ಯಾಕೆ!? ಒಳ್ಳೆ ಪ್ರಶ್ನೆ! ಸರ್.....
ಹಿಂದುಗಳು ಹಿಂದೂ ಹೆಣ್ಣುಮಗಳನ್ನು ಅತ್ಯಾಚಾರ ಮಾಡಿ, ರಕ್ತಪಿಪಾಸುಗಳಂತೆ ಕೌರ್ಯ ಮೆರೆದು.. ಕೊಲೆ ಮಾಡಿದರೆ! ಯಾವ ಹಿಂದೂ ನಾಯಕರು ಅವರ ಮನೆಗೆ ಹೋಗಿಲ್ಲ! 25 ಲಕ್ಷ ಹಣ ನೀಡಿಲ್ಲ!
ನ್ಯಾಯಕ್ಕಾಗಿ ಹೋರಾಟ ಮಾಡಿಲ್ಲ!
ಯಾಕ್ ಅಂದ್ರೆ ಹೆಣದ ಮೇಲೆ ರಾಜಕೀಯ ಮಾಡೊ ನಾಲಾಯಕ್ ಬಿಜೆಪಿ ನಾಯಕರು! ಲಜ್ಜೆಗೆಟ್ಟ ನಾಯಕರಿಗೆ ರಾಜಕೀಯ ಮುಖ್ಯ!
ಪ್ರಧಾನಿಗಳು ಮೊದಲು ದೇಶ ಸುತ್ತೋದು ಬಿಟ್ಟು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿ, ವಾರದಲ್ಲಿ ಮೂರು ದಿನ ವಿದೇಶ, ಇನ್ನೆರಡು ದಿನ ಚುನಾವಣಾ ರ್ಯಾಲಿ, ವಾರಾಂತ್ಯದಲ್ಲಿ ಮನ್ ಕೀ ಬಾತ್ ಬಿಟ್ಟು ಜನರ ಬಗ್ಗೆ ಯೋಚಿಸಲಿ 😊😊
ಸಾಮಾನ್ಯ ಜನಗಳು ಉದ್ವೇಗದಿಂದ ಯುದ್ಧ ಆಗಿಯೇ ಹೋಗಲಿ ಎನ್ನುವುದು ಸಹಜ. ಆದರೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಯಾರೇ ಇದ್ದರು ಅವರು ಯುದ್ಧದ ವಿಷಯದಲ್ಲಿ ಲಘುವಾಗಿ ಮಾತನಾಡಬಾರದು. ಸಿದ್ದು ಯುದ್ಧ ಬೇಡ ಅಂತ ಹೇಳಿದ್ದು ತಪ್ಪು ಅಂತ ಕೆಲವರು ಹೇಳ್ತಾ ಇದಾರೆ. ನೀವು ಮೋದಿ ಹತ್ತಿರ ಹೋಗಿ ಯುದ್ಧ ಮಾಡ್ತೀರಾ ಅಂತ ಕೇಳಿದ್ರೆ ಅವರು ಅದನ್ನೇ ಹೇಳ್ತಾರೆ.
@ShakunthalaHS ಅಷ್ಟೊಂದ್ ಶಾಸ್ತ್ರಸ್ತ್ರ ಹಿಡ್ಕೊಂಡ್ ಒಳಗ್ ಬರ್ಬೇಕು ಅಂದ್ರೆ ಒಳಗ್ ಬಂದ್ರೂ ಅಲ್ಲಿ ಯಾವೊಬ್ಬ ಶಸ್ತ್ರ ಸಜ್ಜಿತ ಯೋಧ ಇದ್ದಿಲ್ಲ ಯಾಕೆ ಅನ್ನೋದು ಎಲ್ಲಾ ಬಯಲಾಗಬೇಕು... ಅದೇ ರೀತಿ ಪುಲ್ವಾಮದಲ್ಲಿ 350 ಕೆಜಿ rdx ಹೆಂಗ್ ಬಂತು ಅದೂ ಕೂಡ ಬಯಲಾಗಬೇಕಿದೆ... ಅಲ್ವಾ...
@madhumaiya ಮೈ... ಯಾ... ನೋಡೋಕ್ ಬಂದ್ರೆ ನೋಡ್ಕೋ, ಕೇಳಿಸ್ಕೊ...https://t.co/2BlxB9oG25
*ಕಾಶ್ಮೀರ : ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ದಾವಣಗೆರೆಯ ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಕ್ಯಾಂಡಲ್ ಮಾರ್ಚ್.*
ಈ ದೇಶದಲ್ಲಿ ಶಾಂತಿ ನೆಲೆಸಲೇಬೇಕು ಎಂದಾದರೆ ಧಾರ್ಮಿಕವಾಗಿ ಪ್ರಚೋದನೆ ಕೊಡುವ ರಾಜಕೀಯ ನಾಯಕರನ್ನು ಯಾವುದೇ ಧರ್ಮ ಇರಲಿ ಅವರನ್ನು ತಿಪ್ಪೆಗೆ ಎಸೆಯಬೇಕು.ರಾಜಕೀಯ ಮಾಡುವ ನಾಯಕರ ಮಕ್ಕಳು ಓದೋದು ಫಾರಿನ್ ನಲ್ಲಿ ಅವರ ಉದ್ಯೋಗ ಬ್ಯುಸಿನೆಸ್ ಉದಾಹರಣೆ ಹಿಂದುತ್ವದಲ್ಲಿ ರಾಜಕೀಯ ಮಾಡುವ ಬಿಜೆಪಿ ನಾಯಕರ ಮಕ್ಕಳ ಐಷಾರಾಮಿ ಕಥೆಯನ್ನು ಸುವರ್ಣ ನ್ಯೂಸ್