@krishnabgowda ಕಂದಾಯ ಇಲಾಖೆಯ ಸಚಿವರಾಗಿ ಮುಂದುವರಿಯಬೇಕಿತ್ತು ರಾಜ್ಯದ ಜನರು ಅದರಲ್ಲೂ ರೈತರಿಗೆ ಕೂಲಿಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗುವ ರೀತಿಯಲ್ಲಿ ಬದಲಾವಣೆ ತರುತ್ತಾ ಕೆಲಸ ಮಾಡಿದ್ದೀರಿ.
@madhumaiya ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರು ಅಷ್ಟೇ ಅದನ್ನು ಮತದಾರರ ಅರಿತುಕೊಳ್ಳಬೇಕು!
ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ ತಪ್ಪು ನಿರ್ಧಾರಗಳನ್ನು ತೆಗೆಕೊಂಡಾಗ ಆ ಸರಕಾರವನ್ನು ಪ್ರಶ್ನಿಸಬೇಕು ಅಲ್ವಾ?
"ಮಾನ್ಯ ಮುಖ್ಯಮಂತ್ರಿಗಳಾದ @DKShivakumar ರವರೇ, ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕು ಯಳವಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಶಾಲಾ ಗೇಟ್ ಮುಂದಿನ ಮೋರಿ ಧ್ವಂಸಗೊಂಡಿದ್ದು, ಮಳೆಗಾಲದಲ್ಲಿ ಮಕ್ಕಳಿಗೆ ಪ್ರಾಣಾಪಾಯವಾಗುವ ಮುನ್ನ ತುರ್ತು ಕ್ರಮ ಕೈಗೊಳ್ಳಲು ವಿನಂತಿ. @CMofKarnataka@DCHaveri@ceo_haveri
"ಗೌರವಾನ್ವಿತ ಸಿಇಒ ಹಾವೇರಿ ಅವರ ಗಮನಕ್ಕೆ ನಮ್ಮ ಗ್ರಾಮದ ರಸ್ತೆ ಸಮಸ್ಯೆ ಬಗ್ಗೆ ಈಗಾಗಲೇ ಜನಸ್ಪಂದನದಲ್ಲಿ ದೂರು ನೀಡಲಾಗಿದೆ (ID: 332848). ದಯವಿಟ್ಟು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. @Haveri_ZP @ceo_zp_hvr @ceo_haveri
ಹಾನಗಲ್ ತಾಲೂಕಿನ ಯಳವಟ್ಟಿ ಗ್ರಾಮದಿಂದ ಹಾನಗಲ್-ಹುಬ್ಬಳ್ಳಿ ರಸ್ತೆಗೆ ಸಂಪರ್ಕಿಸುವ ಮುಖ್ಯ ರಸ್ತೆಯು ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು,ಸಂಚಾರಕ್ಕೆ ಅತೀವ ತೊಂದರೆಯಾಗಿದೆ.ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹಳ್ಳಗಳು ಬಿದ್ದಿದ್ದು, ವಾಹನ ಸವಾರರಿಗೆ ಪ್ರತಿದಿನ ಅಪಾಯದಲ್ಲಿ ಸಂಚರಿಸುವಂತಾಗಿದೆ.ಮಳೆಗಾಲ ಬಂದರೆ ಈ ರಸ್ತೆಯ ಸ್ಥಿತಿ
ವರನ ಹುಡುಕಾಟ.
ಹುಡುಗೀರ ಮನಸ್ಥಿತಿ
ಹೆತ್ತವರ ಮನಸ್ಥಿತಿ.
ಶೋಕಿ ಹುಡುಗ - ತಿರ್ಪೆ ಶೋಕಿ ✅
ಜವಾಬ್ದಾರಿ ಹುಡುಗ - ಸಂಸ್ಕಾರವಂತ ❌
ಒಳ್ಳೆಯ ಹುಡುಗ -25000 ಸಂಬಳ ❌
ಮಳ್ಳ ಕಳ್ಳ ಹುಡುಗ-1-5ಲಕ್ಷ ಸಂಬಳ✅
ತಮ್ಮ ಆರ್ಥಿಕತೆ - ಬಡ &ಮಧ್ಯಮ
ವರನ ಆರ್ಥಿಕತೆ - ಸಿರಿವಂತ ಶ್ರೀಮಂತ
ಬಡ & ಮಧ್ಯಮ - ಗುಣವಂತ ❌
ಶ್ರೀಮಂತ & ಹಣವಂತ- ನಿಂದಕ ಕ್ರೂರಿ ✅
ಒಳ್ಳೆಯ ಹುಡುಗರನ್ನು ಹುಡುಗಿಯರು ಇಷ್ಟ ಪಡೋಲ್ಲ, ಚಪ್ರಿಗಳು ಹಣವಂತರು ತುಕಾಲಿಗಳು ಅಯೋಗ್ಯರು ಇವರ ಮೆನು ಕಾರ್ಡ್ ಅಲ್ಲಿ ಇರೊ ಆಯ್ಕೆಗಳು, ಗುಣವಂತ ಬಡವ ಸರಾಸರಿ ಆದಾಯ ಗಳಿಸೋ ವ್ಯಕ್ತಿ ಇವರೆಲ್ಲ ತಿರಸ್ಕಾರಗಳು.
ಚಪ್ರಿ ಹಾಗು ಅಯೋಗ್ಯರ ಪ್ರೀತಿ ಮಾಡಿ ಮದುವೆ ಆದರೆ ಅವರು ನಿಮಗೆ ಕೊಡೊ ಬಹುಮಾನ ನಿಂದನೆ ಹಾಗು ಬೆದರಿಕೆ ಅದರಿಂದ ನೀವು ಸೇರುವಿರೀ ಸಾವಿನ ದಡಕೆ.
#lovemakeing
#lovemarrige