ಇಲ್ಲಿ ಹಾಕಿರುವ fb ಪೋಸ್ಟ್ ನ ಸ್ಕ್ರೀನ್ ಶಾರ್ಟ್ ಚಿತ್ರಗಳು ಆತೂರಿನ ಒಬ್ಬರು ಶಿಕ್ಷಕಿಗೆ 10/5/26ರಂದು ಸರ್ಕಾರಿ ಬಸ್ಸಿನಲ್ಲಿ ಆದ ಕಹಿ ಘಟನೆಯ ಒಂದು ಪೋಸ್ಟ್ ಆಗಿರುತ್ತದೆ.
ಪೋಸ್ಟ್ ಗೆ ಸಂಬಂಧಿಸಿದಂತೆ KA19F3151 ಸಂಖ್ಯೆಯ ಬಸ್ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@KSRTC_Journeys
https://t.co/6QjoKSh7dk
ತನ್ನ ದಿನನಿತ್ಯದ ಬದುಕಿಗಾಗಿ ಬಿದಿಬದಿಯಲ್ಲಿ ನಿಂತು ವ್ಯಾಪಾರ ನಡೆಸಿ ಜೀವನ ಸಾಗಿಸುವ ಬಡ ಕಾರ್ಮಿಕ ವರ್ಗದ ಮೇಲೆ ಅಧಿಕಾರಿಗಳಿಂದ ದಂಡ ವಸೂಲಿ ಖಂಡಿತವಾಗಿಯೂ ಇದು ಘೋರ ಅನ್ಯಾಯ ಕಾರ್ಮಿಕರ ಮೇಲೆ ನಡೆಯುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ.@SantoshSLadINC@DCDKOfficial@mangalurucorp
ಕೇವಲ ವೇದಿಕೆಯಲ್ಲಿ ಹೇಳಿಕೆ ಕೊಟ್ಟರೆ ಸಾಲದು. ಅದರಂತೆಯೇ ನಡೆಯಬೇಕು. ನೀವುಗಳು ಮುಸ್ಲಿಮರ ಪರ ನಿಲ್ಲದಿದ್ದರೂ ಪರ್ವಾಗಿಲ್ಲ. ನ್ಯಾಯದ ಪರ ಮಾತ್ರ ನಿಲ್ಲಿ.
ಜನಿವಾರಕ್ಕೆ ಮರುಗಿದ ನಿಮ್ಮಯ ಹೃದಯಗಳು ಸಂವಿಧಾನ ನೀಡಿರುವ ಹಕ್ಕಾದ ಹಿಜಾಬ್'ಗೆ ಯಾಕೆ ಮರುಗಿಲ್ಲ?
ಜಾತ್ಯಾತೀತ ಅಂದರೆ ಇದೇನಾ!?
@siddaramaiah@DKShivakumar@Madhu_Bangarapp
@InayatMulki ಬಿಜೆಪಿ ಅಧಿಕಾರದಲ್ಲಿರುವಾಗ ಸಾವರ್ಕರನ ಫೋಟೋ ತೆಗೆಯಲು ಸದನದಲ್ಲಿ ಪ್ರತಿಭಟಿಸಿದ ನಿಮ್ಮ @INCKarnataka ಪಕ್ಷದ ನಾಯಕರು, ಇಂದು ನಿಮ್ಮದೇ ಪಕ್ಷ ಆಡಳಿತದಲ್ಲಿರುವಾಗ ಸಾವರ್ಕರನ ಚಿತ್ರ ಕಿತ್ತೆಸೆಯಲು ಯಾಕೆ ಮನಸ್ಸು ಮಾಡುತ್ತಿಲ್ಲ? ಕಿತ್ತೆಸೆಯದಂತೆ ನಿಮ್ಮ ನಾಯಕರಿಗೆ ಶಾಖೆಯಿಂದ ನಿರ್ದೇಶನ ಏನಾದರೂ ಬಂದಿದೆಯೇ? ಅಥವಾ ನಿಮ್ಮವರ ಶಾಖೆ ನಿಷ್ಠೆಯೇ?
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
ಸರಕಾರಿ ಅಧಿಕಾರಿಗಳು ಅವರ ಪರಿಮಿತಿಯನ್ನು ಅರಿಯಬೇಕು, ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡಬೇಕು, ಮೊನ್ನೆ ಉಡುಪಿಯ ಜಿಲ್ಲಾಧಿಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವದ್ಚಜ ಹಾರಿಸಿದ್ದರು, ಸರಕಾರ ಅವರ ಮೇಲೆ ಏನೂ ಕ್ರಮ ಕೈಗೊಂಡಿರಲಿಲ್ಲ, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು RSS ನ ಅಧೀನ
ಕತ್ತಲ ನಂತರ ಬೆಳಕು ಇದ್ದೇ ಇದೆ,
ಅನ್ಯಾಯ ಎಲ್ಲಿದೆಯೋ ಅಲ್ಲಿ ನ್ಯಾಯದ ಪರ ದೃಡವಾಗಿ ನಿಲ್ಲುವ ಮನಸ್ಸುಗಳು ಇದ್ದೇ ಇರುತ್ತದೆ.
ನ್ಯಾಯದ ಪರ ಧ್ವನಿಯಾದ ಕಾರಣ ಫಾಷಿಸ್ಟ್ ಪ್ರಭುತ್ವದಿಂದ ಬಂದನಕ್ಕೊಳಗಾದ @sdpofindia ರಾಷ್ಟ್ರೀಯ ಆಧ್ಯಕ್ಷರಾದ @MKFaisy ಯವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಬಂಟ್ವಾಳದ ಅರಳದಲ್ಲಿ ಮತ್ತು ಪುತ್ತೂರಿನ ಕುಂಬ್ರದಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ'ಜಾಗೃತಿ ಸಭೆಗೆ ಸಂಚು ನಡೆಯುತ್ತಿದೆ.ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಇವು ಮುಂದುವರಿಯುತ್ತಿವೆ.ಶಾಂತಿ ಕದಡುವ ಇಂತಹ ಕೃತ್ಯಕ್ಕೆSDPI ತೀವ್ರ ಹೋರಾಟ ನಡೆಸಲಿದೆ @spdkpolice@DgpKarnataka#SaveConstitution
ಎಂತಹ ನಾಚಿಕೆಗೇಡು, @PMOIndia
ಮೋದಿಜಿರವರೇ
SIR ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೇ ಗುರುತು ಸಾಬೀತುಪಡಿಸಲು ಚುನಾವಣಾ ಆಯೋಗ ನೋಟಿಸ್ ನೀಡಿದರೆ, ಈ ಪ್ರಕ್ರಿಯೆಯ ಅಪಾಯ ಎಷ್ಟು ಗಂಭೀರವಾಗಿದೆ ಸ್ಪಷ್ಟವಾಗುತ್ತದೆ.
ರಾಷ್ಟ್ರಮಟ್ಟದಲ್ಲಿ ಪರಿಚಿತ ವ್ಯಕ್ತಿಯೇ ತನ್ನ ಗುರುತನ್ನು ಸಾಬೀತುಪಡಿಸಬೇಕಾದರೆ,
ಸಾಮಾನ್ಯ ಕೂಲಿ ಕಾರ್ಮಿಕರು, ಗ್ರಾಮಸ್ಥರು, ವಲಸಿಗರು, ಬಡವರ ಸ್ಥಿತಿ ಏನು?
ಇದು ಪರಿಶೀಲನೆಯೇ? ಅಥವಾ ಮತದಾರರನ್ನು ಹೊರಗಿಡುವ ಸಂಚೇ?
ಜನತಂತ್ರ ಕಾಗದದ ಭೀತಿಯ ಮೇಲೆ ನಿಲ್ಲಲಾರದು.
SIR ನಿಲ್ಲಿಸಿ – ಮತದಾನದ ಹಕ್ಕನ್ನು ರಕ್ಷಿಸಿ!
ಕೋಳಿ ಅಂಕದ ಸಮಸ್ಯೆಗಳಿಗೆ ಕಂಬಳದ ಮಾದರಿಯಲ್ಲಿ ಪರಿಹಾರ ಹುಡುಕುವ ಉತ್ಸಾಹ ತೋರುತ್ತಿರುವ ಗೌರವಾನ್ವಿತ ಸಭಾಪತಿ @utkhader ಅವರೇ,ಕೋಗಿಲು ಲೇಔಟ್ನಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿರುವಾಗ ನಿಮ್ಮ ಈ "ಪರಿಹಾರದ ಮನಸ್ಥಿತಿ" ಎಲ್ಲಿ ಹೋಗಿದೆ? ಕೋಳಿ ಅಂಕದ ಬಗ್ಗೆ ಇರುವ ಕಾಳಜಿ, ಸೂರಿಲ್ಲದೆ ಬೀದಿಗೆ ಬಿದ್ದಿರುವ ಜನರ ಬಗ್ಗೆ ಏಕಿಲ್ಲ?
ಮಾನ್ಯ @CMofKarnataka@siddaramaiah ರವರೇ, ನೀವು ಕೊಟ್ಟ ಮಾತಿಗೆ ತಪ್ಪಿರುವುದು ಒಂದೇ, ಎರಡೇ..?
ಚುನಾವಣೆ ಪೂರ್ವ ನೀವು ನಮಗೆ ಕೊಟ್ಟ ಭರವಸೆಗಳು :
ಭಜರಂಗದಳ ನಿಷೇಧ,
ಪ್ರಭಾಕರ್ ಭಟ್ ಬಂಧನ,
ಹಿಜಾಬ್ ನಿಷೇಧ ವಾಪಾಸ್,
ಗೋಹತ್ಯೆ ನಿಷೇಧ ವಾಪಾಸ್,
2ಬಿ ಮೀಸಲಾತಿ ರದ್ದು ವಾಪಾಸ್.
ಇದನ್ನೆಲ್ಲಾ ಯಾವಾಗ ಈಡೇರಿಸ್ತೀರಾ ಮಾನ್ಯ ಮುಖ್ಯಮಂತ್ರಿಗಳೇ?
ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ಐಟಿ ಬಿಟಿ ಕಂಪೆನಿಗಳಿಲ್ಲದ, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ದ.ಕ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಬೇಕಾದ ಸಂಸದ @CaptBrijesh ರವರು ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ಪಕ್ಷವನ್ನು ಬ್ಯಾನ್ ಮಾಡಲು ಕೇಳಿಕೊಂಡಿರುವುದು ಹಾಸ್ಯಾಸ್ಪದ!
1/2
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
ಇಲ್ಲಾ ನಾವು ಮರೆತಿಲ್ಲ, ಮರೆಯುವುದೂ ಇಲ್ಲ, ಮರೆಯಲು ಸಾಧ್ಯವೇ ಇಲ್ಲ!
ಡಿಸೆಂಬರ್ 6 ಫ್ಯಾಸಿಸ್ಟ್ ವಿರೋಧಿ ದಿನ...
ಮರೆಯಲಾಗದ ದಿನ...
ಬಾಬರಿ ನಮ್ಮ ಅಸ್ಮಿತೆ...
ಬಾಬರಿ ನಮ್ಮ ಹಕ್ಕು...
ಬಾಬರಿಯನ್ನು ನಾವು ಮುಂದಿನ ಪೀಳಿಗೆಗೂ ನೆನಪಿಸುತ್ತಲೇ ಇರುತ್ತೇವೆ...
#December6#AntiFascistDay#babari_masjid
ಕಳೆದ 2 ವರ್ಷದಿಂದ, ಟಿಪ್ಪು ಜಯಂತಿಯಂದು, ಟಿಪ್ಪು ಸಮಾಧಿಗೆ, ಭೇಟಿಕೊಡುವ ಟಿಪ್ಪು ಅಭಿಮಾನಿಗಳನ್ನು, ತಡೆಯುವ ಉದ್ದೇಶದಿಂದ, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ, ರಾಜ್ಯ ಕಾಂಗ್ರೆಸ್ ಸರ್ಕಾರ, ಪ್ರತಿ ವರ್ಷ ಹನುಮ ಜಯಂತಿಯಂದು ಸಂಘ ಪರಿವಾರದ ಗೂಂಡಾಗಳು,ಮಸೀದಿಯ ಮುಂದೆ, ದರ್ಗಾದ ಮುಂದೆ, ಮುಸ್ಲಿಮರ ಮನೆಗಳ ಮುಂದೆ ದಾಂದಲೆ ನಡೆಸುತ್ತಾರೆ ಎಂದು ಗೊತ್ತಿದ್ದರೂ, ಏಕೆ ನಿಷೇಧಾಜ್ಞೆ ಜಾರಿಗೊಳಿಸುವುದಿಲ್ಲ. @INCKarnataka ಸರ್ಕಾರದಲ್ಲಿ ಮುಸ್ಲಿಮರಿಗೊಂದು ಕಾನೂನು, ಸಂಘಿಗಳಿಗೆ ಒಂದು ಕಾನೂನು ಇದೆಯಾ?
@CMofKarnataka@siddaramaiah@BZZameerAhmedK@DKShivakumar@PriyankKharge@DgpKarnataka