ
ಮಾನ್ಯ
@siddaramaiah@DKShivakumar#KPSCಮೋಸ#KPSCReExam
KPSC is a rotten egg ,the smell is flourishing all over Karnataka.
Shame on KPSC.
If they definitely provide solutions means once you see their reply for misconduct.
#kpscexam#kpsc_ಮೋಸ#KPSCಮರುಪರೀಕ್ಷೆ
@kannadamanasuga@ksceaa@kpscadda ನಮ್ಮ ಸರ್ಕಾರಿ ಶಾಲೆ ಮಕ್ಕಳಿಗಾಗಲಿ, ಕನ್ನಡ ಮಾಧ್ಯಮದ ಆಕಾಂಶಿಗಳಿಗಾಗಲಿ ಯಾವುದೇ ರೀತಿ ತೊಂದರೆ ಆಗಿದಲ್ಲಿ, ಕೆ.ಪಿ.ಎಸ್.ಸಿ ಸೌಹಾರ್ದಯುತ ಪರಿಹಾರವನ್ನು ನೀಡುತ್ತದೆ ಎಂಬ ನಂಬಿಕೆ ನನಗಿದೆ 🙏🏻 @KpscSecretary
ದಶಕದಿಂದ ಪರೀಕ್ಷೆ ನಡೆಸದ ಕರ್ನಾಟಕ ಲೋಕಸೇವಾ ಆಯೋಗವು ಮೊನ್ನೆ ನಡೆಸಿರೋ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡದ ಮಕ್ಕಳಿಗೆ ಆಗಿರೋ ಅನ್ಯಾಯ ಖಂಡನೀಯ
ಇದರ ವಿರುದ್ಧ ಕನ್ನಡಿಗರೆಲ್ಲ ಜೊತೆ ಯಾಗಲಿದ್ದೇವೆ.
ನ್ಯಾಯ ಸಿಗಲೇಬೇಕು.
ಕರ್ನಾಟಕದ ಪರೀಕ್ಷೆಗಳಲ್ಲಿ ಈ ರೀತಿ ಆದ್ರೆ ಗತಿಯೇನು?
@CMofKarnataka@secretarykpsc#KPSCmosa#KASReExam
Why are you not coming to the street to support madam???
The Congress party is important for you not the students life because you have used students for your political gimmicks...
@Bhavyanmurthy