Media of Karnataka should stop working as BJP agents, work for the prosperity of India and work hard to bring together the youth of the country, media is there not to divide the country.
#KannadaMediaAgainstMuslims#Karnataka
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
ಬಾಬಾ ಬುಡನ್ ಗಿರಿ ದರ್ಗಾದಲ್ಲಿ ಮುಸ್ಲಿಂ ಸಂಪ್ರದಾಯದ ಊರುಸ್ ಆಚರಣೆಗೆ ಅಡ್ಡಿಪಡಿಸುವುದು ಹಾಗೂ ಅದನ್ನು ವಿರೋಧಿಸಿ ಚಿಕ್ಕಮಗಳೂರು ಅಝಾದ್ ಪಾರ್ಕ್ನಲ್ಲಿ ನಡೆದ ಪ್ರ��ಿಭಟನೆಯಲ್ಲಿ SDPI ಮತ್ತು ಪ್ರಗತಿಪರ ಹೋರಾಟಗಾರರನ್ನು ಬಂಧಿಸಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಹರಣ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು. @ChikkamagaluruPolice
SDPI mourns the martyrdom of Ayatollah Ali Khamenei in the arrogant US–Israel attacks on Iran. This unprovoked aggression violates international law, threatens regional peace and harms civilians. We demand an immediate end to hostilities and respect for Iran’s sovereignty. #SDPI
Alhamdulillah.
Bail has been granted to our beloved National President, M. K. Faizy.
This moment brings relief and renewed strength to all of us who believe in justice, democratic rights, and principled leadership. Throughout this challenging phase, his courage, patience, and unwavering commitment to constitutional values have inspired countless cadres and well-wishers across the country.
Leadership is tested not in times of comfort, but in moments of adversity. The resilience shown during this period reflects the strength of conviction and faith in the rule of law. We remain confident that truth will prevail.
As we welcome this positive development, let us also reaffirm our dedication to democratic principles, social justice, and peaceful constitutional struggle. Our movement is built on discipline, sacrifice, and commitment and no challenge can weaken that foundation.
Wishing our respected President good health, strength, and continued guidance in leading us forward.
#JusticePrevails #DemocraticRights #SDPI #Leadership #StayStrong
300 DAYS OF UNJUST INCARCERATION
Arrested on 4 March 2025
300 days behind bars.
No conviction. No justice.
This prolonged detention is a blatant assault on democracy, a punishment for dissent,
and a grave violation of constitutional rights.
Justice delayed is justice denied. #SDPI #MKFaizy
300 days of unjust incarceration.
Arrested on 4 March 2025, M.K. Faizy remains jailed without justice. This is an attack on democracy, dissent & constitutional rights. Silencing voices won’t suppress truth. Release M.K. Faizy now. End political vendetta. Uphold rule of law.
#SDPI
@osd_cmkarnataka ಈ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದು ಒಂದು ವರ್ಷವಾದರೂ ಕೂಡ ಈ ತನಕ ಯಾವುದೇ ಬದಲಾವಣೆಯಾಗಿಲ್ಲ ಈ ರಸ್ತೆಯ ಅವ್ಯವಸ್ಥೆಯ ಕಾರಣ ಇಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸುತ್ತಿವೇ ರಾತ್ರಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಬಹಳ ದುಸ್ತರವಾಗಿದೇ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತೆ.
#JusticeForMangaloreMuslims#SITProbeForAshrafRahim
I am grateful to the esteemed Ulemas of Mangaluru for coming together in unity to organize a rally and protest against the Waqf Amendment Bill 2024 today. Their collective efforts in safeguarding community rights and standing for justice are truly commendable.
I urge all Ulemas across the state to initiate a democratic struggle against this amendment, ensuring that the voices of the people are heard and their concerns are addressed. It is our responsibility to protect the integrity of Waqf institutions and uphold the rights of the community through peaceful and lawful means.
ಇತ್ತೀಚಿನ ಅಧ್ಯಯನ ಪ್ರಕಾರ, ದೇಶದಲ್ಲಿ ಸಾವಿರಾರು ಎಕರೆ ವಕ್ಫ್ ಆಸ್ತಿ ಗಾಳಿಗೆ ಹಾರಿದೆ.ಅವ್ಯವಸ್ಥಿತ ಆಡಳಿತ, ಭ್ರಷ್ಟ ಟ್ರಸ್ಟಿಗಳು, ರಾಜಕೀಯ ಪ್ರಭಾವ – ಇವು ಸಮುದಾಯದ ಆಸ್ತಿಯನ್ನು ಲೂಟಿ ಮಾಡುತ್ತಿದೆ! ಇದನ್ನು ನಿಲ್ಲಿಸಬೇಕಾದರೆ ನಮ್ಮ ಪ್ರತಿಕ್ರಿಯೆ, ಕಾನೂನು ಹೋರಾಟ, ಸಾಮಾಜಿಕ ಜಾಗೃತಿ ತೀವ್ರಗೊಳಿಸಬೇಕು!
#SDPI_WaqfCampaign
ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ಉಳಿವಿಗಾಗಿ ಬಾಬರಿ ಮಸೀದಿ ಮತ್ತೆ ತಲೆಯೆತ್ತಲೇ ಬೇಕು ಅದು ಅವಶ್ಯಕವಾಗಿದೆ.
ಬಾಬರಿಯ ಅದೇ ಸ್ಥಳದಲ್ಲಿ ಯಾವ ಕಟ್ಟಡ ಬಂದರೂ ಅದು ಮಸೀದಿಗೆ ವಕ್ಫ್ ಮಾಡಿದ ಸ್ಥಳ ಅಲ್ಲಿಗೆ ಮಸೀದಿಯೇ ಬರಲಿದೆ.
#LestWeForgetBabri#AntiFascistDay
ಡಿಸೆಂಬರ್ 6
ಬಾಬರಿ ಅನ್ಯಾಯಕ್ಕೆ 32 ವರ್ಷ
ಫ್ಯಾಸಿಸ್ಟ್ ವಿರೋಧಿ ದಿನ
ನಾವು ಮರೆಯಲಿಕ್ಕೆ ಬಿಡುದಿಲ್ಲ ನಮ್ಮ ಬಾಬರಿ ಮಸೀದಿಯನ್ನು ಯುವ ಜನಾಂಗಕ್ಕೆ
#LestWeForgetBabri#AntiFascistDay
ಬಾಬರಿ�� ಧ್ವಂಸ ಅದು ದೇಶದ ಪ್ರಜಾಪ್ರಭುತ್ವ ಆಶಯದ ಮೇಲೆ ನಡೆದ ಘೋರ ಅನ್ಯಾಯ, ಎಂದೆಂದಿಗೂ ಈ ಅನ್ಯಾಯವ ಮರೆಯದಿರೋಣ, ಮುಂದಿನ ಪೀಳಿಗೆಗೂ ನೆನಪಿಸುತ್ತಿರೋಣ.
#LestWeForgetBabri
#AntiFascistDay
ಹರಿಹರ ದಿಂದ ಶಿವಮೊಗ್ಗಕ್ಕೆ ಹೋಗುವ ರಸ್ತೆಯು ತೀರ್ವ ರೀತಿಯಾಗಿ ಹಾಳಾಗಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ.ರಸ್ತೆಯಲ್ಲಿ ವಾಹನ ಚಲಾಯಿಸುವಾಗ
ರಸ್ತೆಯಲ್ಲಿ ಗುಂಡಿಯೋ ಅಥವಾ ಗುಂಡಿಯಲ್ಲಿ ರಸ್ತೆಯೋ ಎಂಬಂತೆ ಭಾಸವಾಗುತ್ತದೆ.@dvgmallikarjun@Madhu_Bangarapp ದಿನನಿತ್ಯ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ತಾವು