Respected sri @H_D_Devegowda ji please take up VISL issue with honorable prime minister sri @narendramodi ji and save more thank 20000 family. Sri @hd_kumaraswamy while his pancharatna yatre he assured to #savevisl.
VISL is the pride of karnataka Sri @H_D_Devegowda ji merged #VISL with #sail in 1996 with the intention of modernization by investing 650 cr but the commitment remains as commitment only. Now without giving a chance to perform union govt was took decision to close #savevisl
Contract labours,who are protesting to save the century old Vishwesvaraya Iron and Steel plant at Bhadravathi, wrote a letter to @narendramodi from their blood. A mass campaign was held in the presence of Kanakaguru Peeta seer Eshwaranandapuri.Protest entered 67th day on Sunday
Met Shri.Gaurav Gupta, Principal Secretary, Karnataka Govt, Commerce and Industries and Shri.Shivayogi C. Kalsad, Chief Secretary, CM Of Karnataka
Discussed about the VISL as well as MPM issues and received positive response.
ಕರ್ನಾಟಕ ರಾಜ್ಯ ಬಿ ಜೆ ಪಿ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸನ್ಮಾನ್ಯ ಶ್ರೀ @nalinkateel ರವರಿಗೆ ಭದ್ರಾವತಿಯ VISL ಕಾರ್ಮಿಕ ವರ್ಗದಿಂದ ಹಾರ್ದಿಕ ಅಭಿನಂದನೆಗಳು. @blsanthosh
Struggle to #savevisl reached 50th day it's very unfortunate that our political leaders who had given assurance to workers and people of bhadravathi to save VISL are not hearing our voice VISL is only the election material to our leaders @BYRBJP@BSYBJP@narendramodi@AmitShah
VISL ಉಳಿಸಿ ಹೋರಾಟ ಇಂದಿಗೆ 50ನೆ ದಿನಕ್ಕೆ ಕಾಲಿಟ್ಟದೆ.ಕಾರ್ಖಾನೆಯನ್ನು ಉಳಿಸುವ ಭರವಸೆ ನೀಡಿರುವ ನಾಯಕರೆಲ್ಲ ಇಂದು ಕಣ್ಣತಪ್ಪಿಸಿಕೊಂಡು ಹೊಡಾಡುತ್ತಿರುವುದು ಇವರ ಸಾಮಾಜಿಕ ಕಾಳಜಿಗೆ ಹಿಡಿದ ಕೈಗನ್ನಡಿ ಕಾರ್ಮಿಕರು ಬೀದಿಯಲ್ಲಿ ಬಿದ್ದಿದ್ದಾರೆ ಜನರು ಆತಂಕದಲಿದ್ದಾರೆ ಇನ್ನಾದ��ೂ VISL ಕಡೆ ತಿರುಗಿ ನೋಡಿ @BSYBJP @BYRBJP @BJP4Karnataka
ಹುಟ್ಟುಹಬ್ಬದ ಶುಭಾಶಯಗಳು ಸರ್ @BYRBJP ನಿಮ್ಮಿಂದಲೇ VISL ಕಾರ್ಖಾನೆಯ ಉಳಿವು ಎಂಬ ನಂಬಿಕೆಯಲ್ಲಿ ಭದ್ರಾವತಿಯ ಜನರಿದ್ದಾರೆ
ನಿಮಗೆ ಇನ್ನೂ ಹೆಚ್ಚಿನ ಆಯುರ್ ಆರೋಗ್ಯ ಕೊಟ್ಟು ಸಾವಿರಾರು ಜನರ ಬದುಕಿಗೆ ಅಸರೆಯಾಗಿರುವ VISL ಕಾರ್ಖಾನೆಯನ���ನು ಉಳಿಸಲು ಇನ್ನು ಹೆಚ್ಚಿನ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಆ ದೇವರನ್ನು ಬೆಡಿಕೊಳ್ಳುತ್ತೇನೆ
Respected Sri @dpradhanbjp ji we the dedicated workforce of #sailvisl never asked for our personal grievance v r struggling to save mother VISL we never got an opportunity to perform give a chance to serve the pride nation.sir please do visit to the temple of steel industry VISL
@KarnatakaVarthe@BYRBJP@CMofKarnataka@BSYBJP@DeputyCommissi8 ಸರ್ ಭದ್ರಾವತಿಯ #sailvisl ಕಾರ್ಖಾನೆ ನಿಮ್ಮದೇ ಜಿಲ್ಲೆಯ ಒಂದು ಪ್ರತಿಷ್ಠಿತ ಸಾರ್ವಜನಿಕ ಉದ್ದೇಮ ರಾಜ್ಯದ ಆಸ್ತಿ.VISLಉಳಿಸುವುದಾಗಿ ತಾವು ಭರವಸೆ ನೀಡಿದ್ದೀರಿ VISL ಉಳಿಸುವುದು ನಿಮ್ಮ ಜವಾಬ್ದಾರಿ ದಯವಿಟ್ಟು ಈ ಬಗ್ಗೆ ಗಮನ ಹರಿಸಿ ನಿಮ್ಮಮಾತನ್ನು ಉಳಿಸಿಕೊಳ್ಳಿ.ಕಾರ್ಮಿಕರು ಸುಮಾರು40 ದಿನಗಳಿಂದ ಬೀದಿಯಲ್ಲಿದ್ದಾರೆ ಯೋಚಿಸಿ @mani1972ias
@dpradhanbjp@sailrsp1@SAILsteel Respected Sri @dpradhanbjp ji we the dedicated workforce of #sailvisl never asked for our personal grievance v r struggling to save mother VISL we never got an opportunity to perform give a chance to serve the pride nation.sir please do visit to the temple of steel industry VISL
The workforce of #sailvisl condemn the incident took yesterday night on @SAILsteel chairman Sri A K Chaudary ji. Those culprits should be punished immediately, @SteelMinIndia should provide proper security to SAIL chairman We pray God for speedy recovery of our beloved Chairman