If serious concerns have been raised about KPSC recruitment, the Government should order a transparent, independent inquiry and make the findings public.
@RahulGandhi, @DKShivakumar, and @CJP_for_India speak on this issue and support justice for genuine aspirants.
#Kpsckrtka
ಇದು ಇಳ್ಹಾಳ ಗ್ರಾಮದಿಂದ ಸಸ್ತಾಪುರ್ ಬಂಗ್ಲಾ ಕೆ ಸಂಪರ್ಕಿಸುವ ರಸ್ತೆ,ಮಿರ್ಜಾಪುರ್ ಸಮೀಪದ ಮುಲ್ಲಾ ಮರಿ ಸೇತುವೆ ಮೇಲೆ ತೆಗ್ಗು ಬಿದ್ದಿದೆ. ಈ ರಸ್ತೆಯು ವಿವಿಧ ಗ್ರಾಮಗಳಿಂದ ತಾಲೂಕು ಕೇಂದ್ರ ಬಸವಕಲ್ಯಾಣಕ್ಕೂ ಸಹ ಸಂಪರ್ಕ ಕಲ್ಪಿಸುತ್ತದೆ. ಸಂಬಂಧಪಟ್ಟವರು ಇದನ್ನು ಬೇಗ ದುರಸ್ತಿಗೊಳಿಸಬೇಕು. @osd_cmkarnataka
@JioCare@reliancejio
Jio network is not working properly in Tripurant region, Basavakalyan Taluk.
Especially 5G network is completely down, causing major issues for calls, internet, online work, and payments.
Kindly look into this issue and resolve it at the earliest.
We posted earlier about unpaid salaries (Aug–Oct 2024) for 13 Extension Workers under a Reliance-funded project via Prawarda NGO in Bidar.
Still no response.
We ask again:
Who is responsible for our payment?
Y are grassroots workers being ignored?
We deserve ans—and our wages.
@ril_foundation@_MukeshAmbani@NeetaMadam@AkashMAmbani
We are 13 extension wrkers from Bidar. We worked on a Reliance Foundation-funded project via Prawarda NGO but haven’t been paid for Aug–Oct 2024.
Despite many follow-ups, no action. NGO blames RF for not releasing funds
ಕರ್ನಾಟಕದಲ್ಲಿನ ಸಾಮಾಜಿಕ ನ್ಯಾಯದ ಹರಿಕಾರ ನಮ್ಮ ಸಿದ್ದರಾಮಯ್ಯ, ಪ್ರತಿ ಸಭೆ ಸಮಾರಂಭಗಳಲ್ಲಿ ಸಾಮಾಜಿಕ ನ್ಯಾಯ ಸಾಮಾಜಿಕ ನ್ಯಾಯ ಎಂದು ಜನರಿಗೆ ತಿಳಿಸಿ ಸಾಮಾಜಿಕ ನ್ಯಾಯವನ್ನು ಕಾಪಾಡುತ್ತಿರುವ ಏಕೈಕ ರಾಜ್ಯದ ಮುಖ್ಯಮಂತ್ರಿ. @CMofKarnataka@siddaramaiah@INCKarnataka#KPSCMosa
@siddaramaiah ಕನ್ನಡ ಮಾಧ್ಯಮದವರಿಗೆ ಅನ್ಯಾಯವಾದರೂ ನೋಡಿ ಸಹ ಕಣ್ಣು ಮುಚ್ಚಿಕೊಂಡು ಕುಳಿತಿರುವ ತಮಗೆ ನಾಚಿಕೆಯಾಗಬೇಕು. ಇಂಥ ದೊಡ್ಡ ಮಟ್ಟದಲ್ಲಿ ಅನ್ಯಾಯವನ್ನು ನೋಡುತ್ತಾ ಕುಳಿತುಕೊಂಡಿರುವ ಇಂಥ ಮುಖ್ಯಮಂತ್ರಿ ನಮಗೆ ಏಕೆ ಬೇಕು?????
@siddaramaiah ರಾಜ್ಯ ವಿಧಾನಸಭೆಯಲ್ಲಿ ಕೆಪಿಎಸ್ಸಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಇವಾಗ ಸುಮ್ಮನೆ ಕುಳಿತರೆ ಏನು. ರಾಜ್ಯದ ಯುವ ಸಮೂಹ ತಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಿಮ್ಮನ್ನು ಆರಿಸಿ ವಿಧಾನಸಭೆಗೆ ಕಳಿಸಿದ್ದು ಕಾನೂನುಗಳನ್ನು ರಚಿಸುವಿಕೆ ಸಂವಿಧಾನವನ್ನು ಕಾಪಾಡುವುದಕ್ಕೆ. ರಾಜ್ಯದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ..
ಇದಕ್ಕೆ ಮುಖ್ಯ ಕಾರಣ ನಮ್ಮನ್ನು ಆಳುವ ಸರ್ಕಾರಗಳು ಕೆಪಿಎಸ್ಸಿ ಎಂಬ ಭ್ರಷ್ಟ ಸಂಸ್ಥೆಯನ್ನು ಪಾಲನೆ ಪೋಷಣೆ ಮಾಡುತ್ತಾ ಬಂದಿರುವುದು. ನಾಚಿಕೆ ಆಗ್ಬೇಕು ಕರ್ನಾಟಕ ಸರ್ಕಾರಕ್ಕೆ ವಿರೋಧ ಪಕ್ಷಕ್ಕೆ. ನಾವು ಆರಿಸಿ ಕಳಿಸಿದ ಎಲ್ಲಾ ಜನನಾಯಕರಿಗೆ ನಾಚಿಕೆಯಾಗಬೇಕು. @INCKarnataka@siddaramaiah@CMofKarnataka
@RAshokaBJP@siddaramaiah ಇದಕ್ಕೆ ಮುಖ್ಯ ಕಾರಣ ನಮ್ಮನ್ನು ಆಳುವ ಸರ್ಕಾರಗಳು ಕೆಪಿಎಸ್ಸಿ ಎಂಬ ಭ್ರಷ್ಟ ಸಂಸ್ಥೆಯನ್ನು ಪಾಲನೆ ಪೋಷಣೆ ಮಾಡುತ್ತಾ ಬಂದಿರುವುದು. ನಾಚಿಕೆ ಆಗ್ಬೇಕು ಕರ್ನಾಟಕ ಸರ್ಕಾರಕ್ಕೆ ವಿರೋಧ ಪಕ್ಷಕ್ಕೆ. ನಾವು ಆರಿಸಿ ಕಳಿಸಿದ ಎಲ್ಲಾ ಜನನಾಯಕರಿಗೆ ನಾಚಿಕೆಯಾಗಬೇಕು.
We urge @SantoshSLadINC Hon'ble Labour Minister of Karnataka, to intervene in this matter. 13 workers from Bidar have not been paid for Aug–Oct 2024 for work under a Reliance Foundation-funded project implemented by Prawarda NGO. Pls help ensure they receive thr dues #UnpaidWrkrs
@LabourMinistry @KarnatakaLabour regarding this serious wage delay. 13 workers haven't been paid from Aug–Oct 2024 for work under a Reliance Foundation-funded project by Prawarda NGO in Bidar. Please intervene and ensure justice. #UnpaidWorkers
since we publicly raised our issue regarding unpaid wages for work done under a Reliance Foundation-funded project via Prawarda NGO in Bidar. Still no response.